ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಂಗಸಾಧನೆ’ ಗೌರವ ಪ್ರಶಸ್ತಿ[ಬದಲಾಯಿಸಿ]

2013, 14ರ ಸಾಲಿನ ವಾರ್ಷಿಕ ಪ್ರಶಸ್ತಿಗಳು.
2013ರ ವಾರ್ಷಿಕ ಪ್ರಶಸ್ತಿ ಪುರಸ್ಕೃತರು
  1. ಜಿ.ಡಿ.ತಿಮ್ಮಯ್ಯ, ಚಿತ್ರದುರ್ಗ (ಸಂ.ನಿರ್ದೇಶಕ);
  2. ಗುಬ್ಬಿ ಪ್ರಕಾಶ್‌ , ತುಮಕೂರು(ನಟ);
  3. ಭಾರತಿ ಕೆ., ಗಡಿನಾಡು (ನಟಿ);
  4. ಆಲೂರು ನಾಗರಾಜು, ಚಾಮರಾಜನಗರ (ನಟ);
  5. ಸಂಜೀವಪ್ಪ ದಾಸರ, ರಾಯಚೂರು(ನಟ);
  6. ಶಿವಣ್ಣ ಅದರ¬ಗುಂಚಿ, ಧಾರವಾಡ (ನಿರ್ದೇಶಕ);
  7. ಪುಷ್ಪಾ ಸಾಗರ, ಶಿವಮೊಗ್ಗ (ನಟಿ);
  8. ಉಷಾರಾಣಿ ಇಳಕಲ್‌, ಬಾಗಲಕೋಟೆ(ನಟಿ);
  9. ವಿಶಾಲಾಕ್ಷಿ ರಾಮದುರ್ಗಾ, ಬೆಳಗಾವಿ(ನಟಿ);
  10. ಚಂದ್ರಕಾಂತ ಎಂ, ಬೆಂಗಳೂರು (ನೇಪಥ್ಯ);
  11. ರಾಜಮ್ಮ ಗುಡಕೇರಿ, ಧಾರವಾಡ(ನಟಿ);
  12. ಚಿಂದೋಡಿ ಬಂಗಾರೇಶ್‌, ಬೆಂಗಳೂರು (ನಿರ್ದೇಶಕ);
  13. ಕೃಷ್ಣೇಗೌಡ, ತುಮಕೂರು (ಸಂಘಟಕ);
  14. ಸುಲೋಚನಾ, ಮೈಸೂರು(ನಟಿ);
  15. ಎನ್‌.ರಾಮಚಂದ್ರಮೂರ್ತಿ, ಬೆಂಗಳೂರು (ಕಲಾನಿರ್ದೇಶಕ).
2014ರ ಸಾಲಿನ ‘ರಂಗಸಾಧನೆ’ ಗೌರವ ಪ್ರಶಸ್ತಿ
  1. ಹಿರಿಯ ರಂಗನಟಿ ಲಕ್ಷ್ಮೀ ಚಂದ್ರಶೇಖರ್‌ ಆಯ್ಕೆಯಾಗಿದ್ದಾರೆ. ‘
  2. ಕಲ್ಚರ್ಡ್‌ ಕಾಮಿಡಿಯನ್‌ ಕೆ.ಹಿರಣ್ಣಯ್ಯ ಇವರಿಗೆ ದತ್ತಿ ಪುರಸ್ಕಾರ’
ಸಿದ್ದು ನಾಲತ್ತವಾಡ ಮತ್ತು ‘ನಟರತ್ನ ಚಿಂದೋಡಿ ವೀರಪ್ಪ ದತ್ತಿ ಪುರಸ್ಕಾರ’ಕ್ಕೆ
ಬಳ್ಳಾರಿಯ ರೇವಣ ಸಿದ್ದಯ್ಯ, ಹೊಸೂರುಮಠ ಆಯ್ಕೆಯಾಗಿದ್ದಾರೆ.
ವಾರ್ಷಿಕ ಪ್ರಶಸ್ತಿ ಪುರಸ್ಕೃತರು
  1. ಡಿ.ಎಚ್‌. ಕೋಲಾರ, ವಿಜಯಪುರ (ನಟ);
  2. ವೈ.ಡಿ. ಬಾದಾಮಿ, ಸಾಣೇಹಳ್ಳಿ (ನಿರ್ದೇಶಕ);
  3. ವಂದನಾ, ಕೊಪ್ಪಳ (ನಟಿ);
  4. ಮೇಜರ್‌ ಬಸವರಾಜಪ್ಪ ಮಳಗಿ, ಹಾವೇರಿ(ನಟ);
  5. ಸೋಗಿ ರತ್ನಮ್ಮ ಬಿ, ದಾವಣಗೆರೆ(ನಟಿ);
  6. ಗೋಪಾಲಕೃಷ್ಣಭಟ್‌ ಕೆಕ್ಕಾರು, ಉ.ಕನ್ನಡ(ನಟಿ);
  7. ಕೆ.ಆರ್‌. ಸುಮತಿ, ಮೈಸೂರು(ನಟಿ);
  8. ವೀಣಾ ಆದವಾನಿ, ಬಳ್ಳಾರಿ(ನಟಿ);
  9. ಶಿವಲಿಂಗಪ್ರಸಾದ್‌ ಎಚ್‌.ಎಸ್‌, ತುಮಕೂರು(ನಟ);
  10. ಭಗವಂತರಾಯ ಹೂಗಾರ, ಕಲಬುರ್ಗಿ(ತಬಲ);
  11. ವಿ.ಯಶೋದಮ್ಮ, ಬೆಂಗಳೂರು (ನಟಿ);
  12. ನಾಗೇಶ್‌ ಮಾಸ್ತರ್‌, ಬೀದರ್‌ (ಸಂ.ನಿರ್ದೇಶಕ);
  13. ದೇವೇಂದ್ರಪ್ಪ ಬಾಚಿಮಟ್ಟಿ, ಯಾದಗಿರಿ (ಸಂ. ನಿರ್ದೇಶಕ);
  14. ಅಪ್ಪಯ್ಯ ವಿಠ್ಠಲ¬ರಾವ್‌,ಬೆಂಗಳೂರು (ಕಲಾನಿರ್ದೇಶಕ);
  15. ಎಸ್‌.ಮಮತಾಶ್ರೀ ಅರಳಿಹಳ್ಳಿ, ಗದಗ(ನಟಿ).
ಪುಸ್ತಕ ಪ್ರಶಸ್ತಿ
ಪತ್ರಕರ್ತ ಜಿ.ಎನ್‌. ಮೋಹನ್‌ ಅವರ ‘ರಂಗಕಿನ್ನರಿ’ ಕೃತಿ 2012ರ ಸಾಲಿನ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ.
ಜಿ.ಎನ್‌ .ಮೋಹನ್‌ ಅವರ ‘ಥರ್ಡ್‌ ಬೆಲ್‌’ ಕೃತಿ 2013ರ ಪ್ರಶಸ್ತಿ ಆಯ್ಕೆಯಾಗಿದೆ.

ನಗದು ವಿವರ[ಬದಲಾಯಿಸಿ]

  • ರಂಗಸಾಧನೆ ಪ್ರಶಸ್ತಿ ₨10 ಸಾವಿರ, ವಾರ್ಷಿಕ ಪ್ರಶಸ್ತಿ ₨5ಸಾವಿರ. ದತ್ತಿ ಪುರಸ್ಕಾರ ₨5ಸಾವಿರ, ಪುಸ್ತಕ ಬಹುಮಾನ ₨5ಸಾವಿರ.

ನೋಡಿ[ಬದಲಾಯಿಸಿ]

ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಆಧಾರ[ಬದಲಾಯಿಸಿ]

  • ಸುದ್ದಿ-ಮಾಧ್ಯಮ:ಪ್ರಜಾವಾಣಿ :20/11/2014