ಸದಸ್ಯ:Nataraj.Leela

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಶಬ್ದಮಣಿದರ್ಪಣಂ' - ಒಂದು ಬಿಚ್ಚುನೋಟ[ಬದಲಾಯಿಸಿ]

An analysis of the Title Shabdamani Darpanam of Kesiraja by C. Nataraj, BSc., (BL).,

ಶಬ್ದಮಣಿದರ್ಪಣಂ' ಕೇಶಿರಾಜರು ತಮ್ಮ ಹೊತ್ತಗೆಗೆ ತಾವೇ ಇಟ್ಟ ಹೆಸರು.

ಇದು ೧. ಶಬ್ದ, ೨. ಮಣಿ, ೩. ದರ़್ಪಣ,  ೪. ಅಮ್-‘ಅಮ್’  ಎನ್ನುವ ನಾಲ್ಕುಸೊಲ್ಲುಗಳು ಒಟ್ಟುಗೂಡಿದ ಹೆಸರು. ಇವುಗಳಲ್ಲಿ ಮೊದಲ ಮೂಱು ಸಂಸ್ಕೃತಶಬ್ದಗಳು.

ಇವುಗಳ ಹುರುಳು— ೧.शब्दಶಬ್ದ– 1. ಸದ್ದು, ಗದ್ದಲ ; 2. ಹೆಸರು ; 3. ಉಲಿ, ನುಡಿ, ವರ್ಣ ಎನ್ನುವವು ಆಡುವ ಮಾತಿಗೆ ಒದಗುವವು ; ಆದರೆ 4. ಧ್ವನಿ – ಕೂಗು : ಕಹಳೆ, ಭೇರಿ, ಮದ್ದಳೆ ಮುಂತಾದವುಗಳ ಅಬ್ಬರಕ್ಕೂ ಸಡಗರಕ್ಕೂ ಒದಗುವಂತಹವು..

೨. मणिಮಣಿ— 1. ಮಣಃ – ಪೇ़ೞ್ಕೆ, ಇ – ಉಳ್ಳದೂ, 2. ಮಣಿ – ಪರಲ್ > ಮೇಲ್ತರದ ಹರಳೂ,

3. ‘ಶಬ್ದ’= ಶಬ್ದಶಾಸ್ತ್ರದ ಬಗೆಯಲ್ಲಿ ಮಿಗೆ ಮೇಲ್ತರದದು. ೩. दर्पणದರ್ಪಣ— 1.. ಕಣ್ಣ(ನ್ನ)ಡಿ, 2. ಕೈಪಿಡಿ, 3, ಚೆಲ್ಲಿ ; ದರ़್ಪ-ನ > ಣ = ಹಮ್ಮು, ಬಿಮ್ಮು, ಸೊಕ್ಕು ; ದೃಪ್ (ಧಾ) ಪ್ರಹರ್ಷಣೇ- ಕುಸಿಯೊಳ್ ; ವಿಮೋಚನೇ – ಬಿಡುಗೆಯೊಳ್.

೪. अम्ಅಂ— 1. ಅಮ್-ಅಮ್ ಸೊಬಗಿನ ಪೆಱಗೆಯ್ಮೆತನ್ಮೆ ಉಳ್ಳ ದೂಸಱಮಾಟ (ಕಾರಣಕೃತಿ). ಹೊತ್ತಗೆಯನ್ನು ಕುಱಿತ ಗೆಯ್ಮೆ ಅೞಿಹೆಸರ (nueter noun) ಕಡೆಎಡೆಸೊಲ್ಲು ; ತನ್ನ ತನವು ಒಪ್ಪಲ್ ತರುವುದೇ ತನ್ಮೆ ; ಇಲ್ಲಿ ಕಣ್ಣ(ನ್ನ)ಡಿಯ ತನ್ಮೆಯ(ಗುಣವ)ನ್ನು ತೋಱುವ ‘ಶಬ್ದ’-ಶಬ್ದಶಾಸ್ತ್ರವನ್ನು ಕುಱಿತು ಚಲ್ಲಿಯನ್ನು ಹೋಲುವ ಸೊಲ್ಲ್.ಹೊತ್ತಗೆ ಆಗಿದೆ..

ಚಲ್ಲಿ, ಕಣ್ಣ(ನ್ನ)ಡಿ < ಕಣ್ಣಾಡಿ கண்ணாடி ; ಆಡಿஆடி, ಕೈಪಿಡಿ, आदर्श ಆದರ़್ಶ, मुकुर ಮುಕುರ, दर्पण ದರ़್ಪಣ, रसचित्र ರಸಚಿತ್ರ, ನೋಡುವಲ್ಲಿ-mirer (Fr.) ಅಚ್ಚರಿಯಲ್ಲಿ-miror (L) ಎನ್ನುವ ಎಲ್ಲ ಒಂದೇ ಹುರುಳಿನವು. ‘ಶಬ್ದಮಣಿದರ್ಪಣಮ್’ ಎನ್ನುವ ಕರ़್ಣಾಟಶಬ್ದ ಸೊಲ್ಲ್-ಒಳ್-ಚೆಲ್ಲಿ, ಸೊಲ್ಲ್-ಒಳ್-ಕೈಪಿಡಿ, ಸೊಲ್-ಒಳ್-ಕಣ್ಣ(ನ್ನ)ಡಿ, ಸೊಲ್ಲ್-ಒಳ್-ಕುಸಿ (ಮೋಜು) ಸೊಲ್ಲ್-ಒಳ್-ಸೊಕ್ಕು, ಸೊಲ್ಲ್-ಒಳ್-ಬಿಡುಗೆ ಎನ್ನುವ ಅಚ್ಚಕನ್ನಡಸೊಲ್ಲುಗಳನ್ನು ಕುಱಿತುದಾಗಿದೆ. ‘ಒಳ್’ ಎಂಬುದು ಸೊಲ್ಲಿಗೂ ಚೆಲ್ಲಿಗೂ ನಡುವೆ ನಿಂತು ದೀಪದಂತೆ ತನ್ನ ತನ್ಮೆಯನ್ನು ಎರಡೂ ಕಡೆಗೆ ಬೀಱುವುದಾಗಿದೆ. ಹೀಗೆ ಹುರುಳ(ವಸ್ತುವ)ನ್ನು ಅದಱ ತನ್ಮೆ ಯ(ಗುಣವ)ನ್ನು ತಿಳಿಸಿ ಬೆಳಗುವುದು ಒಳಗಿ(ನೆನಹಿ)ನ ವಿಂಗಡಣೆ.

ಒಟ್ಟಿನಲ್ಲಿ ಶಬ್ದದ, ಮಣಿಯ, ದರ़್ಪಣದ, ಅಂ-ಅಮ್– ತನ್ಮೆಯ(ಗುಣವ)ನ್ನು ತೋಱುವ ಆಱನೆಯ ಬೇರ़್ಪಾಟು (ವಿಭಕ್ತಿ) ಮಱೆಯಾದ ಸೊಲ್ಲ್ಒಟ್ಟಿನ (ಸಮಾಸದ) ಹೊಱಗೆ ಹುಟ್ಟಿದ ಅಲ್ಲದ ಮಾತಿನ ಸೊಲ್ಲ್ಒಟ್ಟು (ಹಲನೆಲ್ಲ್ ತೊಡರು, ಬಲ್ಬತ್ತತೊಡರು=ಬಹುವ್ರೀಹಿ ಸಮಾಸ).

‘ಶಬ್ದಮಣಿದರ़್ಪಣಂ’ಅನ್ನುವದಱ ಕೊನೆಯ ಬರಹಕ್ಕೆ बिन्दुಬಿಂದು, अनुस्वारಅನುಸ್ವಾರ, ಅಲ್ಲದೆ शून्यಶೂನ್ಯ, ಸೊನ್ನೆ ಎನ್ನುವ ಹೆಸರುಂಟು ಅನುಸ್ವಾರ ಎಂದರೆ स्वरवर्णा एव स्वारः ಸ್ವರವರ़್ಣಗಳಂತಹವು ಸ್ವಾರಗಳು. ಸ್ವರವನ್ನು ಅನುಸರಿಸಿದುದು – ಅನುಸ್ವಾರ - ನಡುನೆಲೆಯ ಮೂಗುಲಿ. अनुनासिकात्परोनुस्वारः ಅನುನಾಸಿಕೋತ್ಪರೋನುಸ್ವಾರಃ ಪಾಣಿನಿ ಅ:೮, ಪಾ:೩, ಸೂ.೪. ಅಂದರೆ, ಪೂರ़್ವವರ़್ತೀ ವರ़್ಣ(ಸ್ವರ)ದ ಬೞಿಕ ಉಸಿರ್ ಅಕ್ಕರ(ಸ್ವರ)ದ ಬೞಿಕ (ಸ್ವರದ ಉತ್ತರಾವಯರೂಪದಲ್ಲಿ) ಮೂಗುಲಿಯ ತೋಱಿಕೆ (ಅನುಸ್ವಾರದ ಆಗಮ) ಆಗಿಬಿಡುತ್ತದೆ. ದೇವನಾಗರಿ ಲಿಪಿಯಲ್ಲಿ ಈ ಮೂಗುಲಿಯನ್ನು ಕಾರಿರುಳ ಕಪ್ಪುಬಿಂದುವಿನ ಗುಱುತಿನಿಂದ ತೋಱಿಸಲಾಗುತ್ತದೆ.

ಎತ್ತುಗಾಣ್ಕೆ : संयत, संरक्षण, संवित्ति, अंश, दंष्ट्र, कंस, अंहति ಸಂಯತ , ಸಂರಕ್ಷಣ, ಸಂವಿತ್ತಿ, ಅಂಶ, ದಂಷ್ಟ್ರ, ಕಂಸ, ಅಂಹತಿ

ಈ ಸೊನ್ನೆ, ಸಂಸ್ಕೃತಶಬ್ದಗಳ ಒಡಲಲ್ಲೂ ರಚನೆಯಲ್ಲೂ ಗುಂಪುಗೂಡದ यಯ रರ लಲ वವ शಶ षಷ सಸ हಹ-ಗಳ ಮೊದಲು ನಿಂತ, ತಡೆ ಇಲ್ಲದ ಮಾರ़್ಪಾಟಾಗದ ಅನುಸ್ವಾರವ-(ಮೂಗುಲಿ ಬೆಱಕೆಯಉಸಿರುಲಿಯ)-ನ್ನು, ಅದಱ ಹಿಂದಣ ಸ್ವರದಲ್ಲಿ (स्वरमनु संलीनं शब्द्यते) ಮುೞುಗಿ ಕರಗಿಬೆಱತಂತೆ ಮೂಗುಲಿಯನ್ನು ಕೂಡಿಸಿ ಹೇೞಿ ಪೞಗಬೇಕು. ಹಾಗೆ ಹೇೞುವಲ್ಲಿ ಆ ಅನುಸ್ವಾರವನ್ನು ಸ್ವರ (ಉಸಿರ್, ಕೊರಲ್-ಉಲಿ) ಎಂದು ಲೆಕ್ಕಿಸಸಲಾಗುತ್ತದೆ. ಹಾಗಲ್ಲದೆ ಅದನ್ನು ಅದಱ ಹುಟ್ಟಿಗೆ ಸೇರಿದ ಒಡಲ (ವ್ಯಂಜನ) कಕ चಚ टಟ तತ पಪ-ಗಳು ಹಿಂತೊಡರುವಲ್ಲಿ ಆಯಾ ಬಗೆಯ ಕೊನೆಯ ಅಕ್ಕರ ङಙ ञಞ णಣ नನ मಮ-ಗಳಿಗೆ ಮಾರ़್ಪಾಟಾದ ಅನುಸ್ವಾರ, ಅನುನಾಸಿಕ ಎಂದ್ ಎನಿಸಸುವುದಲ್ಲದೆ ಮೆಯ್ಯ್ (ವ್ಯಞ್ಜನ) ಎಂದು ಎಣಿಸಿಕೊಳ್ಳುತ್ತದೆ. ಎತ್ತುಗಾಣ್ಕೆ : सङ्गः ; सञ्जयः ; मण्डपः ; नन्द ; अम्बरः ಎನ್ನುವಂತಹುಗಳನ್ನು

                संगः   ; संजयः   ;  मंडपः    ; नंदः   ; अंबरः  ಎನ್ನುವಂತೆ ಸೊಲ್ಲುಗಳ ನಡುವೆ ಇವುಗಳಿಗೆ ಮಾರ़್ಪಾಗಿ ಅನುಸ್ವಾರದ ಗುಱುತಾದ ಬಿಂದುವನ್ನು ಬರೆಯಬಾರದು ಎಂಬುದು ಸಂಸ್ಕೃತದ ಸಾಧಾರಣ ಲಕ್ಷಣ. ಕನ್ನಡಬರಹಗಾರರು ಓಲೆಗಱಿಗಳಲ್ಲಿ ಅನುಸ್ವಾರ ಅನುನಾಸಿಕಗಳನ್ನು ಸಣ್ಣ ದಪ್ಪ ಬಿಂದುಗಳಾಗಿ ಬರೆಯುವ ವಾಡಿಕೆ ಇದ್ದು ಅಚ್ಚುಕೂಟಗಳಲ್ಲೂ ಆಯಂತೆ ಬೞಕೆ ಇದ್ದುದು ಇಂದಿನ ಮಂದಿಗೆ ತಿಳಿಯದು.

ಈಯಂತೆ ಅನುಸ್ವಾರವೂ ಅನುನಾಸಿಕವೂ ಆಗದೆ ಸಂಸ್ಕೃತದ ಋಕ್ಯಜುರ़್ಶಾಲೆಗಳಲ್ಲಿನ ग्ं ಗ಼್ಎನ್ನುವಂತೆ ಬಱಿ ಗ್-ಅನ್ನುವದಱ ಬಱಿ ನ್ –ಮೂಗುಲಿಯಾಗಿ ಉೞಿಯಬಹುದು.

ಆಗ ಶಬ್ದಮಣಿದರ್ಪಣಮ್ ಎನ್ನುವುದಱ ಮ್-ಅಕಾರವನ್ನು ಶಬ್ದಮಣಿದರ್ಪಣಂ ಎಂದು ಸೊನ್ನೆ ಇಟ್ಟು ಅನುಸ್ವಾರವಾಗಿ ಬರೆದುದಾದರೆ ಕಡೆಯ ಬಿಂದು ಮೇಲಿನಂತೆ ಮೂಱೂತೆಱನಾದ ಬಿಂದು ಹಾಗೂ ಸೊಲ್ಲಿಗೆ ಮೊದಲಲ್ಲಿ ನಿಲ್ಲುವ ನ್-ಅಕಾರವಾಗದೆ ಸೊಲ್ಲ ನಡುವೆ ಹಾಗೂ ಕೊನೆಯಲ್ಲಿ ನಿಲ್ಲುವ -- (-ன ಅಕಾರ ಪುಲ್ಲಿ) ಆಗಿ ಸಲ್ಲುತ್ತದೆ. ಆಗ ಶಬ್ದಮಣಿದರ್ಪಣಮ್ ಎನ್ನುವುದು ಕೇಶಿರಾಜರು ಬರೆದ ಹೊತ್ತಗೆಯನ್ನೂ ಶಬ್ದಮಣಿದರ್ಪಣ ன்ಹೊತ್ತಗೆಯ ಓಜ ಕೇಶಿರಾಜರನ್ನು ಗುಱುತಿಸುತ್ತದೆ.

ಈ ಕನ್ನಡ ಬರಹದ ಶಬ್ದಮಣಿದರ್ಪಣಂ ಹೆಸರಿನ ಸಂಸ್ಕೃತ ದರ್ಪಣ ಎಂಬ ಶಬ್ದದಲ್ಲಿ ಸಂಸ್ಕೃತದ ದರ್ಪವೊಂದು ಅಡಗಿದೆ. ಅದೇ ‘ಅರ್ಕಾವೊತ್ತು’ ಎಂಬ ತಪ್ಪುಹೆಸರು. ಇದಱ ಮೆಯ್ (ನಿಜನಾಮ ; ನನ್ನಿಯ) ಹೆಸರು ಅಱ್-ಕಾರ ಒತ್ತು < ஒற்று consonant व्यञजन ಎನ್ನುವದನ್ನು ಕುಱಿತದು. ‘ಅರ್ಕಾವೊತ್ತು’ ಎನ್ನುವಲ್ಲಿ ಕಾವೊ(ಒ)ತ್ತು ಎಲ್ಲಿದೆ? ಇದನ್ನು ಆರಾಯ್ದು (ಆರ್-ಚೆನ್ನಾಗಿ ಆಯ್ದು-ಹೆಕ್ಕಿ) ತಿಳಿದುಕೊಳ್ಳಬೇಕಾದರೆ ಹಿಂದಿನ ಕಾಲದ ಅಕ್ಷರಶಿಕ್ಷಕರಲ್ಲಿಯೇ ಕೇಳಿ ಕೊಳ್ಳಬೇಕು. ಅವರು ಅಲ್ಪಪ್ರಾಣಿಗಳಾದ ಕನ್ನಡಮಕ್ಕಳಿಗೆ ಕನ್ನಡದ ಸ ಅನ್ನುವದಱ ಜೊತೆಗೆ ಸೆಸ್ಕೃತದ ಶ ಷ – ಗಳನ್ನು ಕಲಿಸುವಾಗ ಸಕ್ಕರೆ-ಸ, ಶಂಕರ-ಶ, ವಿಷ-ಷ ಎಂದು ಅವರಿಂದ ಹೇೞಿಸುತ್ತಲೂ, -ಅರ್ಕ ಎಂದು ಬರೆಯುವಾಗ ಬರುವ ಅರ್ಕ ಒತ್ತು, ಅಱ್>ð-- (ಅ)ಱ್(ಕಾರದ) ಒತ್ತು (ವ್ಯಂಜನ) ಕುಱಿತು ಬರೆಯಲು ಕಲಿಸುತ್ತಿದ್ದುದು ಈ ಅರ್ಕಾವೊತ್ತಿನ ಅವತಾರದಲ್ಲಿ ಕಾಣಬರುತ್ತದೆ ; ಆದರೂ ಅರ್ಕ ಒ(ವೊ)ತ್ತು ಅರ್ಕಾಒ(ವೊ)ತ್ತು ಅಂದರೆ, ಅð ಕವೊತ್ತು > ಅð ಕಾವೊತ್ತು ಹೇಗಾಯಿತು ಎನ್ನುವ ಗಲಿಬಿಲಿ ಇದ್ದೇ ಇದೆ. ಕನ್ನಡದಲ್ಲಿ ಒಂಟಿ ಕುಱಳ್-ಅಕ್ಕರ (ಹ್ರಸ್ವಾಕ್ಷರ) ಮಾತಿಗೆ ಮೊದಲಲ್ಲಿ ನಿಲ್ಲುವುದಿಲ್ಲ. ಹಾಗಾಗಿ ಕ (+ವ್)ಒತ್ತಿನ ಮಾತಿನ ಕ, ತನ್ನನ್ನು ತಾನು ಚೆನ್ನಾಗಿ ತೋಱಲು ಕಾ ಎಂದು ನಿಡಿದಾ(ದೀರ್ಘವಾ)ಗಿ ಕ ಒತ್ತು ಕಾ(ವ್)ಒತ್ತಾಯಿತೆಂಬ ತಿಳಿವು ತಿಳಿಯಾಗುತ್ತದೆ. Ì ä å ಈ ಒತ್ತು (consonant-ಕಾಸ್ವ ಅತ್) ಗಳನ್ನು ಹೆಸರಿಸಿ ಹೇೞುವಲ್ಲಿ ºÉ¸Àj¹ ºÉÿĪÀ°è ಕಾ ಒತ್ತು, ಮಾ ಒತ್ತು, ಯಾ ಒತ್ತು ಎಂದು ಹೇೞಲಾಗುತ್ತಿದೆಯೆ ಹೊಱತು ಕ ಒತ್ತು, ಮ ಒತ್ತು, ಯ ಒತ್ತು ಎಂದು ಯಾರೂ ಹೆಸರಿಸಿ ಕರೆಯುವುದಿಲ್ಲ.

ಮೈದುನ ಅರ್ಜುನನ ಮಗ್ಗುಲಲ್ಲೇ ಭಾವ ಕೃಷ್ಣ ಯಾವಾಗಲು ಇದ್ದರೂ ಕೃಷ್ಣ ತನ್ನನ್ನು ತೆನ್ನಾಗಿ ತೋಱಲು ವಿಶ್ವಂಭರ ಆದಂತೆ. ಅದೇ ಕೃಷ್ಣಗೆ ತಾಯಿ ತುತ್ತು ಕೊಡುವಾಗ ಅ ಅನ್ನು ಎಂದಾಗ ತುತ್ತು ಹಿಡಿಸದ ಆಗ ಆ ಅನ್ನು ಅಂದಾಗ ಅ ಅನ್ನುವದು ಆ ಆಗಿ, ತಾಯಿ ಮಗನ ಬಾಯಲ್ಲಿ ಜಗವ ಕಂಡಂತೆ,ಕಡಿದು ನಿಡಿದಾಗುವುದು.

ಈ ಅಱ್-ಕಾರ ಒತ್ತು ಅಲಿಯಾಸ್, ಬಿ

ಮುಂದುವರಿಸಲಾಗುತ್ತದೆ.

Authored by: C.Nataraj Member, wikipedia A/c.: Nataraj.Leela Script saved on:02-12-2014

 Translating Orientals’ Edition By natarajchannabasavappa@gmail.com on cnataraj.wordpress.com.