ಸದಸ್ಯ:Chaithra m alva

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭ್ರಷ್ಟಾಚಾರ ತಡೆಗಟ್ಟುವುದರಲ್ಲಿ ಯುವಜನರಾದ ವಿದ್ಯಾರ್ಥಿಗಳ ಪಾತಗತ್ತವಿದೆ. ನಾನು ನಿಮಗೆಲ್ಲರಿಗು ತಿಳಿದಿರುವ ಎರಡು ಮುಖ್ಯ ಅಂಶಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತೇನೆ. ಭಾರತ ಒಂದು ವಿಶಾಲವಾದ ದೇಶ, ಬದಲಾವಣೆ ಮಾತ್ರ ಒಂದೇ ಸ್ಥಿಮಿತದಲ್ಲಿದೆ. ಭಾರತದಂತಹ ದೇಶದಲ್ಲಿ ಬದಲಾವಣೆ ತರಲು ಬೇಕಾಗಿರುವ ಮುಖ್ಯ ಅಂಶ ಭಾರತೀಯರೆಲ್ಲರಲ್ಲಿ ಏಕತೆ. ನಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತದ ಜನಸಂಖ್ಯೆ ಗರಿಷ್ಟ ೬೦-೭೦% ಜನರು ೩೦ ವರ್ಷ ಮೇಲ್ಪಟ್ಟವರು ಹಾಗೂ ೩೫% ಜನಸಂಖ್ಯೆ ಮಕ್ಕಳನ್ನು ಹೊಂದಿರುತ್ತದೆ. ಆದುದರಿಂದ ಮಕ್ಕಳಾಗಿರುವ ನಾನು ಹಾಗೂ ನೀವು ಈ ಭ್ರಷ್ಟಚಾರ ತಡೆಗಟ್ಟುವಲ್ಲಿ ಸಕ್ರೀಯವಾಗಿ ಭಾಗವಹಿಸಿ ಈ ನಮ್ಮ ದೇಶದ ಉತ್ತಮಗೊಳಿಸಬೇಕು.