ಕೆ.ವಿ.ನಾರಾಯಣ ಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
K.V. Ramanarayanan (called Narayanaswamy affectionately)
ಅಡ್ಡಹೆಸರುKVN
ಜನನ(೧೯೨೩-೧೧-೧೫)೧೫ ನವೆಂಬರ್ ೧೯೨೩
Palghat, Kerala, India,
ಮರಣApril 1, 2002(2002-04-01) (aged 78)
Chennai, ತಮಿಳುನಾಡು, India
ಸಂಗೀತ ಶೈಲಿCarnatic classical music
ಅಧೀಕೃತ ಜಾಲತಾಣwww.narada.org


ಕೆ.ವಿ.ನಾರಾಯಣ ಸ್ವಾಮಿ (ನವೆಂಬರ್ 15, 1923 - ಏಪ್ರಿಲ್ 1, 2002) ಕರ್ನಾಟಕ ಸಂಗೀತದ ಮೇರು ಗಾಯಕ.ಕೇರಳ ರಾಜ್ಯದ ಪಾಲ್ಘಾಟ್ನಲ್ಲಿ ಜನಿಸಿದ ಇವರ ನಿಜ ನಾಮಧೇಯ ಪಾಲ್ಘಾಟ್ ಕೊಲ್ಲಂಗೋಡ್ ವಿಶ್ವನಾಥ ರಾಮನಾರಾಯಣನ್.ಇವರು ಅರಿಯಾಕುಡಿ ರಾಮಾನುಜ ಅಯ್ಯಂಗಾರ್ ರವರ ಶಿಷ್ಯರು.[೧] ಇವರು ಭಾರತದೆಲ್ಲೆಡೆಯಲ್ಲದೆ ಅಮೆರಿಕ ಮುಂತಾದ ವಿದೇಶಗಳಲ್ಲೂ ಹಲವಾರು ಕಛೇರಿಗಳನ್ನು ನಡೆಸಿಕೊಟ್ಟು ಕರ್ನಾಟಕ ಸಂಗೀತವನ್ನು ವಿಶ್ವಕ್ಕೆ ಪರಿಚಯಿಸಿದವರಲ್ಲಿ ಅಗ್ರಗಣ್ಯರು.ಇವರು ಪುಲ್‍ಬೈಟ್ ವಿದ್ಯಾರ್ಥಿ ವೇತನವನ್ನು ಪಡೆದ ಭಾರತದ ಮೊದಲ ಶಾಸ್ತ್ರೀಯ ಸಂಗೀತಗಾರರು.ಇವರಿಗೆ ೧೯೭೬ರಲ್ಲಿ ಪದ್ಮಶ್ರೀ ಪ್ರಶಸ್ತಿ ಸಂದಿದೆ.

ಉಲ್ಲೇಖಗಳು[ಬದಲಾಯಿಸಿ]

  1. Hemmige.V.Srivatsan, Palghat K.V.Narayanaswamy:Quiet flows a river of music, Sruti Magazine, Issue 27/28, December 1986

ಬಾಹ್ಯ ಸಂಪರ್ಕಗಳು[ಬದಲಾಯಿಸಿ]