ಹುರಳಿ ಭೀಮರಾವ
ಹುರಳಿ ಭೀಮರಾವ್ ಇವರು ೧೮೮೯ರಲ್ಲಿ ಶಿವಮೊಗ್ಗಾ ಜಿಲ್ಲೆಯ ಹುರಳಿಯಲ್ಲಿ ಜನಿಸಿದರು.
ಇವರು ೩೫ ವರ್ಷಗಳಷ್ಟು ದೀರ್ಘ ಕಾಲ ಕಂಠೀರವ ಪತ್ರಿಕೆಯ ಸಂಪಾದಕರಾಗಿದ್ದರು.
ಕೃತಿಗಳು[ಬದಲಾಯಿಸಿ]
ಐತಿಹಾಸಿಕ ಕಾದಂಬರಿ[ಬದಲಾಯಿಸಿ]
- ತಾರಾ
ಹಾಸ್ಯ[ಬದಲಾಯಿಸಿ]
- ಸ್ವಲ್ಪ ನಗಬಂದೆ
ನಾಟಕ[ಬದಲಾಯಿಸಿ]
- ಆಧುನಿಕ ಭಾರತ
- ಗಡ್ಡದ ಅಜ್ಜಯ್ಯ
- ಗುಬ್ಬಿ ಪಾಯಸ
- ಪಾಪ ಪುಣ್ಯ
- ರಜಿಯಾ ಬೇಗಮ್
- ಹಾಸನ ಟೋಪಿ
ಹುರಳಿ ಭೀಮರಾಯರು ೧೯೭೦ರಲ್ಲಿ ನಿಧನರಾದರು.