ಸಿದ್ಧಲಿಂಗ ದೇಸಾಯಿ
ಸಿದ್ಧಲಿಂಗ ದೇಸಾಯಿ ಇವರು ೧೯೫೦ ನವೆಂಬರ ೨೩ರಂದು ಧಾರವಾಡ ಜಿಲ್ಲೆಯ ಮುಮ್ಮಿಗಟ್ಟಿಯಲ್ಲಿ ಜನಿಸಿದರು. ಇಂಗ್ಲಿಶ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಸಂಪಾದಿಸಿದ ಇವರು ಕೃಷಿಕರಾಗಿದ್ದಾರೆ.
ಸಾಹಿತ್ಯ[ಬದಲಾಯಿಸಿ]
ಕಾವ್ಯ[ಬದಲಾಯಿಸಿ]
- ಚಿಗಳಿ
- ಕ್ಯಾದಗೀ ಜವಳು
- ಕವಿಸಂಹಾರ
ರೇಡಿಯೊ ನಾಟಕ[ಬದಲಾಯಿಸಿ]
- ಸಿಕ್ಕೇದುಂಗರ
- ಚಿಮಣಾ
ಪ್ರಶಸ್ತಿ[ಬದಲಾಯಿಸಿ]
- ಅಖಿಲ ಭಾರತ ಬಾನುಲಿ ನಾಟಕ ಸ್ಪರ್ಧೆ ಬಹುಮಾನ