ಸರಸ್ವತಿ ಸಮ್ಮಾನ್
ವಿಕಿಪೀಡಿಯ ಇಂದ
ಸರಸ್ವತಿ ಸಮ್ಮಾನ್ ಇದು ಭಾರತೀಯ ಭಾಷೆಗಳಲ್ಲಿ ಬರೆಯುವ ಶ್ರೇಷ್ಠ ಗದ್ಯ ಮತ್ತು ಪದ್ಯ ಪ್ರಕಾರಕ್ಕೆ ಕೊಡಮಾಡುವ ವಾರ್ಷಿಕ ಪ್ರಶಸ್ತಿ. ಇದನ್ನು ವಿದ್ಯೆಯ ದೇವಿಯಾಗಿರುವ ಸರಸ್ವತಿಯ ಹೆಸರಿನಲ್ಲಿ ಸ್ಥಾಪಿತವಾಗಿರುತ್ತದೆ. ಇದು ಸಾಹಿತ್ಯದ ಒಂದು ಉನ್ನತ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯು ೫ಲಕ್ಷ ರೂಪಾಯಿ ನಗದನ್ನು ಹೊಂದಿದೆ. ಕೆ. ಕೆ. ಬಿರ್ಲಾ ಪ್ರತಿಷ್ಥಾನವು ಈ ಪ್ರಶ್ಸ್ತಿಯನ್ನು ೧೯೯೧ರಲ್ಲಿ ಸ್ಥಾಪಿಸಿತು.
ಸಮ್ಮಾನಿತರು [ಬದಲಾಯಿಸಿ]
- ೧೯೯೧ - ಹರಿವಂಶರಾಯ್ ಬಚ್ಚನ್
- ೧೯೯೨ - ರಮಾಕಾಂತ್ ರಥ್
- ೧೯೯೩ - ವಿಜಯ್ ತೆಂಡೂಲ್ಕರ್
- ೧೯೯೪ - ಹರ್ಭಜನ್ ಸಿಂಗ್
- 1995 - ಬಲಮಣಿ ಅಮ್ಮ
- 1996 - ಶಮ್ಶುರ್ ರಹ್ಮಾನ್ ಫರೂಖಿ
- 1997 - ಮನುಭಾಯ್ ಪಂಚೋಲಿ
- 1998 - ಸಂಖ ಘೋಷ್
- 1999 - ಇಂದಿರಾ ಪಾರ್ಥಸಾರಥಿ
- 2000 - ಮನೋಜ್ ದಾಸ್
- 2001 - ದಲೀಪ್ ಕೌರ್ ತಿವಾನ
- 2002 - ಮಹೇಶ್ ಎಲ್ಕುಂಚ್ವರ್
- 2003 - ಗೋವಿಂದ್ ಚಂದ್ರ ಪಾಂಡೆ
- 2004 - ಸುನಿಲ್ ಗಂಗೋಪಾಧ್ಯಾಯ್
- 2005 - ಕೆ. ಅಯ್ಯಪ್ಪ ಪಣಿಕರ್
- 2006 - ಜಗನ್ನಾಥ್ ಪ್ರಸಾದ್ ದಾಸ್
- 2007 - ನಯ್ಯರ್ ಮಸೂದ್