ಸದಸ್ಯ:Richu Raphael/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಭಾರತದಲ್ಲಿ ಮತ್ತು ಹೊರದೇಶಗಳಲ್ಲಿ ನಾನು ಭೇಟಿ ನೀಡಿರುವ ಪ್ರತಿಯೊಂದು ಕುಷ್ಠ ರೋಗ ಕೇಂದ್ರವೂ ಒಂದು ಧೀರತೆಯ ಕಥೆ.--Prabhario (talk) ೧೨:೧೮, ೩೦ ಜನವರಿ ೨೦೧೪ (UTC)ಅವುಗಳನ್ನು ಸ್ಥಾಪಿಸಿ, ವ್ಯವಸ್ಥೆಗೊಳಿಸಿ ಆಡಳಿತವನ್ನು ನಿರ್ವಹಿಸಲ್ಲು ಧೈರ್ಯ ಬೇಕು; ನೋವಿಗೊಳಗಾದವರು ಹಲವೂಮ್ಮೆ ಚೂರುಚೂರಾದ ಬದುಕನ್ನು ಮತ್ತೆ ಕಟಿಕೊಳ್ಳ ಬೇಕಾಗುತ್ತದೆ. ಅಥವಾ ಹೊಸ ಬದುಕನ್ನೇ ಪ್ರಾರಂಭಿಸಬೇಕಗುತ್ತದೆ, ಅವರಲ್ಲಿಯೂ ಧೈರ್ಯವಿರಬೇಕು. ತಿತಾಘ್ ರ್ ನಲಿರುವ ಗಾಂಧೀಜಿ ಪ್ರೇಮನಿವಾಸ ಕುಷ್ಠರೋಗ ಕೇಂದ್ರವು ಇಂಥ ಒಂದು ಧೈರ್ಯದ ಪ್ರತೀಕ. --Richu Raphael (talk) ೧೩:೪೨, ೩೦ ಜನವರಿ ೨೦೧೪ (UTC)--Richu Raphael (talk) ೧೪:೩೫, ೩೧ ಜನವರಿ ೨೦೧೪ (UTC) ರೋಗಿಗಳಲ್ಲಿ ಬಹು ಮಂದಿಗೆ ಪ್ರತಿವಾರ ಬಸ್ ಅಥವಾ ರೈಲು ಪ್ರಯಾಣಕ್ಕೆ ಹಣ ಕೂಡುವುದೂ ಕಷ್ಟ ಎಂದು ಸ್ವಲ್ಪ ಕಾಲದಲ್ಲಿಯಎ ಸಿಸ್ಟರ್ಗಳಿಗೆ ಅರ್ಥವಾಯಿತು. ಅನೇಕ ಬಾರಿ ಆವರು ಟಿಕೆಟ್ ಇಲ್ಲದೆ ಪ್ರಯಾಣ ಮಾಡಿ ಸಿಕ್ಕಿಬೀಳುತ್ತಿದ್ದರು. ರೈಲು ನಿಂತ ಮೊದಲನೆಯ ನಿಲ್ದಾಣ್ದಲ್ಲಿ ಅವರನ್ನು ಇಳಿಸಿಬಿಡುತ್ತಿದ್ದರು.ಈ ರೋಗವು ನವಜಾತ ಶಿಶುಗಳಿಗೂ ಹಬ್ಬುತ್ತಿತ್ತು, ತಾಯಿಯರಿಗೆ ಮಕ್ಕಳನ್ನೂ ಕರೆದುಕೊಂಡು ಆಷ್ಟು ದೂರ ಪ್ರಯಾಣ ಮಾಡುವುದು ಕಷ್ಟವಾಗುತ್ತಿತ್ತು. ರೋಗಿಗಳು ಮದರ್ ಥೆರೆಸಾ ಅವರ ಬಳಿಗೆ ಬಂದು ತಮ್ಮ ಸ್ಥಳದಲ್ಲಿಯೇ ಒಂದು ಚಿಕಿತ್ಸಾಲಯವನ್ನು ತೆರೆಯಬೇಕೆಂದು ಬೇಡಿಕೊಂಡರು.--Richu Raphael (talk) ೧೮:೩೭, ೩೧ ಜನವರಿ ೨೦೧೪ (UTC) ಇದರಿಂದಾಗಿ ಔಷಧಿಗಾಗಿ ಹಲವರು ಕಲ್ಕತ್ತೆಗೆ ಬರುವುದು ಅನಿವಾರ್ಯವಾಯಿತು. ಇಲ್ಲಿ ಅವರಿಗೆ ಮದರ್ ಥೆರೆಸಾ ಅವರ ಸಂಚಾರೀ ಆಸ್ಪತ್ರೆಗಳ ವಿಷಯವು ತಿಳಿಯಿತು; ಇಂಥ ಒಂದು ಆಸ್ಪತ್ರೆ ಎಂಟಲಿಯಲ್ಲಿ ಲರೆಟೊ ಕಾನ್ವೆಂಟಿನ ಹೊರಗಡೆ ಪ್ರತಿ ಬುಧವಾರ ಕುಷ್ಠರೋಗಿಗಳಿಗೆ ಚಿಕಿತ್ಸೆ ನೀಡುತ್ತಿತ್ತು.ಈ ಸಂಚಾರೀ ಚಿಕಿತ್ಸಾಲಯಕ್ಕೆ ಸಿಸ್ಟರ್ ಕಾಲೆಟ್ ಮೂವರು ತರುಣಿಯರಾದ ಸಿಸ್ಟರ್ಸ್ ನೆರವಿನಿಂದ ಪ್ರತಿವಾರ, ಒಂದು ನೂರಕ್ಕೂ ಹೆಚ್ಚು ಮಂದಿ ರೋಗಿಗಳನ್ನು ಕಲೆ ಹಾಕಿ, ಉಚಿತವಾಗಿ ಬೆಲೆ ಬಾಳುವ ಔಷಧಿಗಳನ್ನು ವಿಟಮಿನ್ಗಳನ್ನು ಹಂಚುತ್ತಿದ್ದರು. ಪೌಷ್ಠಿಕತೆ ಸಾಲದ ರೋಗಿಗಳಿಗೆ ಆಹಾರದ ಪೊಟ್ಟಣಗಳನ್ನು ಕೊಡುತ್ತಿದ್ದರು. ಕೆಲವೇ ದಿನಗಳಲ್ಲಿ ತಿ--Richu Raphael (talk) ೧೫:೦೧, ೩೧ ಜನವರಿ ೨೦೧೪ (UTC)

'ತಿತಾಘರ್' ವ್ಪೇಪರ್ ಮಿಲ್ಸ್ 1882 ರಲ್ಲಿ 'ತಿತಾಘರ್' ಮತ್ತು  ನಲ್ಲಿ ಸ್ಥಾಪಿಸಲಾಯಿತು.ಗುಂಪು ಹಲವಾರು ಜೂಟ್ ಮಿಲ್ಸ್ ಮತ್ತು ಸೆಣಬಿನ ಗಿರಣಿಯನ್ನು ,'ತಿತಾಘರ್' ಸೆಣಬಿನ ಗಿರಣಿಯನ್ನು ನಂ 2 ಸೇರಿದಂತೆ ಇತರ ಸಂಬಂಧಿಸಿದ ಕಾರ್ಖಾನೆಗಳು , ಜೊತೆಗೆ ಪಶ್ಚಿಮ ಬಂಗಾಳದ ಎರಡು ಕಾಗದದ ಕಾರ್ಖಾನೆಗಳು , ಒಳಗೊಂಡಿತ್ತು , ಸ್ಟ್ಯಾಂಡರ್ಡ್ ಸೆಣಬಿನ ಗಿರಣಿ , ಸಾಮ್ರಾಜ್ಯದ ಸೆಣಬಿನ ಗಿರಣಿ , ಜಾರ್ಜ್ ಸಾಲ್ಟರ್ ಭಾರತ , ಬ್ರಿಟಾನಿಯಾ ಇಂಜಿನಿಯರಿಂಗ್ ವರ್ಕ್ಸ್ , ಒಂದು  ಜನರೇಟಿಂಗ್ ಸ್ಟೇಷನ್ , ಮತ್ತು 'ತಿತಾಘರ್' ಇದೆ , ಮತ್ತು ಒಂದು ಸಮಯದಲ್ಲಿ ನಡೆಸಲಾಗುತ್ತದೆ ಒಂದೇ ವ್ಯವಸ್ಥಾಪಕ ಸಂಸ್ಥೆಯ ಆಡಳಿತ ಹೆಚ್ಚಿನವುಗಳನ್ನು ಇತರ ಸೌಲಭ್ಯಗಳನ್ನು . ದೀರ್ಘ ಭಾರತದ ಪ್ರಮುಖ ವಿಶೇಷ ಪತ್ರಿಕೆಗಳ ತಯಾರಕ ಕರೆನ್ಸಿ ಟಿಪ್ಪಣಿ ಕಾಗದ , ಮತ್ತು ದಿನಪತ್ರಿಕೆಯ ಸ್ಥಾಪಿಸಲಾಯಿತು'ತಿತಾಘರ್' ಪೇಪರ್ ಮಿಲ್ಸ್ , 1947 ರಲ್ಲಿ ಕಾಗದದ 38.550 ಟನ್ ಒಟ್ಟು ನಿರ್ಮಾಣ. [ ಕಾಗದದ ಉತ್ಪಾದನಾ ವ್ಯಾಪಕವಾಗಿ ಆಧುನೀಕರಿಸಲಾಗಿದೆ ಮತ್ತು 1966 ಮತ್ತು 1974 ನಡುವೆ ವಿಸ್ತರಿಸಲಾಯಿತು , ಭಾರತದ ಬೆಳೆಯುತ್ತಿರುವ ಸ್ವಾತಂತ್ರ್ಯಾನಂತರದ ಪತ್ರಿಕಾ , ಮತ್ತು ಗುಂಪಿನ ಮೂರನೇ , ಪ್ರಮುಖ ಅಂಚು , ಕಾಗದದ ಗಿರಣಿಯ ಬೇಡಿಕೆಗಳನ್ನು ಗತಿಯನ್ನು ಇರಿಸಿಕೊಳ್ಳಲು, ಒರಿಸ್ಸಾ ಅಭಿವೃದ್ಧಿಪಡಿಸಲಾಯಿತು , ಆದರೆ ಮೂರನೇ ಕಾಗದ ಮಿಲ್ಲು ನಂತರ ಬಲ್ಲಾರ್ಪುರ್ ಇಂಡಸ್ಟ್ರೀಸ್ ಲಿಮಿಟೆಡ್ [ 9 ಮಾರಲಾಯಿತು ] 'ತಿತಾಘರ್' ಪೇಪರ್ ಮಿಲ್ಸ್ ಉತ್ತರಾಧಿಕಾರಿ 'ತಿತಾಘರ್'ಇಂಡಸ್ಟ್ರೀಸ್ ಲಿಮಿಟೆಡ್ , ಕೋಲ್ಕತಾ ಇದೆ ಮತ್ತು 1994 ರಲ್ಲಿ ಪಶ್ಚಿಮ ಬಂಗಾಳದ'ತಿತಾಘರ್' ಪೇಪರ್ ಮಿಲ್ಸ್ ಮತ್ತು ಅದರ ಸಂಬಂಧಿತ ಸೌಲಭ್ಯಗಳನ್ನು ಸಂಪಾದಿಸಿದ ವಿಸ್ತೃತ ಸಂಸ್ಥೆಯಾದ , ರೂಪುಗೊಂಡಿತು . ವಿವಿಧ ಕಂಪನಿಯು ಈಗ 'ತಿತಾಘರ್' ಪೇಪರ್ ಮಿಲ್ಸ್ , 'ತಿತಾಘರ್' ಬಂಡಿಗಳು ಲಿಮಿಟೆಡ್ ,'ತಿತಾಘರ್' ಸ್ಟೀಲ್ಸ್

ಮತ್ತು ಇತರೆ ಸ್ಥಳಗಳಲ್ಲಿ ಒಳಗೊಂಡಿದೆ , ಕಾಂಟಿನೆಂಟಲ್ ಕವಾಟಗಳು, ಟಿಲ್ ಕವಾಟಗಳು, ಇಂಡಸ್ಟ್ರೀಸ್ ಲಿಮಿಟೆಡ್ , ಮತ್ತು ಪನಿಹಟಿ ರಬ್ಬರ್ ಪ್ರಮುಖ ಅಂಗಡಿ ಒಂದು ಕಳೆದ 55 ವರ್ಷಗಳಿಂದ ಚಾಲನೆಯಲ್ಲಿರುವ , ಅಮೃತಾ ನ ಅಂಗಡಿ

ವೈದ್ಯಕೀಯ ನೆರವಿಗೆ ಈ ಕುಷ್ಠರೋಗಿಗಳು ಯಾರು ಬಳಿಗಾದರೂ ಹೊಗಬೆಕೆಂದರೆ ಊರಿನಲ್ಲಿ. ವೈದ್ಯರಿಗೆ ಆವರಿಗೆ ಚಿಕಿತ್ಸ್ ಮಾಡಲು ಇಷ್ಟವಿರಲಿಲ್ಲ; ಆನೇಕರಿಗೆ ವೈದ್ಯಕೀಯ ನೆರವಿನ ತೀವ್ರ ಅಗತ್ಯವಿದ್ದರೂ ಆತ್ಮಗೂರವವಿದ್ದ ಯಾವ ಚಿಕಿತ್ಸಾಕೆಂದ್ರವಾಗಲಿ ಆಸ್ಪತ್ರೆಯಾಗಲಿ ಅವರನ್ನು ಸೇರಿಸಿಕಳ್ಳುತ್ತಿರಲಿಲ್ಲ. ಎಲ್ಲ ಸದದ್ಯರಿಗೂ ಈ ಕಾಯಿಲೆ ಬಂದಿದ್ದ ಸಂಸಾರಲಳಿದ್ದವು, ಅವರ ವಾಸದ ಆನಾರೂಗ್ಯಕರ ಸ್ಥಿತಿಯಿಮಂದಾಗಿ ಕಾಯಿಲೆ ಹಬ್ಬುವುದು ಸುಲಭವಾಗಿತ್ತು. ಕುಷ್ಠರೋಗವು ಮೂನ್ನೆಚ್ಚರಿಕೆಯನ್ನೇ ಕೊಡದಿರೊವ ರೋಗ ಎಂದು ವಿವರಿಸಿ ಹೇಳಲು ಯಾರೊ ಇರಲಿಲ್ಲ. ಸದ್ದಿಲದ್ದೆ ನರಗಳಿಗೆ ಆಘಾತ ಮಾಡುವ ಮೂಲಕ ಈ ರೋಗವು ನೊವಿನ ರಕ್ಶಾಕವಚನವನ್ನು ತೆಗೆದುಹಾಕಿ,ಹಲವೊಮ್ಮೆ ಕೈಕಾಲುಗಳಲ್ಲಿ ಆರಿವನ್ನೆ ನಷ್ಟ ಮಾಡುತ್ತದೆ. ಸುಲಭವಾಗಿ ಆಗಿಬಿಡುವಂಥ ಗಾಯಗಳು ಬಹಳ ಬಾರಿ ವ್ರಣಗಳಾಗಿ ಕೀವು ತುಂಬುತ್ತದೆ. ಕೈ ಬೆರಳುಗಳು ಮತ್ತು ಕಾಲು ಬೆರೆಲುಗಳು ಕೊಳೆಯುತ್ತವೆ. ಮೂಗು ಒಳಕ್ಕೆ ಹೊಗುತ್ತದೆ, ಕಣ್ಣನ ಹುಬ್ಬುಗಳು ಮಾಯವಾಗುತ್ತವೆ.--Richu Raphael (talk) ೧೮:೩೪, ೩೧ ಜನವರಿ ೨೦೧೪ (UTC)


'ತಿತಾಘರ್' ಹಿಂದಿನ ಕಲ್ಕತ್ತಾ ಉತ್ತರ ಕೋಲ್ಕತಾ , ಒಂದು ನಗರ ಮತ್ತು ಒಂದು ಮುನಿಸಿಪಾಲಿಟಿ. ಇದು ಬರಕಪುರದ ಉಪ ವಿಭಾಗ ಮತ್ತು ಪಶ್ಚಿಮ ಬಂಗಾಳದ ಕೋಲ್ಕತಾ ನಗರ ಅಡಿಯಲ್ಲಿ 'ತಿತಾಘರ್' ನಗರಪಾಲಿಕೆಯ ಒಂದು ಭಾಗವಾಗಿದೆ. ಇದು ಕೋಲ್ಕತಾ ಮಹಾನಗರ ಅಭಿವೃದ್ಧಿ ಪ್ರಾಧಿಕಾರ ಆವರಿಸಿದೆ ಪ್ರದೇಶದ ಒಂದು ಭಾಗವಾಗಿದೆ. [2] 'ತಿತಾಘರ್' ಇದೆ 22,74 ° ಎನ್ 88,37 ° ಇಇದು 15 ಮೀಟರ್ ( 49 ಅಡಿ ) ಒಂದು ಸರಾಸರಿ ಉನ್ನತಿಯನ್ನು ಹೊಂದಿದೆ . ಇದು ಕೋಲ್ಕತಾ ಉಪನಗರ ರೈಲ್ವೆ ವ್ಯವಸ್ಥೆಯ ಭಾಗವಾಗಿದೆ . 'ತಿತಾಘರ್' ಭಾರತದಲ್ಲಿ ಅತ್ಯಂತ ಜನನಿಬಿಡ ನಗರ ಮತ್ತು ಕೇವಲ ಮನಿಲಾ, ಫಿಲಿಪೈನ್ಸ್ ಹಿಂದೆ ವಿಶ್ವದ 2 ನೇ ಸ್ಥಾನದಲ್ಲಿದೆ .

2011 ಭಾರತದ ಜನಗಣತಿ , ತಿತಾಘರ್'118.426 ಜನಸಂಖ್ಯೆಯನ್ನು ಹೊಂದಿತ್ತು . ಜನಸಂಖ್ಯೆಯಲ್ಲಿ ಪುರುಷರು ಮತ್ತು ಮಹಿಳೆಯರು 46% 54% ಇದ್ದಾರೆ 'ತಿತಾಘರ್' 74,04 % ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ 81,18 % ಸರಾಸರಿ ಸಾಕ್ಷರತಾ ಪ್ರಮಾಣವನ್ನು ಹೊಂದಿದೆ: ಪುರುಷರ ಸಾಕ್ಷರತೆ 86,87 % , ಮತ್ತು ಸಾಕ್ಷರತಾ 74,42 % ಆಗಿದೆ .'ತಿತಾಘರ್', ಜನಸಂಖ್ಯೆಯ 9 % ರಷ್ಟು 6 ವರ್ಷ ವಯೋಮಿತಿಗಿಂತ ಕೆಳಗಿನವರು .

ಜೂಟ್ ಮಿಲ್ಸ್ , ಸಾಕಷ್ಟು ಬಾರಿ ಗುಡಿಸಲು ಪಟ್ಟಣಗಳು ​​ಮತ್ತು ಗಿರಣಿ ವಾಸಿಸುವ ಪ್ರದೇಶದ ಜನಸಂಖ್ಯೆ ಒಂದು ಪ್ರಚಂಡ ಬಹುಮತ ರೂಪಿಸುವ ಬಿಹಾರ , ಆಂಧ್ರ ಪ್ರದೇಶ ಮತ್ತು ಒರಿಸ್ಸಾ , ಹಾಗೂ ಪೂರ್ವದ ಉತ್ತರ ಪ್ರದೇಶದ ನೆರೆಯ ರಾಜ್ಯಗಳ ದೊಡ್ಡ ಕಾರ್ಮಿಕ ಶಕ್ತಿ ಸೆಳೆಯಿತು ಪ್ರದೇಶ . ಜನಸಂಖ್ಯೆಯಲ್ಲಿ ವಲಸೆ ಪ್ರಮಾಣವು 90%ತಿತಾಘರ್' --Richu Raphael (talk) ೧೩:೪೬, ೩೦ ಜನವರಿ ೨೦೧೪ (UTC)

ಕಲ್ಕತ್ತೆಯ ಈ ಕೈಗಾರಿಕಾ ಬಡಾವಣೇಯಲ್ಲಿ ಮಿಷನರಿ ಬ್ರದರ್ಸ್ ಆಫ಼್ ಛಾರಿಟಿಯವರು ಮಾಡುತ್ತಿದ್ದ ಕೆಲಸವನ್ನು ಕುರಿತು ಮದರ್ ಥೆರೆಸಾ ಅನೇಕ ಬಾರಿ ನನ್ನೊಡನೆ ಮಾತನಾಡಿದ್ದರು. ಕಲ್ಕತ್ತೆಗೆ ಒಮ್ಮೆ ಭೇಟಿ ಕೊಡಬಹುದೇ ಎಂದು ಕೇಳಿದೆ. ಅವರು ಕೂಡಲೇ ಕೇಂದ್ರದ ನಿರ್ದೆಶಕ ಮರೈಯದಾಸರಿಗೆ ಪತ್ರ ಬರೆದರು. "ಹೊಗಿ ನೊಡಿ" , ಆಕೆ ಹೇಳಿದರು, "ನನ್ನ  ಕುಷ್ಠರೋಗಿಗಳು ಸುಂದರ ಜನರು. ಅವರು ಕುಷ್ಠ ರೋಗವಿದ್ದರೆ, ಅದೊ ಭಗವಂತನ ಉಡುಗೊರೆಯೀ. ಅವನು ಅವರನ್ನು ಇನ್ನೂ ತನ್ನ ಹತ್ತಿರಕ್ಕೆ  ಕರೆದುಕೊಳ್ಳುವ ರೀತಿ ಅದು."--Richu Raphael (talk) ೧೮:೫೬, ೩೧ ಜನವರಿ ೨೦೧೪ (UTC)ಫೆಬ್ರವರಿಯ ಪ್ರಾರಂಭದ ಭಾಗದ ಆ ಬೆಳಗ್ಗೆ ಕಲ್ಕತ್ತೆಯಿಂದ 'ತಿತಾಘರ್ ಗೆ ಪ್ರಯಾಣವು ಕಾರಿನಲ್ಲಿ ಆರ್ಧ ಗಂಟೆಗಿಂತ ಹೆಚ್ಚು ಕಾಲ ಹಿಡಿಯಿತು. ಹದಿನೈದು ಮೈಲಿಗಿಂತ ಸ್ವಲ್ಪ ಹೆಚ್ಚು ದೊರದ ಪ್ರಯಾಣದಲ್ಲಿ ಕಾರು ಹಾರ್ನೆ ಮಾಡುತ್ತ ಕುಲುಕಾಡುತ್ತ ಹೊಗುವಗ ಸ್ವಲ್ಪ ಹೊತ್ತಿನಲ್ಲಿ ನಾನು ಸದ್ದುಗಳ ಗೊಂದಲ ಮತ್ತು ಮನಷ್ಯನ ಸಾಹಸ ಮನೊಧರ್ಮಗಳನ್ನು  ಮೈಮರೆತೆ.--Richu Raphael (talk) ೧೯:೦೬, ೩೧ ಜನವರಿ ೨೦೧೪ (UTC)ಚಿತ್ರಗಳು ವೇಗವಾಗಿ ದಾಟಿಹೊದವು;--Richu Raphael (talk) ೧೬:೪೨, ೧ ಫೆಬ್ರುವರಿ ೨೦೧೪ (UTC) ತರಕಾರಿ ಮಾರುಕ್ಕಟೆಗಳು, ಸಣ್ಣ ಅಂಗಡಿಗಳು,ಅಗ್ನಿಶಾಮಕ ನಲ್ಲಿಗಳು ಬಳಿ ಮಕ್ಕಳು ಖಾಶಿಯಾಗಿ ಸ್ನಾನ ಮಾಡುತ್ತಿರುವುದ್ದು ; ಬಣ್ಣ ಬಣ್ಣಗಳ ಸೀರೆಗಳು ಗಾಳಿಯಲ್ಲಿ ಒಣಗುತ್ತಿರುವುದು, ಬುಟ್ಟಿ  ಹೆಣೆಯುವವರು ಸಂಕೀರ್ಣವಾದ ವಿನ್ಯಾಸವನ್ನು ಹೆಣೆಯುತ್ತಿರುವುದು .ಶ್ರೀ  ಕ್ರಿಷ್ಣ್ಣನ ಸಣ್ಣ ದೇವಾಲಯಕ್ಕೆ ಅಂಟಿಕೊಂಡಂತೆ ನಂತೆದ್ದ ಭಾರತದ ಪ್ರಥಮ ಪ್ರಧಾನಿ ಜವಾಹರ ಲಾಲ್ ನೆಹರು ಅವರ ವಿಗ್ರಹಗಳು ದಾಟಿದವು.  ಕ್ರಿಷ್ಣ್ಣನ ಮುಂದೆ ಭಕ್ತನೂಬ್ಬ ಪ್ರಾರ್ಥನೆ ಮಾಡುತ್ತ ಸ್ವಲ್ಪ ಹೆಚ್ಚು ಕಡಮೆ ತಲೆ ನೆಲಕ್ಕೆ ತಗಲುವಂತೆ ಬಾಗಿಬಿಟ್ಟಿದ್ದ. ಇನ್ನು ಸ್ವಲ್ಪ ಮುಂದೆ ಹೊದಾಗ ಒಂದ ಮಸೀದಿ; ಅದರ ಗಮ್ಮಟವು ಸಣ್ಣ ಸಣ್ಣ ಫೊರ್ಸಿಲೇನ್ ಚೂರುಗಳಿಂದ ಮೂಚ್ಚಿಹೊಗಿತ್ತು; --Richu Raphael (talk) ೧೩:೪೪, ೧ ಫೆಬ್ರುವರಿ ೨೦೧೪ (UTC)ಅದು ಬಹುದೊಡ್ಡ ಗಾತ್ರದ ಮುತ್ತಿನಂತೆ ಬಿಸಿಲಿನಲ್ಲಿ ಹೊಳಿಯುತ್ತಿತ್ತು.ಸ್ವಲ್ಪ ಹೊತ್ತಿನಲ್ಲೆ, ಒಂದು ಕಾಲದಲ್ಲಿ ಪ್ರಸಿದ್ದವಾಗಿದ್ದು, ಈಗ ಸದ್ದಿಲ್ಲದಿದ್ದ ಕಾಗದದ ಕಾರ್ಖಾನೆಗೆ ಬಂದೆವು; ಹಿಂದ ಈ ಕಾರ್ಖಾನೆಯು ಈ ಬಡವಣೆಗೆ ಪ್ರಾಮುಖೈತೆಯನ್ನು ತಂದುಕೊಟ್ಟಿತ್ತು. ದಾರಿಯನ್ನು  ಖಚಿತ ಮಾಡಿಕೊಳ್ಳಲು ಅಲ್ಲಲ್ಲಿ ನಿಂತೆವು; ಡ್ರೈವರ್,"ಕುಷ್ಠ ರೋಗದ ಕೇಂದ್ರಕ್ಕೆ ಇದೇ ಒಣೆಯೇ ದಾರಿ ಎನು?--Richu Raphael (talk) ೧೬:೪೨, ೧ ಫೆಬ್ರುವರಿ ೨೦೧೪ (UTC)