ಸದಸ್ಯ:Bschandrasgr/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಯೋಗ-೧[ಬದಲಾಯಿಸಿ]

ಅಂತರ ಬಿಡು

ವಿಕಿಗೆ ತುಂಬಲು[ಬದಲಾಯಿಸಿ]

[ಬದಲಾಯಿಸಿ]





ಟೇಬಲ್ ೧[ಬದಲಾಯಿಸಿ]

Wish you all happy new year


ಜೂನ್ 2016 ರಲ್ಲಿ 1800 ನಿರೀಕ್ಷಿತ
ನಿರೀಕ್ಷಿತ ಸಿದ್ಧಪಡಿಸುವ ನಿರೀಕ್ಷೆ ಇದೆ
ಜೂನ್ 2016 ರಲ್ಲಿ 1800 ನಿರೀಕ್ಷಿತ





ಟೇಬಲ್ ೨[ಬದಲಾಯಿಸಿ]

ಹಂತ ಘಟಕ ಸಂಖ್ಯೆ ವಿದ್ಯತ್ (ಮೆವ್ಯಾ) ಆರಂಭ ದಿನಾಂಕ ಸ್ಥಾಪನೆ ಸ್ಥಿತಿ
1st 1 800 ಜೂನ್ 2016
2 800 ಇನ್ನೂ ಕಾರ್ಯಾರಂಭ ಮಾಡಿಲ್ಲ


  • "background:#eee;" ಕೆಂಪು
  • bgcolor="Yellow"



box[ಬದಲಾಯಿಸಿ]

೧೨-೨-೨೦೧೬ರ ಇಮೇಲಿಗೆ: ಮಾನ್ಯ ಪವನಜರೇ,

  • ಎಲ್ಲಾ ಲೇಖನಗಳನ್ನೂ ಪರಿಶಿಲಿಸಲು ಸಾಧ್ಯವಿಲ್ಲ. ಏನು ಹೇಳುವುದು?
  • ವಿಕಿ ನಿಯಮದಂತೆ ಕಡತದಲ್ಲಿ ಪ್ರತಿ ವಸ್ತು-ವಿಷಯ-ಹೇಳಿಕೆಗೂ ಉಲ್ಲೇಖ/ಆಧಾರ ಹಾಕುವುದು ಸಾಧ್ಯವಿಲ್ಲವೆಂದು ನನ್ನ ಭಾವನೆ.
  • ಆದರೆ ಪುಟಕ್ಕೆ ಹಾಕಿದ ಲೇಖನಕ್ಕೆ ಆಧಾರ ಹಾಕಬೇಕಾದ್ದು ಸರಿ. ಆದರೆ ಯಾವ ಆಧಾರವನ್ನೂ ಹಾಕದೆಯಿರುವ ಲೇಖನಗಳು ಸಾವಿರಾರು ಇವೆ. ಏನು ಮಾಡುತ್ತೀರಿ. ಅದರಲ್ಲೂ ಇತ್ತೀಚೆಗೆ ತರಬೇತಿ ಪಡೆದವರೂ ತಿಳಿದವರೂ, ತಂತ್ರಾಂಶ ತಜ್ಞರೂ ಆಧಾರವಿಲ್ಲದ/ಉಲ್ಲೇಖ ಹಾಕದ ಲೇಖನಗಳನ್ನು/ಕಡತಗಳನ್ನು ಈಗಲೂ ಸೃಷ್ಟಿ ಮಾಡುತ್ತಿದ್ದಾರೆ; "ತರಬೇತಿ ಸಮಯದಲ್ಲಿ ಆ ವಿಷಯಕ್ಕೆ ಹೆಚ್ಚಿನ ಒತ್ತು ಕೊಡಬೇಕು". ನಾನೇ ಕೆಲವಕ್ಕೆ ಆಧಾರ ಹುಡುಕಿ ಹಾಕಿದ್ದೇನೆ. ಹೀಗೆ 'ಆಧಾರ/ಉಲ್ಲೇಖವಿಲ್ಲದ ಲೇಖನಗಳ ಒಂದು ಪಟ್ಟಿ',ವಿಕಿಯಲ್ಲಿ ತಾನಾಗಿ ಸೃಷ್ಟಿಯಾಗುವಂತೆ ಒಂದು ತಂತ್ರಾಂಶವೇ ಇದ್ದರೆ ಒಳ್ಲೆಯದೆಂದು ನನ್ನ ಭಾವನೆ. ನಾನು ನಿಮಗೆ ಆಧಾರ/ಉಲ್ಲೇಖವಿಲ್ಲದ ೪೦೦-೫೦೦ ಲೇಖನಗಳ ಪಟ್ಟಿ ಕೊಡಬಲ್ಲೆ.
  • MS Word' ನಲ್ಲಿದ್ದಂತೆ ಅನೇಕ ಬಗೆಯ ಚಿನ್ಹೆಗಳನ್ನು ಬಳಸುವ ಅನುಕೂಲ ಇದ್ದರೆ ಒಳ್ಳಯದು, ಈಗಿರುವುದು ಸಾಲದು.
  • ಸಣ್ಣದು ದೊಡ್ಡದು ಮಾಡಲು ಬರುವ(ತಂತ್ರಾಂಶವುಳ್ಳ) ಚೌಕ, ತ್ರಿಕೋನ ಇತ್ಯಾದಿ ರೇಖಾಕೃತಿಗಳನ್ನು ಲೇಖನಕ್ಕೆ ಇಳಿಸುವ ಒಂದು ತಾಣ-ಅಂಕಣ ಇದ್ದರೆ ಒಳಿತು. ನಾನಾ ಬಗೆಯ (೨೦೦-೩೦೦) ನಕ್ಷೆ-ಚಿತ್ರ ಇರುವ ಒಂದು ಕ್ರಿ-ಕಾಮನ್ಸ ಪುಟ ಇದೆ. ಆದರೆ ಅದನ್ನು ಹುಡುಕುವುದು ಕಷ್ಟ. ಅದಕ್ಕೆ ಒಂದು ಹುಡುಕು-ಚಿನ್ಹೆಯನ್ನು ಪುಟದ ತಂತ್ರಾಂಶ-ತಲೆಕಟ್ಟಿ ಗೂಡಿನಲ್ಲಿ ಕೊಡುವುದು ಒಳ್ಳೆಯದು.
  • ತಂತ್ರಾಂಶ-ತಲೆಕಟ್ಟಿ ಗೂಡಿನಲ್ಲಿ ಒಂದು ೫/೬ಬಗೆಯ ಬಣ್ಣ ತುಂಬುವ ಪಟ್ಟಿ ಇದ್ದರೆ ಅನುಕೂಲ.
  • ತರಬೇತಿ ಪಡೆದವರಿಗೆ -ಪಡೆಯುವವರಿಗೆ ಈ ಆಧಾರವಿಲ್ಲದ ಚುಟುಕು ಲೇಖನ ಬರೆಯದಂತೆ ಒತ್ತಿ ಹೇಳಬೇಕು. ಕೆಲವರು ತಮ್ಮೂರಿನ ಸುತ್ತಮುತ್ತ ಇರುವ ಹಳ್ಳಿಗಳಿಗೆಲ್ಲಾ ಒಂದು ೨/೪ ವಾಕ್ಯಗಳ ಪುಟ ತೆರೆಯುತ್ತಾರೆ-ಅದಕ್ಕೆ ಅವರಿಗೆ ಹಾಗೆ ಮಾಡದಿರಲು ಹೇಳಬೇಕು.

ಇನ್ನೂ ಇದೆ/ಸಾದ್ಯಾಸಾಧ್ಯತೆ ಪ್ರಶ್ನೆಇದೆ. ಚೆನ್ನಾಗಿ ತಂತ್ರಾಂಶ ತಿಳಿದವರು-ರಚಿಸಬಲ್ಲವರು ಇದ್ದಾರೆ. ಉಚಿತ ಕೆಲಸಕ್ಕೆ ಪ್ರಯತ್ನ ಮಾಡುವುದಿಲ್ಲ -ಅದು ಸಮಸ್ಯೆ. ವಂದನೆಗಳು/ ನಿಮ್ಮವ/bsc

[ಬದಲಾಯಿಸಿ]

  • logo =

ಪ್ರಯೋಗ-೨[ಬದಲಾಯಿಸಿ]

ಟೆಂಪ್ಲೇಟು[ಬದಲಾಯಿಸಿ]

ಪದ್ಮಶ್ರೀ ಪ್ರಶಸ್ತಿ ೨೦೧೬[ಬದಲಾಯಿಸಿ]

bgcolor="#edf3fe"| colspan=5 style="background:#eee;" | |-

ಹೆಸರು ಕ್ಷೇತ್ರ ರಾಜ್ಯ ದೇಶ
ಮಳೆಗಾಲ
ಉದಾಹರಣೆ ಉದಾಹರಣೆ ಉದಾಹರಣೆ ಉದಾಹರಣೆ
ಉದಾಹರಣೆ ಉದಾಹರಣೆ ಉದಾಹರಣೆ ಉದಾಹರಣೆ

೩-ನೆಯದು[ಬದಲಾಯಿಸಿ]

ಪ್ರಾಂತ್ಯ / ರಾಷ್ಟ್ರ ಅಳತೆ (ಚದುರ ಕಿ.ಮಿ.) ಜನಸಂಖ್ಯೆ ಜನಸಂಖ್ಯೆ ಸಾಂದ್ರತೆ ರಾಜಧಾನಿ
ಮಳೆಗಾಲ
ಬ್ರಿಟನ್ನಿನ ಹಿಂದೂ ಮಹಾಸಾಗರದ ವಸಾಹತು 60 ~3,500 58.3 None

Quote box[ಬದಲಾಯಿಸಿ]

(ಅಶು ಕವನ.) ಚಪ್ಪಲಿಯೂ ಇರಲಿಲ್ಲ ,ರೊಕ್ಕ ಮೊದಲೇ ಇಲ್ಲ ;ಇಪ್ಪತ್ತುಮನೆಗಳಲಿ ಭಕ್ಷೆಯನುಬೇಡಿ ,ಸೊಪ್ಪು ಸಿಪ್ಪೆಗಳನು ಚಪ್ಪರಿಸಿ ತಿಂದೆಯಲೊ ; ಮುಪ್ಪಿನಲಿ ತೆಪ್ಪಗಿರು ಬೊಪ್ಪ ಮೇಲಿಹನು -ರಂಗನಾಥ ಶರ್ಮಾ

ಪ್ರಯೋಗ-೬[ಬದಲಾಯಿಸಿ]

ಪ್ರಯೋಗ-೭[ಬದಲಾಯಿಸಿ]

bgcolor="#C1E0FF"ı

ರಾಶಿ ಗ್ರಹಗಳು ನವಾಂಶ ಸಾಯನ
ಹೆಸರು
  • |bgcolor="#d3d3d3" |=ಉ=ಸ್ಲೇಟ್ (Key:)
  • | bgcolor="#e4e8ff" | ತ=ತಿಳಿನೀಲಿ (ಕಾಂಗ್ರೆಸ್ ಪಕ್ಷ)
  • | bgcolor="#ddffdd" | ಡ=ತಿಳಿ ಹಸಿರು (ಜನತಾ ಪಕ್ಷ)
  • | bgcolor="#ffcccc" | ಎ=ತಿಳಿಗುಲಾಬಿ (ಹಂಚು)(ಜನತಾ ದಳ
  • | bgcolor="#ffeecc"|ವ=ತಿಳಿಹಳದಿ
  • |bgcolor="#C1E0FF" |ಅ=ನೀಲಿ
  • | bgcolor="#ffeecc"|

ನೀಲಿ ಬಣ್ಣ[ಬದಲಾಯಿಸಿ]

Medal table[ಬದಲಾಯಿಸಿ]

ವ್ಯಕ್ತಿ ನಿಷ್ಠುರವಾದಿ ಪಿಣರಾಯಿ[[೧]] ಉದಯ ಯು.Sun, 05/22/2016 ದೇವರ ಸ್ವಂತ ನಾಡಿನಲ್ಲಿ ಪಿಣರಾಯಿ ‘ವಿಜಯ’ Sat, 05/21/2016 [[೨]] ಸಕ್ಕರೆ

22 ಬೆಳ್ಳಿ 33 ಕಂಚು11 ಬಂಗಾರ

ಮಹಿಳೆ[ಬದಲಾಯಿಸಿ]

ಕ್ರೀಡೆ ಚಿನ್ನ , ಬೆಳ್ಳಿ ಕಂಚು ಒಟ್ಟು
ಈಜು 0 0 1 1
ಒಟ್ಟು ,/ Total 11 10 36 57

Men World Cup[ಬದಲಾಯಿಸಿ]

3 Decrease2

ಪಕ್ಷ/ಒಕ್ಕೂಟ ಸ್ಪರ್ಧೆ 2011ರ ಫಲಿತಾಂ‍ಶ 2016ರ ಫಲಿತಾಂ‍ಶ ಬದಲಾವಣೆ ಶೇಕಡ ಗಳಕೆ(%)
ಅಖಿಲ ಭಾರತ ಎನ್ಆರ್ ಕಾಂಗ್ರೆಸ್ + 15
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC)+ 7(25.06%)
ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ + 5 _
ದ್ರಾವಿಡ ಮುನ್ನೇತ್ರ ಕಳಗಂ 2 _
ಸ್ವತಂತ್ರ ಅಭ್ಯರ್ಥಿಗಳು (ರಾಜಕಾರಣಿಗಳು) 1

ಏಕ ಶ್ಲೋಕೀ[ಬದಲಾಯಿಸಿ]

. Left 80 30

  • 22-10-2014

[[ಚಿತ್ರ:ಬಿ.ಎಸ್. ಚಂದ್ರಶೇಖರ.jpg|thumb||120px [[ಚಿತ್ರ:ಬಿ.ಎಸ್. ಚಂದ್ರಶೇಖರ.jpg|thumb|ರೈಟ್|120px

ಅಂಕಣ-೨[ಬದಲಾಯಿಸಿ]

ಬ್ಲಾಗ್ -[[೩]]

ಉದಾಹರಣೆ

ಹೆಚ್ಚಿನ ವಿಶೇಷ

the CommonsHelper =[ಬದಲಾಯಿಸಿ]

Made a mistake? Do you want to have a file renamed or moved? Simply mark it like this: ಟೆಂಪ್ಲೇಟು:Rename and wait for an administrator or filemover to rename it. Do you want to have your picture removed, for other reasons? Simply tag it as ಟೆಂಪ್ಲೇಟು:Speedy. For more information read the full deletion guidelines.

ಬಿ.ಎಸ್. ಚಂದ್ರಶೇಖರ

ಬಿ.ಎಸ್. ಚಂದ್ರಶೇಖರ (೨೮-೨-೧೯೩೪) ಇವರು ಸಾಗರದಲ್ಲಿ ವಾಸಿಸುತ್ತಿದ್ದಾರೆ. ತಂದೆ ಬಿ. ಸೂರ್ಯನಾರಾಯಣ ಭಟ್ ಮತ್ತು ತಾಯಿ ಶ್ರೀಮತಿ ಸರಸತ್ವಮ್ಮ.. ಇವರು ಸಾಗರದಲ್ಲಿಯೇ ಪ್ರೌಢಶಾಲೆಯ ವಿದ್ಯಾಭ್ಯಾಸ ಮುಗಿಸಿ ನಂತರ ಬಿ. ಎ., ಬಿ.ಎಡ್. ಪದವಿ ಪಡೆದು ಸರ್ಕಾರಿ ಪ್ರೌಢಶಾಲೆಯ ಉಪಾಧ್ಯಾಯರಾಗಿ ನಂತರ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿರುತ್ತಾರೆ.

ಸೇವೆ;

ಇವರು ಬೇರೆ ಬೇರೆ ಕಡೆ ಸೇವೆ ಸಲ್ಲಿಸಿ ಸಾಗರಕ್ಕೆ ಬಂದ ನಂತರ ೧೯೭೦-೧೯೮೦ ದಶಕದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ನಂತರ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗು ಶಿಕ್ಷಕರ ಸಂಘಟನೆಯಲ್ಲಿ ತೊಡಗಿದರು. ಅಲ್ಲದೆ ಅದೇ ಸಮಯದಲ್ಲಿ ಸಾಗರ ತಾಲ್ಲೂಕಿನ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿಯಾಗಿ ಐದು ವರ್ಷ ಸಂಘದ ಸಂಘಟನೆ ಮಾಡಿದರು. ಸಾಗರದ ನೌಕರರ ಸಹಕಾರಿ ಸಂಘದ ಅಧ್ಯಕ್ಷರಾಗಿ ನಷ್ಟದಲ್ಲಿದ್ದ ಆ ಸಂಘವನ್ನು ಲಾಭಕರ ಸಂಘವಾಗಿ ಪರಿವರ್ತಿಸಿದರು. ಸಾಗರ ತಾಲ್ಲೂಕಿನ ಸ್ಕೌಟ್ ಮತ್ತ ಗೈಡ್ಸ್ ಸಂಸ್ಥೆಯ ಕಾಯ‍ದರ್ಶಿಯಾಗಿ ಜೊತೆಯವರ ಸಹಕಾರದೊಂದಿಗೆ ತಾಲ್ಲೂಕಿನಲ್ಲಿ ಉತ್ತಮ ಸ್ಕೌಟ್ ಗೈಡ್ ಚಳುವಳಿಯನ್ನು ಸಂಘಟಿಸಿ ಅನೇಕರಿಗೆ ತರಬೇತಿ ಕೊಟ್ಟು ಭಾರತದ ಅಧ್ಯಕ್ಷರ ಬ್ಯಾಡ್ಜ್ ಪಡೆಯುವಂತೆ ಮಾಡಿದರು; ತಾಲ್ಲೂಕು ಮಟ್ಟದ ಸ್ಕೌಟ್ ಮತ್ತು ಗೈಡ್ಜ್ ಸಮ್ಮೇಳನಗಳನ್ನು ನಡೆಸಿದರು.

ಸಾಹಿತ್ಯ ಸೇವೆ;

ಸಾಗರದ ಮಲೆನಾಡು ಗಮಕ ಕಲಾ ಸಂಘದಲ್ಲಿ ಕಲಾ ಸಂಘದಲ್ಲಿ ೧೯೮೨ ರಿಂದಲೂ ಕಾರ್ಯಕಾರಿ ಸಮಿತಿ ಸದಸ್ಯನಾಗಿದ್ದು ೧೯೯೩ ರಿಂದ ೨೦೦೭ರವರೆಗೂ ಆ ಸಂಘದ ಕಾರ್ಯದರ್ಶಿಗಳಾಗಿ ಕೆಲಸ ಮಾಡಿರುತ್ತಾರೆ. ಸಾಗರದ ಜನತೆಗೂ, ಸಾಗರದ ಬೇರೆ ಬೇರೆ ಬಡಾವಣೆಗಳಲ್ಲಿ ಮತ್ತು ಸಾಗರದ ಗ್ರಾಮಾಂತರಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿರುತ್ತಾರೆ. ಇತರರ ಸಹಯೋಗದೊಡನೆ, ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮಗಳನ್ನು ಏರ್ಪಡಿಸುವ ಗದುಗಿನ ಭಾರತ / ಕುಮಾರವ್ಯಾಸ ಭಾರತ, ಜೈಮಿನಿ ಭಾರತ ಮೊದಲಾದ ಕನ್ನಡದ ಪ್ರಾಚೀನ ಕಾವ್ಯಗಳನ್ನು ತಲುಪಿಸಿರುತ್ತಾರೆ. ಈಗ ಅದೇ ಸಂಘದ ಕೋಶಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಎರಡು ವರ್ಷದಿಂದ (೨೦೧೧-೧೨ರಿಂದ) ಕನ್ನಡ ವಿಕಿಪೀಡಿಯಾಕ್ಕೆ ಅದರ ಸದಸ್ಯರಾಗಿ ಮಾಹಿತಿಗಳನ್ನೂ ಮಾಹಿತಿಗಳುಳ್ಳ ಲೇಖನಗಳನ್ನೂ ತುಂಬುತ್ತಿದ್ದಾರೆ. ಆಧಾರ; "ಗಮಕ ಸಾಗರ, ಸ್ಮರಣ ಸಂಚಿಕೆ" ಸಂದರ್ಶನ

ಅಂಕಣ[ಬದಲಾಯಿಸಿ]

ಶಕ್ತಿಯುಳ್ಳದ್ದು ಎಂದಿದ್ದಾನೆ. .

ಮನೆ ವೈದ್ಯ[ಬದಲಾಯಿಸಿ]

  • ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬಹುದು
  • ಸಕ್ಕರೆ ಪಾಕದಲ್ಲಿ ಇವೆಲ್ಲವನ್ನೂ ಪುಡಿಮಾಡಿ ಹಾಕಿ ತೊಳಸಿ/ಕದಡಿ ಲೇಹ ತಯಾರಿಸಿ- ಉಂಡೆ ಮಾಡಿಕೊಂಡು ದಿನ ೧ ರಂತೆ ಖಾಲಿ ಹೊಟ್ಟೆ ಯಲ್ಲಿ ತಿಂದು ಹಾಲು ಕುಡಿದರೆ ಆನೇಕ ತೊಂದರೆಗಳು ನಿವಾರಣೆ ಆಗುವುದು .ಮಕ್ಕಳಿಗೂ ಒಳ್ಳೆಯದು. ರುಚಿಯಾಗಿರತ್ತೆ, ಮಕ್ಕಳಿಗೆ ಸಿಗದಂತೆ ಇಡಬೇಕು. ಒಟ್ಟು ನೀರಿನ ಅಂಶ ಒಟ್ಟು : ೧೪೭೫ ಗ್ರಾಂ ೧೨೫ ಗ್ರಾಂ ೧೬೦೦ಗ್ರಾಂ ನೆಲ್ಲಿಕಾಯಿಗಾತ್ರದ ೭೦- ೮೦ ಉಂಡೆ ಸುಮಾರು ೨೦ಗ್ರಾಂನವು.
  • ಹೆಣ್ಣು ಮಕ್ಕಳಿಗೆ ಅತಿ ಮಟ್ಟು ತೊಂದರೆ ಇರೆತ್ತೆ ; ಮುಟ್ಟಾದಾಗ ಆ ದಿನಗಳಲ್ಲಿ ನೋವು / ಅತಿ ಶ್ರಾವ ಇದ್ದರೆ ಈ ಲೇಹದಿಂದ ಗುಣ ಕಂಡಿದೆ.

ಅಂಕಣ[ಬದಲಾಯಿಸಿ]

ಅಂಕಣ-ಒಂದು[ಬದಲಾಯಿಸಿ]

ಕನ್ನಡ ವರ್ಣಮಾಲೆಯಲ್ಲಿ ಇರುವ ಲಿಪಿ ಸಂಜ್ಞೆಗಳು ಇವು:

ಸ್ವರಗಳು
ಹ್ರಸ್ವ    
ದೀರ್ಘ
ಯೋಗವಾಹಕಗಳು ಅಂ (ಅನುಸ್ವಾರ) ಅಃ (ವಿಸರ್ಗ)

ಅಂಕಣ ಎರಡು[ಬದಲಾಯಿಸಿ]

ವರ್ಗೀಯ ವ್ಯಂಜನಗಳು
ಕಂಠ್ಯ (ಕವರ್ಗ)
ತಾಲವ್ಯ (ಚವರ್ಗ)
ಮೂರ್ಧನ್ಯ (ಟವರ್ಗ)
ದಂತ್ಯ (ತವರ್ಗ)
ಓಷ್ಠ್ಯ (ಪವರ್ಗ)

ಅವರ್ಗೀಯ ವ್ಯಂಜನಗಳು[ಬದಲಾಯಿಸಿ]

{{Under construction

ಅವರ್ಗೀಯ ವ್ಯಂಜನಗಳು
bgcolor=ಅವರ್ಗೀಯ ವ್ಯಂಜನಗಳು‍/ /meta/color}}

[[ಟೆಂಪ್ಲೇಟು:Bgcolor=/meta/color]]


ಸ್ವರಗಳು
ಹ್ರಸ್ವ    
ದೀರ್ಘ
ಯೋಗವಾಹಕಗಳು ಅಂ (ಅನುಸ್ವಾರ) ಅಃ (ವಿಸರ್ಗ)

ವರ್ಗೀಯ[ಬದಲಾಯಿಸಿ]

ವರ್ಗೀಯ ವ್ಯಂಜನಗಳು
ಕಂಠ್ಯ (ಕವರ್ಗ)
ತಾಲವ್ಯ (ಚವರ್ಗ)
ಮೂರ್ಧನ್ಯ (ಟವರ್ಗ)
ದಂತ್ಯ (ತವರ್ಗ)
ಓಷ್ಠ್ಯ (ಪವರ್ಗ)

ಅವರ್ಗೀಯ[ಬದಲಾಯಿಸಿ]

ಅವರ್ಗೀಯ ವ್ಯಂಜನಗಳು
ಅವರ್ಗೀಯ ವ್ಯಂಜನಗಳು‍

ಟೇಬಲ್-೮[ಬದಲಾಯಿಸಿ]

-ಚೈತನ್ಯವು ವಸ್ತುವಾಗಿ ರೂಪುಗೊಳ್ಳುವ ಕ್ರಮವಿದೆ. ಇದೇ ವಸ್ತುರಹಸ್ಯ

[ಬದಲಾಯಿಸಿ]

-ಚೈತನ್ಯವು ವಸ್ತುವಾಗಿ ರೂಪುಗೊಳ್ಳುವ ಕ್ರಮವಿದೆ. ಇದೇ ವಸ್ತುರಹಸ್ಯ

ನೋಡಿ[ಬದಲಾಯಿಸಿ]

ಚಾರ್ವಾಕ ದರ್ಶನ ;ಜೈನ ಧರ್ಮ- ಜೈನ ದರ್ಶನ ;ಬೌದ್ಧ ಧರ್ಮ ;ಸಾಂಖ್ಯ-ಸಾಂಖ್ಯ ದರ್ಶನ ;(ಯೋಗ)->ರಾಜಯೋಗ ;ನ್ಯಾಯ ದರ್ಶನ ;ವೈಶೇಷಿಕ ದರ್ಶನ;;ಮೀಮಾಂಸ ದರ್ಶನ - ;ವೇದಾಂತ ದರ್ಶನ / ಉತ್ತರ ಮೀಮಾಂಸಾ ;ಅದ್ವೈತ ;ಆದಿ ಶಂಕರರು ಮತ್ತು ಅದ್ವೈತ ;ವಿಶಿಷ್ಟಾದ್ವೈತ ದರ್ಶನ ;ದ್ವೈತ ದರ್ಶನ - ಮಾಧ್ವ ಸಿದ್ಧಾಂತ ;ಪಂಚ ಕೋಶ--ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ;ವೀರಶೈವ;ಬಸವಣ್ಣ;ಭಾರತೀಯ ತತ್ವಶಾಸ್ತ್ರ ಸಮೀಕ್ಷೆ;ಭಗವದ್ಗೀತಾ ತಾತ್ಪರ್ಯ ;ಕರ್ಮ ಸಿದ್ಧಾಂತ ;ಗೀತೆ;.ಭಾರತೀಯ ತತ್ವಶಾಸ್ತ್ರ ಸಮೀಕ್ಷೆವೇದಗಳು--ಕರ್ಮ ಸಿದ್ಧಾಂತ--ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರುಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು ಅಸ್ತಿತ್ವ-ಸತ್ಯವೇ-ಮಿಥ್ಯವೇ -ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ-ಮೋಕ್ಷ-ಭಾರತೀಯ ತತ್ತ್ವಶಾಸ್ತ್ರದಲ್ಲಿ ಮೋಕ್ಷ



ಸುಭಾಷಿತಗಳು[ಬದಲಾಯಿಸಿ]

ಹತ್ವಾ ಲೋಚನ ವಿಶಿಖೈ ದೃಷ್ಟ್ವಾ |
ಗತ್ವಾ ಕದಚಿತ್ ಪದಾನಿ ಪದ್ಮಾಕ್ಷಿ||
ಜೀವತಿ* ಯುವಾ ನ ವಾ ಕಿಂ|
ಭೂಯೋ ಭೂಯೋ ವಿಲೋಕಯತಿ||
(*ದೃಷ್ಟ್ವಾಯುವಂ)??
ಋಣಕಾರಿ ಪಿತಾಶತ್ರು ಮಾತಾ ಚ ವ್ಯಭಚಾರಿಣೀ
ರೂಪವತೀ ನಾರೀ ಶತ್ರು, ಪುತ್ರ ಶತ್ರುರಪಂಡಿತಃ |
ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್|
ನ ಬ್ರೂಯಾತ್ ಸತ್ಯಮಪ್ರಿಯಂ ||
ಪ್ರಿಯಂಚ ನಾನೃತಂ ಬ್ರೂಯಾತ್ |
ಏಷ ಧರ್ಮಃ ಸನಾತನಃ ||

Some problem[ಬದಲಾಯಿಸಿ]

ಡಾ. ಪವನಜ :https://kn.wikipedia.org/wiki/%E0%B2%AA%E0%B2%B5%E0%B2%A8%E0%B2%9C

ಬ್ರಹ್ಮಾಂಡದ ಜಾರ್ಜ್ಸ್ ಸೀಕ್ರೆಟ್ ಕೀ ಕೊಂಡಿಗಳಿಲ್ಲದ - ಅರ್ಥವಾಗದ ಒಂದು ಅನುವಾದಿತ ಲೇಖನ -೨೭-೧-೨೦೧೪


ತುಂಡು/ ಸಣ್ಣ ಅಂಕಣ[ಬದಲಾಯಿಸಿ]

(ಅಶು ಕವನ.) ಚಪ್ಪಲಿಯೂ ಇರಲಿಲ್ಲ ,ರೊಕ್ಕ ಮೊದಲೇ ಇಲ್ಲ ;ಇಪ್ಪತ್ತುಮನೆಗಳಲಿ ಭಕ್ಷೆಯನುಬೇಡಿ ,ಸೊಪ್ಪು ಸಿಪ್ಪೆಗಳನು ಚಪ್ಪರಿಸಿ ತಿಂದೆಯಲೊ ; ಮುಪ್ಪಿನಲಿ ತೆಪ್ಪಗಿರು ಬೊಪ್ಪ ಮೇಲಿಹನು -ರಂಗನಾಥ ಶರ್ಮಾ

", (ತಮ್ಮ ವಿದ್ಯಾಭ್ಯಾಸದ ಕಷ್ಟವನ್ನು ನೆನೆದು)

ಪ್ರಯೋಗ[ಬದಲಾಯಿಸಿ]

mnf (/))