ರಘುನಾಥ ಶಿರೋಮಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಘುನಾಥ ಶಿರೋಮಣಿ (ಸುಮಾರು ೧೪೭೭-೧೫೪೭) ಒಬ್ಬ ಭಾರತೀಯ ತತ್ವಶಾಸ್ತ್ರಜ್ಞ ಮತ್ತು ತರ್ಕಶಾಸ್ತ್ರಜ್ಞನಾಗಿದ್ದನು. ಅವನು ಪಶ್ಚಿಮ ಬಂಗಾಳ ರಾಜ್ಯದ ಈಗಿನ ನದಿಯಾ ಜಿಲ್ಲೆನಬದ್ವೀಪ್‍ನಲ್ಲಿ ಜನಿಸಿದನು. ತನ್ನ ತಾಯಿಯ ಕಡೆಯಿಂದ ಅವನು ಸ್ಮೃತಿಯ ಒಬ್ಬ ಖ್ಯಾತ ಲೇಖಕ ಶೂಲಪಾಣಿಯ (ಸುಮಾರು ಕ್ರಿ.ಶ. ೧೪ನೇ ಶತಮಾನ) ಮೊಮ್ಮಗನಾಗಿದ್ದನು.