ಸದಸ್ಯರ ಚರ್ಚೆಪುಟ:Radhatanaya

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಸ್ವಾಗತ!![ಬದಲಾಯಿಸಿ]

ನಮಸ್ಕಾರ Radhatanaya, (suMkadavar ೧೦:೫೨, ೧೩ ಜೂನ್ ೨೦೧೨ (UTC)) ಈಗ ನಾನು ಟೊರಾಂಟೋದಲ್ಲಿರುವುದರಿಂದ ಆ ನಗರದ 'ಸ್ಟ್ರೀಟ್ ಕಾರ್ ಓಡಾಟದ ವ್ಯವಸ್ಥೆ'ಯ ಬಗ್ಗೆ ಬರಿತಾ ಇದೀನಿ. ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ಸಮುದಾಯ ಪುಟ ನೋಡಿ. ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~ 

ನೀವು ಕನ್ನಡ ವಿಕಿಪೀಡಿಯದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಲ್ಲಿ, ಈ ಸಮುದಾಯ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ. ಈ ವಿಶ್ವಕೋಶ ಯೋಜನೆಯ ಬಗ್ಗೆ ಮತ್ತೇನಾದರೂ ತಿಳಿಯಬಯಸಿದಲ್ಲಿ, ಅಥವ ಪ್ರಶ್ನೆಗಳಿದ್ದಲ್ಲಿ, ನೇರವಾಗಿ ನನ್ನ ಚರ್ಚೆ ಪುಟದಲ್ಲಿ ಅಥವ ಸಮುದಾಯದ ಅರಳಿಕಟ್ಟೆಯಲ್ಲಿ ಕೂಡ ಕೇಳಬಹುದು.

ಮತ್ತೊಮ್ಮೆ ಸುಸ್ವಾಗತ! ಶುಶ್ರುತ \ಮಾತು \ಕತೆ ೦೪:೦೫, ೨೦ January ೨೦೦೭ (UTC)


ರಾಧಾತನಯಯರೆ,ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳ ಬಗೆಗೆ 'ತಿರುಕ' ಎನ್ನುವ ಹೆಸರಿನಲ್ಲಿ ಒಂದು ಸಣ್ಣ ಲೇಖನವು ಸಾಹಿತಿಗಳು categoryಯಲ್ಲಿ ಈಗಾಗಲೆ ಇದೆ. ನೀವು ಬರೆದ ಲೇಖನವು ಹೆಚ್ಚಿನ ಮಾಹಿತಿ ನೀಡುತ್ತಿದ್ದುದರಿಂದ ಅದನ್ನು ಅನಾಮತ್ತಾಗಿ ಎತ್ತಿ 'ತಿರುಕ' ಲೇಖನದ ಮೇಲ್ಭಾಗದಲ್ಲಿ ಜೋಡಿಸಿದ್ದೇನೆ.-Sunaath ೧೮:೫೫, ೨೦ January ೨೦೦೭ (UTC)ಸುನಾಥ

ಎ.ಪಿ.ಜೆ.ಅಬ್ದುಲ್ ಕಲಾಂ ಲೇಖನ[ಬದಲಾಯಿಸಿ]

ಎ.ಪಿ.ಜೆ.ಅಬ್ದುಲ್ ಕಲಾಂ ರವರ ಪುಟದ ಮಾಹಿತಿ ಪೆಟ್ಟಿಗೆಯಲ್ಲಿ ತಮಿಳು ಹೆಸರಿನ ಅವಶ್ಯಕತೆ ಇದೆಯೇ? ಕನ್ನಡ ವಿಕಿಯಲ್ಲಿ ಕನ್ನಡ ಸಂಖ್ಯೆಗಳನ್ನು ಬಳಸಿ. Shivakumar Nayak (ಚರ್ಚೆ) ೧೩:೩೮, ೩೦ ಜುಲೈ ೨೦೧೫ (UTC)

ಚಿದಂಬರ ಸ್ವಾಮಿಗಳವರ ಬಗ್ಗೆ ಲೇಖನ[ಬದಲಾಯಿಸಿ]

ತಾವು ಈ ಲೇಖನವನ್ನು ತಪ್ಪು ಶೀರ್ಷಿಕೆಯಡಿಯಲ್ಲಿ ಪ್ರಾರಂಭಿಸಿದ್ದಿರಿ. ಅದನ್ನು ಸರಿಯಾದ ಹೆಸರಿನ ಪುಟವಾದ ಚಿದಂಬರ ಸ್ವಾಮಿಗಳು ಎಂಬಲ್ಲಿಗೆ ವರ್ಗಾಯಿಸಿರುವೆ. ಮುಂದಿನ ಸಂಪಾದನೆಯನ್ನು ತಾವು ಆ ಪುಟದಲ್ಲಿ ಮಾಡಬಹುದು. ಸಂಪಾದನೆಯ ಬಗ್ಗೆ ಏನಾದರೂ ಪ್ರಶ್ನೆಗಳಿದ್ದಲ್ಲಿ ನನ್ನ ಚರ್ಚೆಪುಟದಲ್ಲಿ ನನ್ನನು ಕೇಳಿ. ಧನ್ಯವಾದಗಳು. ಶುಶ್ರುತ \ಮಾತು \ಕತೆ ೨೩:೫೦, ೧೧ February ೨೦೦೭ (UTC)

ಸ್ವಾಮಿಗಳ ಬಗ್ಗೆ ಲೇಖನ[ಬದಲಾಯಿಸಿ]

ಮುಂದಿನ ೨-೩ ವಾರಗಳು ವಯಕ್ತಿಕ ಕಾರಣಗಳಿಂದ ಬಿಸಿ ಆಗಿರುವೆ. ಅದರ ನಂತರ ಈ ಲೇಖನವನ್ನು ಸಂಪಾದಿಸಬೆಲ್ಲೆ. ಈ ರೀತಿ ತಡವಾಗುವುದಕ್ಕ ಕ್ಷಮೆ. ಶುಶ್ರುತ \ಮಾತು \ಕತೆ ೦೫:೩೦, ೭ June ೨೦೦೭ (UTC)

ಪ್ರತಿಭಾ ಪಾಟೀಲ್ ಪೌಳ್ಳ ವ್ಯಾಸ -----ಬ್ಲಾಗೋಶ್ವರ ೦೨:೪೨, ೧೧ October ೨೦೦೭ (UTC)

ನಿಮ್ಮ ಗಮನಕ್ಕೆ[ಬದಲಾಯಿಸಿ]

ನಮಸ್ಕಾರ ವೆಂಕಟೇಶ್ ರವರೆ,
ನಿಮಗೆ ತಿಳಿದಿರುವಂತೆ ಅಂತರಜಾಲದಲ್ಲಿ ಕನ್ನಡದಲ್ಲಿ ಬರೆಯಲು ಬರಹ ಇತ್ಯಾದಿ ತಂತ್ರಾಂಶಗಳು ಬೇಕಾಗುತ್ತದೆ. ಹೀಗಾಗಿ ಹಲವಾರು ಜನ ದಿನ ಕನ್ನಡ ವಿಕಿಪೀಡಿಯವನ್ನು ನೋಡಿದರೂ, ಸಂಪಾದನೆ ಮಾಡಲು ತಂತ್ರಾಂಶವಿಲ್ಲದೆ ಹಿಂಜರಿಯುತ್ತಾರೆ. ಆದ್ದರಿಂದ ನಾನು ತೆಲುಗು ವಿಕಿಯ ಒಬ್ಬ ಮಿತ್ರರ ಸಹಾಯದಿಂದ ನೇರವಾಗಿ ಯಾರಾದರೂ ಕೂಡ ಕನ್ನಡದಲ್ಲಿ ಬರೆಯುವಂತೆ ಈ ಸೈಟನ್ನು ಪ್ರಯೋಗಾರ್ಥವಾಗಿ ಈ ವಾರದಲ್ಲಿ ಬದಲಾಯಿಸಿರುವೆ. ಈ ವಿಷಯದ ಮಟ್ಟಿಗೆ ನಿಮ್ಮಲ್ಲಿ ನನ್ನ ಎರಡು ಕೋರಿಕೆಗಳು:

  • ಬರಹ ತಂತ್ರಾಂಶವನ್ನು ಉಪಯೋಗಿಸದೆ ಸ್ವಲ್ಪ ಇಲ್ಲಿ ಸಂಪಾದನೆ ಮಾಡಿ ಏನಾದರೂ ದೋಷಗಳು ಕಂಡುಬಂದಲ್ಲಿ ನನಗೆ ತಿಳಿಸುವಿರೆ?
  • ಈ ಕಾರ್ಯವನ್ನು ಮುಂದುವರೆಸಲು ನನಗೆ ಕೆಲವು ನಿರ್ವಾಹಕ ಸಂಪನ್ಮೂಲಗಳು ಬೇಕಾಗುತ್ತವೆ. ಅದರ ಬಗ್ಗೆ ಈ ಪುಟದಲ್ಲಿ ವಿವರಿಸಿರುವೆ. ಅದರಲ್ಲಿ ನಿಮ್ಮ ಅಭಿಪ್ರಾಯವನ್ನು ದಾಖಲಿಸುವಿರೆ?

ಕಳೆದ ಹಲವು ವಾರದಿಂದ ನೀವು ಅತ್ಯಂತ ಉತ್ತಮ ಸಂಪಾದನೆ ಮಾಡುತ್ತಿರುವಿರಿ. ಸೈಟಿನ ಬದಲಾವಣೆ ಕೆಲಸದಲ್ಲಿ ಮಗ್ನನಾಗಿದ್ದರಿಂದ ಇತರ ಸಂಪಾದನೆಗಳ ಬಗ್ಗೆ ಈ ಕಾಲದಲ್ಲಿ ನಾನು ಹೆಚ್ಚು ಗಮನ ನೀಡಲಾಗುತ್ತಿಲ್ಲ. ಈ ಪ್ರಯೋಗ ಯಶಸ್ವಿಯಾದರೆ ಮುಂದೆ ಸಂಪಾದನೆಗೆ ಹೆಚ್ಚು ಗಮನ ನೀಡುವೆನು.

ಇತಿ, ನಿಮ್ಮ, ಶುಶ್ರುತ \ಮಾತು \ಕತೆ ೦೬:೦೪, ೧೫ October ೨೦೦೭ (UTC) (suMkadavar ೦೪:೧೮, ೨೨ ಜುಲೈ ೨೦೨೦ (UTC))

(sunkadavar ೦೩:೧೫, ೩ November ೨೦೦೭ (UTC)) ಸಾರ್, ನನಗೆ ಗ್ರಹಿಕೆ ಸ್ವಲ್ಪ ಕಡಿಮೆ. ಅದನ್ನ ಇನ್ನೂ ವಿವರಿಸಿ ಹೇಳಿ. ಮಾಡ್ತೀನಿ.

Dear Sir,
As you are aware, I am busy with software issues at the wiki as of now. I have only a limited time in my life that I can devote to the wiki. In the past many times have I not responded to your requests about a lot of articles? This time I am only unable to do so because of time constraints. Kindly understand my difficulties regarding this Sir. Your article is very good. But it requires a few hours of my time to find the right photos (which are copyright free) and to do some minor formatting. I currently don't have that much time as I am busy preparing for a talk I am to give at a conference next month. I beg you to kindly understand my position. I apologize for not being of more help sir. Taking into account the previous times when I have done your bidding, kindly forgive me for this. Thanks and regards, ಶುಶ್ರುತ \ಮಾತು \ಕತೆ ೦೧:೫೦, ೧೯ October ೨೦೦೭ (UTC)(59.184.41.5

೧೨:೧೧, ೧೯ ನವೆಂಬರ್ ೨೦೦೭ (UTC)) ಮೇಲೆ ತಿಳಿಸಿದ ರಾಘವೇಂದ್ರ ಸ್ವಾಮಿಗಳು, ಚಿದಂಬರ ಸ್ವಾಮಿಗಳ ವಿಷಯ ಮುಗಿದಿದೆ. ಅವೆಲ್ಲಾ ಪ್ರಕಟವಾಗಿವೆ. ಇನ್ನು ಅದರ ಬಗ್ಗೆ ಯೇಕೆ. ಅಳಿಸಿ.

Rank ಬಗ್ಗೆ[ಬದಲಾಯಿಸಿ]

ವಿಕಿಪೀಡಿಯದಲ್ಲಿ ಉಪಯೋಗವಾಗುತ್ತಿರುವ 'ಯುನಿಕೋಡ್'ನಲ್ಲಿ 'ರ್' ಅಕ್ಷರಕ್ಕೆ ಯಾವ ಅಕ್ಷರವನ್ನೂ ಒತ್ತು ನೀಡುವುದು ಪ್ರಸಕ್ತವಾಗಿ ಸಾಧ್ಯವಿಲ್ಲ (ರ್ಯಾಂಕ್, ರ್ವಾಂಡ್ ಇತ್ಯಾದಿ). ಯುನಿಕೋಡ್‍ನ ಮುಂದಿನ ಆವೃತ್ತಿಗೆ ಇದನ್ನು ಒದಗಿಸಬೇಕೆಂದು ಅನೇಕ ಜನರು 'Unicode Consortium'ಗೆ ಮನವಿ ಸಲ್ಲಿಸಿದ್ದಾರೆ. ಶುಶ್ರುತ \ಮಾತು \ಕತೆ ೦೫:೫೭, ೨೩ ನವೆಂಬರ್ ೨೦೦೭ (UTC) (sunkadavar ೧೨:೦೪, ೨೩ ನವೆಂಬರ್ ೨೦೦೭ (UTC)) ಥ್ಯಾಂಕ್ಸ್.

(sunkadavar ೧೧:೦೩, ೨೪ ನವೆಂಬರ್ ೨೦೦೭ (UTC)) ಪ್ರೊ. ಹಿರಿಯಣ್ಣ, ಮತ್ತು ಮರಿಶಾಮಾಚಾರ್, ಕ್ಲಿಕ್ ಮಾಡಿದಾಗ ಬರುವುದಿಲ್ಲ. ಕಾರಣ ?

(sunkadavar ೧೦:೧೮, ೧೧ ಡಿಸೆಂಬರ್ ೨೦೦೭ (UTC))

ಮಾನ್ಯ ಶುಶೃತರೆ, ಹಿರಿಯಣ್ಣ ಮತ್ತು ಮರಿಶಾಮಾಚಾರ್ ಪ್ರಕಟವಾಗಿದೆ. ಥ್ಯಾಂಕ್ಸ್. ಈಗ ನನ್ನ ಲೇಖನ, ಮೈಸೂರ್ ಆಸೋಸಿಯೇಷನ್, ಮುಂಬೈ , ಗೆ ನಾನು ಎರಡು ಫೋಟೊ ನಮೂದಿಸಿದ್ದೆ. ಅದರಲ್ಲಿ ಒಂದನ್ನು ಹಾಕಿದೀರ. ಚೆನ್ನಾಗಿದೆ. ಇನ್ನೊಂದು ಬಲಮುರಿ ಗಣೇಶನ ಫೋಟೊ ಕಳಿಸಿದ್ದೆ. ಅದನ್ನು ಯಾಕೆ ಹಾಕಿಲ್ಲ. ದಯಮಾಡಿ ಮಾಡಿಮುಗಿಸಿ. (sunkadavar ೧೧:೧೬, ೨೮ ಡಿಸೆಂಬರ್ ೨೦೦೭ (UTC)) ಕೇನ್ ಎಂದು ಶೀರ್ಷಿಕೆ ಇರಲಿ. ಕೇನ್ಸ್ ಅಲ್ಲ. (sunkadavar ೦೦:೩೦, ೨೯ ಡಿಸೆಂಬರ್ ೨೦೦೭ (UTC)) ಧನ್ಯವಾದಗಳು. ಬದಲಾಯಿಸಿದ್ದಕ್ಕೆ. ಸಾರ್, ದಯಮಾಡಿ, ನನ್ನ ಲೇಖನಗಳಾಸದ, ನಾರಿಮನ್ ಪಾಯಿಂಟ್ , ಮತ್ತು ವಿಜಯಾ ಮೆಹ್ತಾ ರವರ ಲೇಖನಕ್ಕೆ ಚಿತ್ರ ಒದಗಿಸಿ.

(sunkadavar ೦೩:೧೦, ೧ ಜನವರಿ ೨೦೦೮ (UTC)) ನಾನು ಹೇಳುತ್ತಿರುವುದು, ಶೀರ್ಷಿಕೆಯನ್ನೇ, [Sir Ratan TATA], ಸರ್ ರತನ್ ಟಾಟಾ, ಎಂದು ಹಾಕಿಯಪ್ಪ. (sunkadavar ೦೩:೨೯, ೧ ಜನವರಿ ೨೦೦೮ (UTC)) ಇದು ರತನ್ ನಾವಲ್ ಟಾಟಾ ಅವರ ಬಗ್ಗೆ ಲೇಖನ ಇದಲ್ಲ ಎನ್ನುವುದಕ್ಕೆ ಬದಲಾಗಿ, ಈ ಲೇಖನದ ಶೀರ್ಷಿಕೆ, ಸರ್ ರತನ್ ಟಾಟಾ, ಎಂದು ಹಾಕಿ. ಟಾಟ, ಎಂದಿರುವ ಕಡೆಗಳಲ್ಲಿ ಟಾಟಾ , ಶಬ್ದ ಇರಲಿ. ನಾನು ಅದನ್ನೇ ಹಾಕುತ್ತಿದ್ದೇನೆ.

Namaskaara Radhatanaya[ಬದಲಾಯಿಸಿ]

Dear Radhatanaya, how are you? I am wondering if somebody would be so kind to help me translate a short-stub version of two or three sentences of this article for the ಕನ್ನಡ wikipedia? Thank you very much for any advice or help you could offer :) Nivedita ೦೨:೧೧, ೧೫ ಜನವರಿ ೨೦೦೮ (UTC)

(sunkadavar ೦೬:೨೨, ೧೫ ಜನವರಿ ೨೦೦೮ (UTC)) ನನಗೆ ತಿಳಿದಂತೆ ಭಾಷಾಂತರ ಮಾಡಿದ್ದೇನೆ.

Thanks so much, I am very grateful. Could you tell me what is the part of the translation that is the counterpart of the party’s translation? Thanks again, Nivedita ೦೪:೪೪, ೨೨ ಜನವರಿ ೨೦೦೮ (UTC)

Sir, I think it will be useful if you learn how to add tables to articles. Detailed instructions are available at metawiki at this page. Send me a message if you have problems with it. It takes way too much time for me to create tables. Since I'm really short on time in life nowadays I can't do them myself. Sorry about that. Regards, ಶುಶ್ರುತ \ಮಾತು \ಕತೆ ೨೦:೧೯, ೨೧ ಜನವರಿ ೨೦೦೮ (UTC)

(59.184.28.57 ೧೩:೩೦, ೨೨ ಜನವರಿ ೨೦೦೮ (UTC))

ನಿಮಗೆ ಸಂಕ್ರಾಂತಿ ಯ ಶುಭಾಶಯಗಳು. ಸರಿ ಸಾರ್. ಆದರೆ, ನನಗೆ ಇದೆಲ್ಲಾ ಬಹಳ ಕಷ್ಟ. ಇದೊಂದು ಟೇಬಲ್ , ಮಾಡಿಕೊಡಿ ಸಾರ್. ಆಮೇಲೆ ನಾನು ಪ್ರಯತ್ನಿಸುತ್ತೇನೆ. ಧನ್ಯವಾದಗಳು. ಮಸ್ಲಿನ್ ಲೇಖನ ಮುಕ್ತಾಯಮಾಡಿದಿನಿ.

Could you please write a stub http://kn.wikipedia.org/wiki/Auckland_Grammar_School - just a few sentences based on http://en.wikipedia.org/wiki/Auckland_Grammar_School? Only 2-5 sentences enough. Please. --Per Angusta ೦೯:೧೮, ೩೧ ಜನವರಿ ೨೦೦೮ (UTC)

/ Reg. JRD Tata /[ಬದಲಾಯಿಸಿ]

ರಾಧಾತನಯರವರೆ, ನೀವು ಸಂಪಾದಿಸಿರುವ ಜೆ.ಆರ್.ಡಿ. ಟಾಟ ಲೇಖನವನ್ನು ೪೩ ನೆಯ ವಿಶೇಷ ಸಂಚಿಕೆಯನ್ನಾಗಿ ಮುಖ್ಯಪುಟಕ್ಕೆ ತರೋಣವೆಂದಿದ್ದೇನೆ. ಅದಕ್ಕೆ ಮೊದಲು ಒಂದು ಬಾರಿ ನೀವು ಆ ಲೇಖನವನ್ನು ಪೂರ್ಣವಾಗಿ ಅವಲೋಕಿಸಿ ಅವಶ್ಯವಿರುವ ಅಕ್ಷರ ತಿದ್ದುಪಡಿಗಳನ್ನು ಮಾಡಬೇಕೆಂದು ಸಲಹೆ. ತಮ್ಮ ವಿಶ್ವಾಸಿ ಶೇಷಾದ್ರಿ ೧೬:೫೭, ೧ ಫೆಬ್ರುವರಿ ೨೦೦೮ (UTC)

(sunkadavar ೦೦:೦೦, ೨ ಫೆಬ್ರುವರಿ ೨೦೦೮ (UTC))

ಧನ್ಯವಾದಗಳು. ಮಾಡಿದ್ದಾಯಿತು. (sunkadavar ೨೩:೫೬, ೨ ಫೆಬ್ರುವರಿ ೨೦೦೮ (UTC))ಸಾರ್ , ಇಷ್ಟು ಒಳ್ಳೆಯ, ಮಾಹಿತಿಪೂರ್ಣ ಲೇಖನ ಕ್ಕೆ, ಒಂದು ಬಣ್ಣದ ಚಿತ್ರ ಹಾಕಿ.

    • ನೀವು ಈ ಲೇಖನದ ಸಂಪಾದನೆಯನ್ನು ಇನ್ನೂ ನಡೆಸುತ್ತಿರುವುದು ಕಾಣುತ್ತಿದೆ. ಮುಗಿದಾಗ ಸೂಚನೆ ನೀಡಿ. ಶೇಷಾದ್ರಿ ೧೩:೦೬, ೫ ಫೆಬ್ರುವರಿ ೨೦೦೮ (UTC)

(sunkadavar ೦೨:೦೨, ೬ ಫೆಬ್ರುವರಿ ೨೦೦೮ (UTC)) ಮುಗಿತು ಸಾರ್. (59.184.54.76 ೧೧:೩೨, ೬ ಫೆಬ್ರುವರಿ ೨೦೦೮ (UTC)) ನೀವು ಪ್ರಕಟಿಸಬಹುದು.


(sunkadavar ೦೦:೪೨, ೧೦ ಫೆಬ್ರುವರಿ ೨೦೦೮ (UTC)) ಗಿರ್ ಗಾಂವ್, ಲೇಖನ ಕಾಣಿಸುತ್ತಿಲ್ಲ.

(sunkadavar ೦೮:೦೮, ೧೧ ಫೆಬ್ರುವರಿ ೨೦೦೮ (UTC)) ಈ ಹೆಸರಿನ ಲೇಖನ ವಜಾ ಮಾಡಿ. ಇದು, ' ಶುಶ್ರುತಾಚಾರ್ಯ ' ಎಂದಿರಬೇಕು.

(sunkadavar ೦೯:೨೧, ೨೬ ಫೆಬ್ರುವರಿ ೨೦೦೮ (UTC)) ಶುಶ್ರುತರೆ,

'ಮುಂಬೈ ನ 'ಎಸ್ಪ ನೇಡ್ ಪ್ರದೇಶ' ಲೇಖನದಲ್ಲಿ 'ಎಸ್ ಪ್ಲ ನೇಡ್,' ಎಂದಿರಲಿ. ಈ ತಪ್ಪನ್ನು ಸರಿಪಡಿಸುವುದು ಹೇಗೆ ?

(sunkadavar ೦೧:೨೨, ೨೬ ಮಾರ್ಚ್ ೨೦೦೮ (UTC)) ಎಚ್. ಆರ್.ರಾಮಕೃಷ್ಣರಾಯರ ಲೇಖನಕ್ಕೆ ಈ ಚಿತ್ರವನ್ನು ಸೇರಿಸಿ. ನಾನು ತೆಗೆದ ಚಿತ್ರ.

(sunkadavar ೦೨:೦೩, ೨೬ ಏಪ್ರಿಲ್ ೨೦೦೮ (UTC))ಅತ್ಯಂತ ಸೊಸಸಾದ ಚಿತ್ರಗಳನ್ನು ಒದಗಿಸಿ, ಲೇಖನದ ಸೌಂದರ್ಯವನ್ನು ಹೆಚ್ಚಿಸಿದ್ದೀರಿ.

sunkadavar ೦೦:೩೨, ೧೯ ಮೇ ೨೦೦೮ (UTC)]]ಚಾರ್ಲ್ ಟನ್ ಹೇಸ್ಟನ್ ಸರಿಯಾಗಿದೆ. ಬದಲಾಯಿಸಬೇಡಿ. ಅಥವಾ ಚಾರ್ಲ್ಟನ್ ಹೇಸ್ಟನ್ ಅಂತ ಕರೆಯಬಹುದೇನೊ.

(sunkadavar ೨೩:೨೬, ೨೬ ಮೇ ೨೦೦೮ (UTC))'ಕರ್ಣಾಟಕ ಭಾಗವತ' ಲೇಖನ ಮುಗಿದಿದೆ. ಡಾ. ಚಂದ್ರ. ಇದರ ಲಿಪಿಕಾರ, ಹಾಗೂ ಸಂಪಾದಕರು. ಅವರ ಭಾವ ಚಿತ್ರವನ್ನು ಅಪ್ಲೋಡ್ ಮಾಡಲಾಗಿದೆ. ದಯವಿಟ್ಟು ಅದನ್ನು ಲೇಖನದಲ್ಲಿ ಅಳವಡಿಸಿ. ಈ ಚಿತ್ರ ನಾವೇ ತೆಗೆದದ್ದು.

copied from somewhere?[ಬದಲಾಯಿಸಿ]

Dear Sir,
Is all the content in the article ಮಿಸ್ಸೂರಿ ಬಟಾನಿಕಲ್ ಗಾರ್ಡನ್ ನ ಲೈಬ್ರರಿ written by you or is it copied from some other source? If it is, then it would not be in agreement with the open source copyrights of wikipedia. Please let me know.

Also, since this is an encyclopedia, the tone of writing the articles should be neutral. The only point is to provide information - there should be no analysis or personal opinions expressed in the articles. Please keep these in mind while you write. Thanks. ಶುಶ್ರುತ \ಮಾತು \ಕತೆ ೧೪:೪೨, ೨೮ ಜೂನ್ ೨೦೦೯

(UTC) suMkadavar ೦೦:೪೧, ೨೯ ಜೂನ್ ೨೦೦೯ (UTC)

ನಾನು ಹೋದ ವರ್ಷ ಅಮೆರಿಕಕ್ಕೆ ಹೋಗಿದ್ದೆ. ಅಲ್ಲಿ, ಮಿಸ್ಸೂರಿ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಓಡಾಡುವಾಗ, ಈ ಲೈಬ್ರರಿಯ ಬಗೆಗೆ ಕೇಳಿದ್ದೆ. ಸೇಂಟ್ ಲೂಯಿಸ್ ನಲ್ಲಿ ಹೋದಾಗಲೂ ಅದರ ಬಗ್ಗೆ ಸುಮಾರು ಮಾಹಿತಿ ಸಂಗ್ರಹಿಸಿದ್ದೆ. ಕನ್ನಡ ಪತ್ರಿಕೆಯಲ್ಲಿ ಬಂದ ಲೇಖನ ನನಗೆ ಸ್ಪೂರ್ತಿನೀಡಿತು.

(suMkadavar ೧೨:೩೦, ೧೭ ಆಗಸ್ಟ್ ೨೦೦೯ (UTC)) ನನ್ನ ಲೇಖನ 'ಬಿ. ಎಸ್. ಗುರ್ಕಾಲ್,' ಹೆಸರು ತಪ್ಪಾಗಿ ಬರೆದಿದ್ದೇನೆ. ಅದನ್ನು ದಯಮಾಡಿ, 'ಕುರ್ಕಾಲ್,' ಎಂದು ತಿದ್ದಿ. ಧನ್ಯವಾದಗಳು.

' ಸಾಕಿನಾಕ ' --> ಸಾಕಿನಾಕ[ಬದಲಾಯಿಸಿ]

ರಾಧಾತನಯತವರೆ, ನೀವು ಸೃಷ್ಟಿಸಿದ ಲೇಖನ ' ಸಾಕಿನಾಕ 'ವನ್ನು ಸಾಕಿನಾಕ ಎಂಬಲ್ಲಿ ವರ್ಗಾಯಿಸಿದ್ದೇನೆ. ಇಲ್ಲಿ ಗಮನಿಸಬೇಕಾದ ವಿಷಯ, ಹೊಸ ಲೇಖನಗಳನ್ನು ಸೃಷ್ಟಿಸುವಾಗ extra punctuations ಇರಕೂಡದು. ಹೆಚ್ಚಿನ ಮಾಹಿತಿಗಾಗಿ ಆಂಗ್ಲ ವಿಕಿಯಲ್ಲಿರುವ ಈ ಪುಟ ನೋಡಿ.--ವಿನಯ್\ಚರ್ಚೆ ೧೧:೫೪, ೨೨ ಆಗಸ್ಟ್ ೨೦೦೯ (UTC)


ವಿನಯ್ ರವರೆ, ನನಗೆ ಚಿತ್ರ ಹಾಕುವುದು ಗೊತ್ತಿಲ್ಲ. ನನ್ನ ಸುಮಾರು ಲೇಖನಗಳಿಗೆ ಚಿತ್ರ ಹಾಕಿಲ್ಲ. ದಯಮಾಡಿ ಹಕುತ್ತೀರಾ ಪ್ಲೀಸ್ ?

(suMkadavar ೦೫:೨೨, ೧೩ ಸೆಪ್ಟೆಂಬರ್ ೨೦೦೯ (UTC)) ನನ್ನ ಲೇಖನ, "ಡಿಸ್ನಿಲ್ಯಾಂಡ್ ಮರ್ಮೇಡ್ ಯುವತಿ, " ಗೆ ಚಿತ್ರ ಒದಗಿಸಿದ್ದೇನೆ. ದಯಮಾಡಿ ಹಾಕಿ.

(suMkadavar ೦೦:೨೭, ೧ ಅಕ್ಟೋಬರ್ ೨೦೦೯ (UTC)) ಶ್ರೀ ಶುಶ್ರೂಷರವರಿಗೆ, ನಮಸ್ಕಾರಗಳು. ನಾನು ಶ್ರೀ. 'ಟಿ. ಅರ್. ಅನಂತರಾಮು', ರವರ ಚಿತ್ರವನ್ನು ಅವರಿಂದ ಪಡೆದು ಇಲ್ಲಿ ಅಪ್ ಲೋಡ್ ಮಾಡಿದ್ದೇನೆ. ದಯಮಾಡಿ ಅವರ ಲೇಖನಕ್ಕೆ ಸೇರಿಸಿ. ಧನ್ಯವಾದಗಳು.

(suMkadavar ೧೩:೧೬, ೨ ಅಕ್ಟೋಬರ್ ೨೦೦೯ (UTC)) ಧನ್ಯವಾದಗಳು ಸರ್.

(suMkadavar ೨೩:೧೩, ೪ ಅಕ್ಟೋಬರ್ ೨೦೦೯ (UTC)} ಸೆಯಾಟನ್ ನಗರದಲ್ಲಿರುವ, 'ಸ್ಪೇಸ್ ನೀಡಲ್' ಚಿತ್ರ ನಾನೇ ತೆಗೆದದ್ದು. ದಯಮಾಡಿ ಅದನ್ನು ನನ್ನ ಲೇಖನ, ' ಸಿಯಾಟಲ್ ನಗರದ ಸ್ಪೇಸ್ ನೀಡಲ್,' ಗೆ ಸೇರಿಸಿ. ಧನ್ಯವಾದಗಳು.

(suMkadavar ೦೧:೪೬, ೮ ಅಕ್ಟೋಬರ್ ೨೦೦೯ (UTC)) 'ಜಾರ್ಜ್ ಬರ್ನಾರ್ಡ್ ಷಾ, 'ರವರ ಲೇಖನ, ಎಡಿಟ್ ಮಾಡಿದ್ದೇನೆ. ರೆಫರೆನ್ಸ್ ಕಾಲಂ, ನಲ್ಲಿ ತೊಡಕಿದೆ. ದಯಮಾಡಿ ಸರಿಪಡಿಸಿ.

Translation request[ಬದಲಾಯಿಸಿ]

Hi Radhatanaya! Would you be so kind to help me translate this article into the Kannaḍa language? Please. It's about a Chinese philosopher and is listed as one of the articles every Wikipedia should have. If you think that article is too long, here is a short version: "Confucius was a Chinese thinker and social philosopher, whose teachings and philosophy have deeply influenced Chinese, Korean, Japanese and Vietnamese thought and life. His philosophy emphasized personal and governmental morality, correctness of social relationships, justice and sincerity." Thanks a lot and best regards:) --[[:iu:User talk:Amaqqut|Amaqqut]

suMkadavar ೧೨:೫೦, ೧೩ ಏಪ್ರಿಲ್ ೨೦೧೦ (UTC), ಡಾ. ಎಚ್. ಆರ್. ಚಂದ್ರಶೇಖರ್ ರವರ ಚಿತ್ರವನ್ನು ದಯಮಾಡಿ ಹಾಕಿ. ನನಗೆ ಹೇಗೆ ಅಪ್ಲೊಡ್ ಮಾಡಬೇಕು ತಿಳಿಸಿ. ನಾನೇ ಮಾಡ್ತೀನಿ. ಧನ್ಯವಾದಗಳು. (suMkadavar ೧೧:೩೮, ೨೭ ಜೂನ್ ೨೦೧೦ (UTC)

ಅಮಿತಾಬ್ ಬಚ್ಚನ್ ರವರ ಪುಟದಲ್ಲಿ ಮೇರುನಟ-ಅಮಿತಾಬ್ ರವರ ಒಳ್ಳೆಯ, ಚಿನ್ನಾಗಿ ಕಾಣಿಸುವ ಚಿತ್ರವನ್ನು ಹಾಕಿ.

suMkadavar ೧೩:೩೭, ೧೯ ಜುಲೈ ೨೦೧೦ (UTC) ರಾಯರೆ, ನಾನು ನನ್ನ ಈಗಿರುವ, (hrl.venkatesh@gmail.com) ಖಾತೆಯಿಂದ, ಬೇರೆ ಇ.ಮೇಲ್ ಐಡಿಯನ್ನು ಬಳಸಿ, (laxsarravpra4@gmail.com) ಪ್ರಾರಂಭಿಸಲು ಇಚ್ಛಿಸುತ್ತೇನೆ. ಅದರ ಕ್ರಮವನ್ನು ತಿಳಿಸಿ. ನಮಸ್ಕಾರಗಳು,

ರಾಧತನಯ, ಐಡಿ ಅದೇ ಇರಲಿ. ರಾಧತನಯ

(suMkadavar ೦೯:೧೯, ೫ ಆಗಸ್ಟ್ ೨೦೧೦ (UTC)) ಯಾರು, ಇದನ್ನ ನೋಡ್ಕೊತಿದಾರೆ ? ದಯಮಾಡಿ ಚಿತ್ರಗಳನ್ನು ಹೇಗೆ ಲಗತ್ತಿಸುವುದು ಎನ್ನುವುದನ್ನು ತಿಳಿಸಿ. ಅಥವಾ ನೀವೆ ಹಾಕಿ. ಜವಾಬು ಕೊಡಿ.

ಚಿತ್ರಗಳ upload ಬಗ್ಗೆ[ಬದಲಾಯಿಸಿ]

ವಿಕಿಯಲ್ಲಿ ಹೊಸ ಚಿತ್ರಗಳನ್ನು upload ಮಾಡುವಾಗ ಚಿತ್ರದ ಬಗ್ಗೆ ಮತ್ತದರ ಕೃತಿಸ್ವಾಮ್ಯದ ಮಾಹಿತಿಯನ್ನು ಸೇರಿಸುವುದನ್ನು ಮರೆಯದಿರಿ. ಕೃತಿಸ್ವಾಮ್ಯ ಮಾಹಿತಿ ಇಲ್ಲದ ಚಿತ್ರಗಳನ್ನು ವಿಕಿಯಿಂದ ತೆಗೆದುಹಾಗಬಹುದು. ಹಾಗೆಯೆ ಆದಷ್ಟು ಕಾಮನ್ಸ್‍ನಲ್ಲಿರುವ ಚಿತ್ರಗಳನ್ನು ಬಳಸಿ. ಉದಾ: ನೀವು upload ಮಾಡಿದ ಚಿತ್ರ ಚಿತ್ರ:Sharukh khan.jpg ಬದಲಾಗಿ ಕಾಮನ್ಸ್‌ನಲ್ಲಿರುವ File:Shahrukh Khan in 2008.jpg ಉಪಯೋಗಿಸಬಹುದು. ಇನ್ನೊಂದು ವಿಷಯ. ಲೇಖನ ಶಾರೂಖ್ ಖಾನ್‍ಅನ್ನು ಹಿಂದಿ ಚಿತ್ರನಟ, ಶಾರುಖ್ ಖಾನ್ ಎಂಬಲ್ಲಿಗೆ ಪುನರ್ನಿರ್ದೇಶನ ಮಾಡಿದ್ದೀರಿ. ಲೇಖನದ ಪೀಠಿಕೆಯಲ್ಲೆ ಅವರ ವೃತ್ತಿಯನ್ನು ಪರಿಚಯಿಸಿರುವುದರಿಂದ ಶೀರ್ಷಿಕೆಯಲ್ಲಿ ಅದರ ಅಗತ್ಯ ಇಲ್ಲ. ಅಗತ್ಯವಿದ್ದ ಪಕ್ಷದಲ್ಲಿ (ಅಂದರೆ ಶಾರೂಖ್ ಖಾನ್ ಎಂಬ ೨ ಬೇರೆಯ ವ್ಯಕ್ತಿಗಳ ಲೇಖನಗಳಿದ್ದಲ್ಲಿ) ಶಾರೂಖ್ ಖಾನ್ (ಹಿಂದಿ ನಟ) ಎಂದಿದ್ದರೆ ಚೆಂದ. --ವಿನಯ್ಚರ್ಚೆ ೧೨:೧೬, ೨೧ ಅಕ್ಟೋಬರ್ ೨೦೧೦ (UTC) suMkadavar ೦೧:೦೮, ೨೨ ಅಕ್ಟೋಬರ್ ೨೦೧೦ (UTC)) ವಿನಯ್ ರವರಿಗೆ ವಿನಯಪೂರ್ವಕ ವಂದನೆಗಳು. ನಿಮ್ಮ ಸಲಹೆಯನ್ನು ನಾನು ಒಪ್ಪಿರುತ್ತೇನೆ. ತಮ್ಮ ಎ ಮೇಲ್ ಕೊಟ್ಟರೆ ಚೆನ್ನ. ನನಗೆ ಕೆಲವು ಮಾಹಿತಿ ಬೇಕು. ಚಿತ್ರಗಳಿಲ್ಲದೆ ಅದೆಷ್ಟೋ ಚೆಂದದ ಲೇಖನಗು ನಿಸ್ಸಾರವಾಗಿವೆ. ಇದರ ಬಗ್ಗೆ ನಾನು ಚಾಟ್ ಮಾಡಲು ಇಚ್ಛಿಸುತ್ತೇನೆ. ನನ್ನ ಇ. ಮೇಲ್ ಐಡಿ. ನನಗೆ ನಿಮ್ಮ ಇ ಮೇಲ್ ತಿಳಿಸಿ. ಧನ್ಯವಾದಗಳು.

ನಮಸ್ಕಾರ ವೆಂಕಟೇಶ್‌ರವರೆ. ನನ್ನ ಚರ್ಚಾ ಪುಟದಿಂದ ನನಗೆ E-mail ಕಳುಹಿಸಬಹುದು ಅಥವಾ ವಿಶೇಷ:Emailuser/Nayvik ಬಳಸಿ. --ವಿನಯ್ಚರ್ಚೆ ೧೦:೩೪, ೨೨ ಅಕ್ಟೋಬರ್ ೨೦೧೦ (UTC)

(suMkadavar ೧೩:೨೬, ೧೫ ನವೆಂಬರ್ ೨೦೧೦ (UTC)) ಮತ್ತೊಂದು ಅದೇಹೆಸರಿನ(ಸುಶೃತಾಚಾರ್ಯರು)ಎಂಬ ಲೇಖನವಿತ್ತು.ನೀವು ಹೇಳಿದಂತೆ, ನಾನು 'ಸುಶೃತ'ವೆಂಬ ಹೆಸರಿನಲ್ಲಿ ಲೇಖನ ಸೇರಿಸಿದೆ. ಆದರೆ 'ಸುಶೃತರು' ಎಂಬ ಹೆಸರಿನಲ್ಲಿ ಬರೆದು ಅನೇಕ ಚಿತ್ರಗಳನ್ನು ಲಗತ್ತಿಸಿರುತ್ತೇನೆ. ಈ ಲೇಖನ ಇನ್ನೂ ವಿಸ್ತಾರವಾಗಿದ್ದು ಹೆಚ್ಚು ಮಾಹಿತಿಗಳು ಸೇರಿವೆ. ಆದ್ದರಿಂದ 'ಸುಶೃತ' ಲೇಖನವನ್ನು ಕಿತ್ತುಹಾಕಿ. ವಂದನೆಗಳು.

ಹತ್ತಿ[ಬದಲಾಯಿಸಿ]

ರಾಧತನಯರೆ, ನಿಮ್ಮ ಲೇಖನ ಹತ್ತಿಯನ್ನು ಸರಿಪಡಿಸಿದ್ದೇನೆ. --ವಿನಯ್ಚರ್ಚೆ ೦೫:೪೯, ೨೬ ಡಿಸೆಂಬರ್ ೨೦೧೦ (UTC) (suMkadavar ೦೫:೫೪, ೨೬ ಡಿಸೆಂಬರ್ ೨೦೧೦ (UTC)) ಸರ್ ಇನ್ನೂ ನೋಡಿಲ್ಲ. ಸರಿಯಾಗಿರತ್ತೆ ಅಂತ ಅಂದ್ಕೊಂಡಿದಿನಿ. ಆಮೇಲೆ ತಮ್ಮಲ್ಲಿ ವಿನಂತಿ ಏನಂದ್ರೆ, ನನಗೆ, ಇನ್ ಬಾಕ್ಸ್ ನಲ್ಲಿ ವ್ಯಕ್ತಿ ಸಂಗತಿಗಳನ್ನು ದಾಖಲಿಸುವ ಖಯಾಲಿದೆ.ದಯಮಾಡಿ ನನಗೆ ಒಂದು ಉದಾಹರಣೆಯನ್ನು ಕೊಡಿ. ಇನ್ನೊಂದು, ಅದರಲ್ಲಿ ಎಲ್ಲಾ ಕನ್ನಡದಲ್ಲೇ ಇರಬೇಕು. ಉದಾಹರಣೆಗೆ ಈ ವ್ಯಕ್ತಿಯ ವಿಶಯ ವಿಶ್ಲೇಷಿಸಿ, : http://kn.wikipedia.org/wiki/%E0%B2%8E%E0%B2%9A%E0%B3%8D._%E0%B2%86%E0%B2%B0%E0%B3%8D._%E0%B2%B0%E0%B2%BE%E0%B2%AE%E0%B2%95%E0%B3%83%E0%B2%B7%E0%B3%8D%E0%B2%A3_%E0%B2%B0%E0%B2%BE%E0%B2%B5%E0%B3%8D, ನೋಡಿ, ಮಾಡಿಕೊಡಿಯಪ್ಪ. ಪ್ಲೀಸ್....

ರಾಧತನಯರೆ, ಇನ್ಫೋಬಾಕ್ಸ್‍ಗಾಗಿ ಮೊದಲಿಗೆ ಸರಿಯಾದ ಟೆಂಪ್ಲೇಟನ್ನು ಆರಿಕೊಳ್ಳಬೇಕು. ಕನ್ನಡ ವಿಕಿಯಲ್ಲಿ ವ್ಯಕ್ತಿಗಳಿಗಾಗಿ ಕೆಲವು ಇನ್ಫೋಬಾಕ್ಸ್ ಗಳಿವೆ.

ಉದಾಹರಣೆಗೆ, ಎಚ್. ಆರ್. ರಾಮಕೃಷ್ಣ ರಾವ್ ಲೇಖನದಲ್ಲಿ ಕೆಳಗಿನ ರೀತಿಯಲ್ಲಿ ಇನ್ಫೋಬಾಕ್ಸ್ ಸೇರಿಸಿದ್ದೇನೆ.

{{Infobox ಸಾಹಿತಿ
| name        = ಎಚ್ ಆರ್ ರಾಮಕೃಷ್ಣರಾವ್
| image       = ಎಚ್ ಆರ್ ರಾಮಕೃಷ್ಣರಾವ್.jpg
| imagesize   = 
| caption     = ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‍ ನಲ್ಲಿ ಪ್ರೊ.ಎಚ್.ಆರ್.ರಾಮಕೃಷ್ಣರಾವ್ ಆಹ್ವಾನಿತ ಶ್ರೋತೃಗಳನ್ನುದ್ದೇಶಿಸಿ ಮಾತಾಡುತ್ತಿರುವುದು
| pseudonym   = 
| birth_date  = {{Birth date and age|1935|05|30}}
| birth_place = [[ಹೊಳಲ್ಕೆರೆ]], [[ಕರ್ನಾಟಕ]] 
| death_date  = 
| death_place = 
| occupation  = ಪ್ರೊಫೆಸರ್
| nationality = ಭಾರತೀಯ
| period      = 
| genre       = 
| subject     = 
| movement    = 
| debut_works = 
| influences  = 
| influenced  = 
| awards     = 
| signature   = 
| website     = 
| footnotes   = 
}}

--ವಿನಯ್ಚರ್ಚೆ ೦೬:೩೬, ೨೬ ಡಿಸೆಂಬರ್ ೨೦೧೦ (UTC) (suMkadavar ೦೭:೧೯, ೨೬ ಡಿಸೆಂಬರ್ ೨೦೧೦ (UTC)) ವಿನಯ್ ರವರಿಗೆ ವಿನಯಪೂರ್ವಕ ನಮಸ್ಕಾರಗಳು. ಮತ್ತೊಮ್ಮೆ ತಮಗೆ ಅಡ್ಬಿದ್ದೆ ಸ್ವಾಮಿ. ಒಂದೆರಡು ಪ್ರಶ್ನೆಗಳು. ನಾನು ತಮ್ಮ ಫಾರ್ಮ್ಯಾಟ್ ನ್ನು ಪೋಸ್ಟ್ ಮಾಡಲಾ ? ಒಂದುವೇಳೆ ನಾನೇದರೂ ತಪ್ಪುಗಳುಮಾಡುವ ಸಾಧ್ಯತೆ ಇದೆಯಾ ಸಾರ್ ? ನೀವು ಓಕೆ ಅಂದ್ರೆ ಮಾತ್ರ್ ನಾನು ಮುಂದುವರೆತೀನಿ. ನನ್ನ ಹಲವು ವರ್ಷಗಳ ಆಸೆ ಈಡೇರೋ ಸಮಯ ಬಂತೇ ? (suMkadavar ೧೨:೨೯, ೨೬ ಡಿಸೆಂಬರ್ ೨೦೧೦ (UTC)) ಥ್ಯಾಕ್ಯು ಸಾರ್. ಕೆಲವು, ಅಂಜಿಕೆಗಳು. ಇನ್ ಬಾಕ್ಸ್ ನ ಕಾಲಂಗಳನ್ನು ಹೆಚ್ಚಿಸಬಹುದಾ ? ಸಹಿಯನ್ನು (ಸಿಗ್ನೇಚರ್) ನಮೂದಿಸುವುದು ಹೇಗೆ ? ತಿಳಿಸಿ ಸಾರ್ !

ವೆಂಕಟೇಶ್, ಕನ್ನಡ ವಿಕಿಪೀಡಿಯದಲ್ಲಿ ನೀವು ಇಷ್ಟೊಂದು ಕಾರ್ಯಶೀಲರಾಗಿರುವುದು ತುಂಬ ಸಂತಸದ ವಿಷಯ. ಮುಂಬೈಗೆ ಬಂದಾಗ ನಿಮ್ಮೊಂದಿಗೆ ಹೆಚ್ಚು ಸಮಯ ಕಳೆಯಲಾಗಲಿಲ್ಲ. ವಿಕಿಪೀಡಿಯ ಕುರಿತು ಹಲವು ವಿಷಯಗಳನ್ನು ಚರ್ಚೆ ಮಾಡಬೇಕಿತ್ತು. ಇರಲಿ. ನೀವು ಸೇರಿಸಿರುವ ಹಲವು ಪುಟಗಳಲ್ಲಿ point of view (ಉದಾಹರಣೆಗೆ "ಜನಪ್ರಿಯ ಸಾಹಿತಿಗಳು", "ಮನೆ ಮಾತಾಗಿರುವರು") ಎಂಬ ಬಳಕೆ ಹೆಚ್ಚಾಗಿ ಕಂಡು ಬಂತು. ವಿಕಿಪೀಡಿಯದಲ್ಲಿ ಈ ರೀತಿಯ ಬಳಕೆ ಸೂಕ್ತವಾಗಲಿಕ್ಕಿಲ್ಲ. ನಿಮ್ಮ ಗಮನದಲ್ಲಿರಲಿ. -- ಹರಿ ಪ್ರಸಾದ್ ನಾಡಿಗ್ \ಚರ್ಚೆ \ಕಾಣಿಕೆಗಳು ೦೬:೫೭, ೨೮ ಡಿಸೆಂಬರ್ ೨೦೧೦ (UTC) (suMkadavar ೦೮:೩೭, ೨೮ ಡಿಸೆಂಬರ್ ೨೦೧೦ (UTC)) ಹರಿಯವರೆ, ಇವುಗಳಿಗೆ ಪರ್ಯಾಯ ಪದಗಳನ್ನು ಹುಡುಕುತ್ತೇನೆ. ನಿಮ್ಮ ಮನಸ್ಸಿನಲ್ಲಿರುವ ಪದಗಳನ್ನು ಬರೆಯಿರಿ. ಧನ್ಯವಾದಗಳು-ರಾಧಾತನಯ.

ರಂಗಭೂಮಿಯಲ್ಲಿ ಮಹಿಳೆಯರು[ಬದಲಾಯಿಸಿ]

ನಮಸ್ತೆ ಸರ್ "ರಂಗಭೂಮಿಯಲ್ಲಿ ಮಹಿಳೆಯರು" ಪುಟವನ್ನು ವರ್ಗ:ರಂಗಭೂಮಿ ಪುಟಕ್ಕೆ ಸಂಪರ್ಕಿಸಿರಿ. http://kn.wikipedia.org/wiki/%E0%B2%B0%E0%B2%82%E0%B2%97%E0%B2%AD%E0%B3%82%E0%B2%AE%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF_%E0%B2%AE%E0%B2%B9%E0%B2%BF%E0%B2%B3%E0%B3%86%E0%B2%AF%E0%B2%B0%E0%B3%81

http://kn.wikipedia.org/wiki/%E0%B2%B5%E0%B2%B0%E0%B3%8D%E0%B2%97:%E0%B2%B0%E0%B2%82%E0%B2%97%E0%B2%AD%E0%B3%82%E0%B2%AE%E0%B2%BF

ನಮನ (್್್್) ಭುವನೇಶ್ವರಿ ಹೆಗಡೆ ಲೇಖನವನ್ನು ಸರಿಪಡಿಸಿ. (suMkadavar ೧೨:೨೩, ೬ ಮಾರ್ಚ್ ೨೦೧೧ (UTC)) ಮತ್ತೊಮ್ಮೆ ಕೇಳುವುದೇನೆಂದರೆ,

ಭುವನೇಶ್ವರಿ ಹೆಗಡೆ ಈ ಲೇಖನ ಅನಾಥವಾಗಿ ಬಹುಸಮಯದಿಂದ ಮಲಗಿದೆ. ನನಗೆ ಅದನ್ನು ಸರಿಪಡಿಸುವ ಶಕ್ತಿಯಿಲ್ಲ. ದಯಮಾಡಿ ಅದನ್ನು ವಿನಯ್ ರವರೆ, ನೋಡಲು ಲಾಯಕ್ಕಾಗಿರುವಂತೆ ಸಜಾಯಿಸುವಿರಾ?

Images missing copyright[ಬದಲಾಯಿಸಿ]

Hello! I have noticed that you have uploaded some images recently to kn.wiki . The problem is that they are missing copyright status. I suggest you provide suitable copyright information. If the images are your own work, you can release it under a suitable license. Also, I suggest you upload images to Wikimedia Commons so that it can be accessed by a larger section of the internet population. In any case, I think you should specify the copyrights as soon as possible. Have a good day! Yes Michael?Talk ೧೭:೨೪, ೨೪ ಮಾರ್ಚ್ ೨೦೧೧ (UTC)

ಚಿತ್ರಗಳ ಬಗ್ಗೆ[ಬದಲಾಯಿಸಿ]

ನಮಸ್ಕಾರ ರಾಧಾತನಯ ಅವರೇ, ನೀವು ಕನ್ನಡ ವಿಕಿಪೀಡಿಯದಲ್ಲಿ ಅನೇಕ ಹೊಸ ಲೇಖನಗಳನ್ನು ಬರೆಯುತ್ತಿರುವುದು ಪ್ರಶಂಸನೀಯ. ಈ ಲೇಖನಗಳಲ್ಲಿ ಅನೇಕ ಚಿತ್ರಗಳನ್ನು ಉಪಯೋಗಿಸಿದ್ದೀರಿ. ಕೃತಿಸ್ವಾಮ್ಯಗಳಿರುವ ಚಿತ್ರಗಳನ್ನು ವಿಕಿಪೀಡಿಯದಲ್ಲಿ ಉಪಯೋಗಿಸುವಂತಿಲ್ಲವಾದ್ದರಿಂದ, ದಯವಿಟ್ಟು ಆ ಚಿತ್ರಗಳ ಪರವಾನಗಿ ಬಗ್ಗೆ ತಿಳಿಸುವಿರಾ? ಅವು ನೀವು ತೆಗೆದುಕೊಂಡಿರುವ ಚಿತ್ರಗಳಾಗಿದ್ದಲ್ಲಿ ಅವುಗಳನ್ನು ವಿಕಿಪೀಡಿಯದ ನಿಯಮಗಳ ಪ್ರಕಾರ ಉಪಯೋಗಿಸಬಹುದು. ಇನ್ನೊಂದು ವಿಚಾರ - ನೀವು ಕನ್ನಡ ವಿಕಿಪೀಡಿಯಕ್ಕೆ ಚಿತ್ರಗಳನ್ನು ಅಪ್ಲೋಡ್ ಮಾಡುವುದರ ಬದಲು ವಿಕಿಪೀಡಿಯ ಕಾಮನ್ಸ್‌‍ನಲ್ಲಿ ಅಪ್ಲೋಡ್ ಮಾಡಿದರೆ ಆ ಚಿತ್ರಗಳನ್ನು ಬೇರೆ ಭಾಷೆಯ ವಿಕಿಪೀಡಿಯಗಳಲ್ಲೂ ಉಪಯೋಗಿಸಲು ಅನುಕೂಲವಾಗುತ್ತದೆ. ನಿಮಗೆ ಇದರ ಬಗ್ಗೆ ಏನಾದರೂ ಮಾಹಿತಿ ಬೇಕಿದ್ದಲ್ಲಿ ತಿಳಿಸಿ. ~ ಹರೀಶ / ಚರ್ಚೆ / ಕಾಣಿಕೆಗಳು ೧೮:೫೭, ೨೬ ಮಾರ್ಚ್ ೨೦೧೧ (UTC)

ರಾಧಾತನಯ ಅವರೇ, ನೀವು ಅಪಾರ್ಥ ಮಾಡಿಕೊಂಡಿರುವಂತಿದೆ. ನೀವು ಚಿತ್ರಗಳನ್ನು ಹಾಕುವುದಕ್ಕೆ ನನ್ನ ಅಭ್ಯಂತರವಿಲ್ಲ. ದಯವಿಟ್ಟು ಈ ಪುಟವನ್ನೊಮ್ಮೆ ನೋಡಿ. ವಿಕಿಪೀಡಿಯಕ್ಕೆ ಕೊಡುಗೆ ನೀಡಲು ನಿಮಗಿರುವ ಆಸಕ್ತಿಗೆ ಧನ್ಯವಾದಗಳು ~ ಹರೀಶ / ಚರ್ಚೆ / ಕಾಣಿಕೆಗಳು ೧೮:೪೬, ೨೭ ಮಾರ್ಚ್ ೨೦೧೧ (UTC)

(suMkadavar ೦೧:೨೮, ೨೮ ಮಾರ್ಚ್ ೨೦೧೧ (UTC))

ಹರೀಶ್ ನಮಸ್ಕಾರಗಳು. ಚಿತ್ರಗಳ ಬಗ್ಗೆ ನನಗೆ ತಿಳುವಳಿಕೆ ಹೇಳಿದ್ದಕ್ಕೆ. ನಾನು ಈಗಾಗಲೇ ಹಲವಾರು ಚಿತ್ರಗಳನ್ನು ಗೂಗಲ್ ಚಿತ್ರಸಂಗ್ರದಿಂದ ತೆಗೆದುಕೊಂಡು ಹಾಕಿದ್ದೇನೆ. ಅವುಗಳಿಗೆ ಲೈಸೆನ್ಸ್ ತಿಳಿಸಿ ಎಂದಿದ್ದೀರಿ. ಅದು ನನಗೆ ತಿಳಿಯದು. ಇನ್ನುಮೇಲೆ ನನ್ನ ಚಿತ್ರಗಳನ್ನು ಮಾತ್ರ ಹಾಕುತ್ತೇನೆ. ಅದನ್ನೂ ವಿ.ಕಾಮನ್ಸ್ ನಲ್ಲಿ. ಈಗಾಗಿರುವ ಪ್ರಮಾದವನ್ನು ಸರಿಪಡಿಸಲು ಪ್ರಾರ್ಥನೆ. ಹೀಗೆ ಮಾಡಿ. ಆ ಕಾನೂನು ರಹಿತ ಎಲ್ಲ ಚಿತ್ರಗಳನ್ನೂ ಒಂದೊಂದಾಗಿ ತಾವು ರದ್ದುಮಾಡಿ. ಅಪಾರ್ಥದ ಪ್ರಶ್ನೆಯೇ ಇಲ್ಲ. ಗೊ ಅಹೆಡ್ ಸರ್.

ಧನ್ಯವಾದಗಳು :) ~ ಹರೀಶ / ಚರ್ಚೆ / ಕಾಣಿಕೆಗಳು ೦೨:೫೮, ೨೮ ಮಾರ್ಚ್ ೨೦೧೧ (UTC)

ಅನಂತ ಪೈ ಅವರ ಬಗ್ಗೆ ಲೇಖನ[ಬದಲಾಯಿಸಿ]

ರಾಧಾತನಯರವರೆ, ಅನಂತ ಪೈ ರವರ ವಿಷಯವಾಗಿ ನೀವು ಬರೆದಿರುವ ಲೇಖನದ ಬಗ್ಗೆ Narayana ರವರು ಕೆಲವು ಮಾಹಿತಿ ನೀಡಿರುತ್ತಾರೆ. ಆ ಲೇಖನದ ಚರ್ಚಾಪುಟದಲ್ಲಿ ಇದನ್ನು ಕಾಣಬಹುದು. ನೀವು ಇದನ್ನು ಗಮನಿಸಿ ಅವಶ್ಯವಿದ್ದಲ್ಲಿ ಮೂಲ ಲೇಖನದಲ್ಲಿ ಮಾರ್ಪಾಡುಗಳನ್ನು ಮಾಡಬೇಕೆಂದು ಸೂಚನೆ. ಶೇಷಾದ್ರಿ ೧೮:೧೧, ೩ ಏಪ್ರಿಲ್ ೨೦೧೧ (UTC) (suMkadavar ೧೭:೨೩, ೪ ಏಪ್ರಿಲ್ ೨೦೧೧ (UTC))

ಹೌದು. ಲೇಖನ ಓದಿದೆ. ಕೇವಲ ಪುಸ್ತಕ ವ್ಯಾಪಾರಿಗಳಾದಾಗ್ಯೂ ಅನಂತರಾಮ್ ರವರ ವಿಚಾರಗಳು, ಹಾಗೂ ಭಾರತೀಯ ಸಂಸ್ಕೃತಿಯ ಬಗ್ಗೆ ಕಳಕಳಿ ಮೆಚ್ಚುವಂತಹದು. ಕನ್ನಡದಲ್ಲಿ ಅಮರ ಚಿತ್ರ ಕಥಾ ಸಂಗ್ರಹಗಳನ್ನು ಮೊದಲು ಶುರುಮಾಡಿ ಶೀರ್ಷಿಕೆಯನ್ನು ಆರಂಭಿಸಿದವರು ಅವರೇ. ಮುಂದಿನದು ಇತಿಹಾಸ. ಮಹಾ ಚಿತ್ರಕಲಾವಂತ, ಕಥೆಹೇಳುವುದರಲ್ಲಿ ನಿಷ್ಣಾತ, ಅತ್ಯಂತ ಮೇಧಾವಿ ಅನಂತ ಪೈರವರು, 'ಚಿತ್ರಕಥಾನಕ'ಗಳನ್ನು ರಚಿಸಿ ಅಮರವಾಗಿಸಿದರು. ಇದನ್ನೆಲ್ಲಾ ಬೇರೆಯಾಗಿಯೇ ವಿಶದವಾಗಿ ಬರೆದು, ಕೊಂಡಿಯನ್ನು ಒದಗಿಸುತ್ತೇನೆ.

ಅವಿಶ್ರಾಂತ ಬಾರ್ನ್‌ಸ್ಟಾರ್[ಬದಲಾಯಿಸಿ]

ಅವಿಶ್ರಾಂತ ಕೊಡುಗೆಗೆ ಬಾರ್ನ್‌ಸ್ಟಾರ್
ಕನ್ನಡ ವಿಕಿಪೀಡಿಯಕ್ಕೆ ನಿಮ್ಮ ಅವಿಶ್ರಾಂತ ಕಾಣಿಕೆಗಳಿಗಾಗಿ ನಿಮಗಿದೊ ಒಂದು ಅವಿಶ್ರಾಂತ ಬಾರ್ನ್‌ಸ್ಟಾರ್. ನಿಮ್ಮ ಕಾಣಿಕೆಗಳಿಂದ ಕನ್ನಡ ವಿಕಿಪೀಡಿಯ ಇನ್ನಷ್ಟು ಎತ್ತರಕ್ಕೆ ಬೆಳಯಲಿ.-- ತೇಜಸ್ / ಚರ್ಚೆ/ ೦೫:೩೪, ೧೭ ಜೂನ್ ೨೦೧೧ (UTC)


request of translation for en:Campora San Giovanni, en:Mérida (Venezuela), and en:Feria del Sol (Mérida) in Kannada thank you so much--Lodewijk Vadacchino ೧೦:೪೪, ೨೯ ಜೂನ್ ೨೦೧೧ (UTC)[ಬದಲಾಯಿಸಿ]

Good Morning to you, Greeting from Calabria and from Venezuela, write you, if kindly you could translate the articles of Campora San Giovanni and Mérida in Kannada language, on the base of the English...and if kindly you could translate the Feria del Sol, festival typically of this Maravillouse City, that is receiving great international success. In Change I will translate you in Italian and other Italian dialects on Wikipedia, an article of your interest, I deal me with biographies, history, some religion and geography, and other gendres. I am sure that we will find us in full accord. In a wait him of one certain answer of yours I thank you in advance of true heart.Thanks So Much.

(suMkadavar ೧೪:೩೬, ೩ ನವೆಂಬರ್ ೨೦೧೧ (UTC))

ಜಗ್ ಜಿತ್ ಸಿಂಗ್ ಲೇಖನ ನನ್ನಿಂದ ಸ್ವಲ್ಪ ಕೆಟ್ಟಿದೆ. ಸರಿಪಡಿಸಿ.

Invite to WikiConference India 2011[ಬದಲಾಯಿಸಿ]


Hi Radhatanaya,

The First WikiConference India is being organized in Mumbai and will take place on 18-20 November 2011.
You can see our Official website, the Facebook event and our Scholarship form.

But the activities start now with the 100 day long WikiOutreach.

Call for participation is now open, please submit your entries here. (last date for submission is 30 August 2011)

As you are part of Wikimedia India community we invite you to be there for conference and share your experience. Thank you for your contributions.

We look forward to see you at Mumbai on 18-20 November 2011

ತಾಳ್ಯ ಕುರಿತ ಪುಟಗಳು[ಬದಲಾಯಿಸಿ]

ತಾಳ್ಯದ ಆಂಜನೇಯಸ್ವಾಮಿ ಹಾಗು ತಾಳ್ಯ ಕುರಿತ ಪುಟಗಳನ್ನು ನೀವು ಸೇರಿಸಿರುವುದು ನೋಡಿ ಖುಷಿಯಾಯಿತು. ತಾಳ್ಯ ನಮ್ಮ ತಾತನವರು ಹುಟ್ಟಿದ ಊರು. ಅಲ್ಲಿನ ಹಲಸು, ಮಾವು, ಎಳನೀರು - ಅಲ್ಲಿನ ದೇವಸ್ಥಾನ, ಅಲ್ಲಿಯ ಬಿಸಿಲು ಇವತ್ತಿಗೂ ನೆನಪಾಗುತ್ತದೆ. ಎಲ್ಲವೂ nostalgic. ಸಾಧ್ಯವಾದರೆ ಈ ಪುಟಗಳನ್ನು ಮತ್ತಷ್ಟು ಎಡಿಟ್ ಮಾಡಿ ಉತ್ತಮಪಡಿಸಿ. ಲೇಖನದಲ್ಲಿ ಅಭಿಪ್ರಾಯ ನೀಡುವಂತೆ ಇರುವ ಲೈನುಗಳನ್ನು ಬದಲಾಯಿಸಿದರೆ ಉತ್ತಮ. ಉದಾಹರಣೆಗೆ: 'ಬರಗಾಲ ಪ್ರದೇಶವೆಂದು ಇದನ್ನು ಘೋಶಿಸುವುದು ಅಗತ್ಯ' ಎಂಬಂತಿರುವುದು. ಇಂಥದ್ದು ಅಭಿಪ್ರಾಯ ಮಂಡನೆಯಾಗಿಬಿಡುತ್ತದೆ. ವಿಶ್ವಕೋಶದಲ್ಲಿ ಇದೆಲ್ಲ ಸೂಕ್ತವಾಗಲಿಕ್ಕಿಲ್ಲ. -- ಹರಿ ಪ್ರಸಾದ್ ನಾಡಿಗ್ \ಚರ್ಚೆ \ಕಾಣಿಕೆಗಳು ೦೬:೪೧, ೬ ನವೆಂಬರ್ ೨೦೧೧ (UTC) (suMkadavar ೦೮:೨೧, ೬ ನವೆಂಬರ್ ೨೦೧೧ (UTC))

ಹೌದು ಹರಿಯವರಿಗೆ ನಮಸ್ಕಾರಗಳು. ತಾಳ್ಯದ ಬಗ್ಗೆ ಬರೆಯಲು ಬಹಳದಿನದಿಂದ ಶ್ರಮಿಸಿದ್ದೆ. ಈಗ ನನ್ನ ಗೆಳೆಯರೊಬ್ಬರಿಂದ ಒಂದು ಮಾಹಿತಿಪೂರ್ಣ ಹೊತ್ತಿಗೆ, 'ಹನುಮ ಬಂಧು' ಸಿಕ್ಕಿದೆ. ಇದು 'ವಜ್ರ ಮಹೋತ್ಸವದ ಸ್ಮರಣ ಸಂಚಿಕೆ'. ಕೆಲಸ ಜಾರಿಯಲ್ಲಿದೆ.

Hi, Radhatanaya.

Could you please tell me if ವರ್ಗ:ಮೂಲಧಾತುಗಳು is the equivalent to "Category:Chemical elements"? Thank you, Malafaya ೧೪:೦೨, ೨೫ ನವೆಂಬರ್ ೨೦೧೧ (UTC)

ಸದಸ್ಯರ ಪುಟದ ವಿಚಾರ[ಬದಲಾಯಿಸಿ]

ನಮಸ್ಕಾರಗಳು ರಾಧಾತನಯನವರಿಗೆ, ನಿಮ್ಮ ಕಾಣಿಕೆಗಳು ಕನ್ನಡ ವಿಕೀಪೀಡಿಯಾದ ಉದ್ದಾರಕ್ಕೆ ಸಹಾಯ ಮಾಡುತ್ತಿರುವುದನ್ನು ಕಂಡು ಹೆಮ್ಮೆಯಾಗುತ್ತದೆ. ನಿಮ್ಮ ಸದಸ್ಯರ ಪುಟದಲ್ಲಿ ನೀವು ನೀಡಿರುವ ಕಾಣಿಕೆಗಳ ಬಗ್ಗೆ ಬರೆದ್ದೀರಿ, ಆದರೆ, ಅದಕ್ಕೆ ಅಲ್ಲೇ ಒಂದು ಕೊಂಡಿಯನ್ನು ಕೊಟ್ಟರೆ ಓದುಗರಿಗೆ ತುಂಬಾ ಸುಲಭವಾಗುತ್ತದೆ. ಜೊತೆಗೆ ನನ್ನಿಂದ ಏನಾದರೂ ಸಹಾಯ(ಟೆಂಪ್ಲೇಟ್ ಹಾಗು ಇತರ ವಿಚಾರಗಳ ಬಗ್ಗೆ) ಬೇಕಿದ್ದಲ್ಲಿ, ನನ್ನ ಸದಸ್ಯರ ಚರ್ಚೆಯಲ್ಲಿ ಬರೆಯಿರಿ.
ಧನ್ಯವಾದಗಳು. ಅಭಿರಾಮ ೧೩:೧೨, ೫ ಜನವರಿ ೨೦೧೨ (UTC)

ಅಂತರ ವಿಕಿ ಕೊಂಡಿಗಳು[ಬದಲಾಯಿಸಿ]

ರಾಧಾತನಯರವರೇ, ಯಾವುದೇ ಲೇಖನ ರಚನೆ ಮಾಡಿದಾಗ ಅಥವಾ ಸಂಪಾದಿಸುವಾಗ, ದಯಮಾಡಿ ಅಂತರ ವಿಕಿ ಕೊಂಡಿಗಳನ್ನು ಸೇರಿಸಿದಲ್ಲಿ ಆಂಗ್ಲದಲ್ಲಿ ಅಥವಾ ಇನ್ಯಾವುದೇ ಭಾಷೆ ನೋಡುವಾಗ ಕನ್ನಡದಲ್ಲೂ ಈ ಲೇಖನವಿದೆ ಎಂದು ಓದುವವರಿಗೆ ತಿಳಿಯುತ್ತದೆ. ಧನ್ಯವಾದಗಳು, ಅಭಿರಾಮ ೦೫:೦೯, ೨೧ ಜನವರಿ ೨೦೧೨ (UTC) (suMkadavar ೦೫:೩೮, ೨೧ ಜನವರಿ ೨೦೧೨ (UTC)) ಅಭಿರಾಮರವರೆ, ನಿಮ್ಮ ಸಲಹೆ ಸೂಕ್ತವಾಗಿದೆ. ಧನ್ಯವಾದಗಳು.

Uploading photos on kn-wp[ಬದಲಾಯಿಸಿ]

You have been informed time and again to upload photos to [commons.wikimedia.og commons] and not here. ಅಭಿರಾಮ ೦೮:೦೩, ೨೫ ಫೆಬ್ರುವರಿ ೨೦೧೨ (UTC) (suMkadavar ೦೮:೦೮, ೨೫ ಫೆಬ್ರುವರಿ ೨೦೧೨ (UTC)) ನನಗೆ ಕಾಮನ್ಸ್ ನಲ್ಲಿ ಚಿತ್ರ ಹಾಕಲು ಗೊತ್ತಾಗುತ್ತಿಲ್ಲ. ದಯಮಾಡಿ ಸರಳವಾಗಿ ತಿಳಿಸಿ. ಇವೆಲ್ಲಾ ನಾನೆ ತೆಗೆದ ಚಿತ್ರಗಳು (suMkadavar ೧೭:೩೪, ೬ ಜುಲೈ ೨೦೧೨ (UTC)) ಕ್ಯಾಸಲೋಮ, ಎನ್ನುವುದರ ಬದಲು, ಕಾಸಲೋಮಾ ಸರಿ ಎನ್ನಿಸಿದೆ. ಬದಲಾಯಿಸಿ. (suMkadavar ೨೦:೩೧, ೨೩ ಆಗಸ್ಟ್ ೨೦೧೨ (UTC)) ನಾನು ಹಾಗೂ ಪರಿವಾರ, ಸುಮಾರು ೨ ವರೆ ತಿಂಗಳಿನಿಂದ ಕೆನಡಾದ ಟೊರಾಂಟೋ ಪಟ್ಟಣದಲ್ಲಿ ವಾಸ್ತವ್ಯಹೂಡಿದ್ದೇವೆ. ಸೆಪ್ಟೆಂಬರ್, ೨ ರಂದು, ಮುಂಬೈನಗರಕ್ಕೆ ವಾಪಸ್ಸಾಗುತ್ತಿದ್ದೇವೆ. ನಾನು ನನಗೆ ತೋಚಿದ ವಿಷಯಗಳಮೇಲೆ ಲೇಖನಗಳನ್ನು ಬರೆದು ಅವಕ್ಕೆ ನನ್ನ ಚಿತ್ರಗಳನ್ನು ಲಗತ್ತಿಸಿದ್ದೇನೆ. ಅವುಗಳ ಕೆಲವು ಹೆಸರುಗಳನ್ನು ಇಲ್ಲಿ ದಾಖಲಿಸಬಯಸುತ್ತೇನೆ. ಇಸ್ಕಾನ್ ದೇವಾಲಯ, ಡಂಡಾ ಸ್ಟ್ರೀಟ್ ಕಾರುಗಳು, ಟೊರಾಂಟೋ ಕನ್ನಡ ಸಂಘ, ಕ್ರಾಸ್ವೇಸ್ ಬಹುಮಹಡಿ ಕಮರ್ಶಿಯಲ್ ಮತ್ತು ಹೌಸಿಂಗ್ ಕಾಂಪ್ಲೆಕ್ಸ್, ಅಕ್ಷರ ಪುರುಷೋತ್ತಮ ಮಂದಿರ್, ಡಾಲರಮ, ಇತ್ಯಾದಿ, ಇತ್ಯಾದಿಗಳು. (suMkadavar ೦೨:೧೮, ೩೦ ಸೆಪ್ಟೆಂಬರ್ ೨೦೧೨ (UTC)) ಈಗಾಗಲೇ ಭಾರತಕ್ಕೆ ವಾಪಸ್ ಬಂದು ಸುಮಾರು ೧ ತಿಂಗಳಾಗುತ್ತಾ ಬಂದಿದೆ. ಸ್ವಲ್ಪ ಆರೋಗ್ಯದಲ್ಲಿ ಏರುಪೇರಾಗಿರುವುದರಿಂದ ಹೆಚ್ಚು ಓದಲು ಬರೆಯಲು ಸಾಧ್ಯವಾಗುತ್ತಿಲ್ಲ. ಇನ್ನು ಕೆಲವೇ ವಾರಗಳ ಬಳಿಕ, ಭಗವಂತನ ದಯೆಯಿಂದ ಬಹುಶಃ ನನ್ನ ಕೆಲಸ ಮೊದಲಿನಂತೆಯೇ ಶುರುವಾಗುವ ಸಾಧ್ಯತೆಗಳು ಹೆಚ್ಚೆಂದು ಭಾವಿಸುತ್ತೇನೆ. ಧನ್ಯವಾದಗಳು.

ನಿಮ್ಮ ಆರೋಗ್ಯ ಬೇಗ ಸುಧಾರಿಸಲಿಸಲೆಂದು ಹಾರೈಕೆಗಳು... -- ತೇಜಸ್ / ಚರ್ಚೆ/ ೦೫:೩೨, ೩೦ ಸೆಪ್ಟೆಂಬರ್ ೨೦೧೨ (UTC)

(suMkadavar ೧೨:೧೫, ೩ ಅಕ್ಟೋಬರ್ ೨೦೧೨ (UTC)) ಧನ್ಯವಾದಗಳು, ತೇಜಸ್ ರವರೆ, ಈದಿನದಿಂದ ಮೊದಲಿನಂತೆ ನನ್ನ ಅಲ್ಪ ಕೆಲಸ ಆರಂಭ ಮಾಡುತ್ತೇನೆ.

ವಿಕಿಪೀಡಿಯ ಸಮ್ಮಿಲನ #52 @ ಬೆಂಗಳೂರು "Wikidata"
ನಿಮ್ಮನ್ನು ವಿಕಿಡೇಟಾ ಬಗ್ಗೆ ಲೈಡಿಯ ಪಿಂಟ್ಶರ್ (Lydia Pintscher) ಅವರು ಡಿಸೆಂಬರ್ ೦೨, ೨೦೧೨ ರಂದು ನೀಡಲಿರುವ ಉಪನ್ಯಾಸಕ್ಕೆ ಅಂತರ್ಜಾಲದ ಮೂಲಕ ಅಥವಾ ಖುದ್ದಾಗಿ ಭಾಗವಹಿಸಲು ಆಹ್ವಾನಿಸಲಾಗಿದೆ.
ಬೆಂಗಳೂರಿನಲ್ಲಿ(ಸಮ್ಮಿಲನದ ಪುಟ) ಸಂಜೆ 3:೦೦ಕ್ಕೆ. ನೀವು ದೂರದ ಪ್ರದೇಶಗಳಿಂದ ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್ ಮೂಲಕ ಭಾಗವಹಿಸಬಹುದು.
ಹೆಚ್ಚಿನ ವಿವರಗಳು ಸಮ್ಮಿಲನದ ಪುಟದಲ್ಲಿದೆ. ದಯವಿಟ್ಟು "ವಾಸ್ತವವಾಗಿ ಭಾಗವಹಿಸುವವರು (Virtual participation)" ವಿಭಾಗದಲ್ಲಿ ನಿಮ್ಮ ಹೆಸರನ್ನು ಸೇರಿಸಿ.
ಬೆಂಗಳೂರಿನ ವಿಕಿಪೀಡಿಯನ್ನರ ಪರವಾಗಿ ಓಂಶಿವಪ್ರಕಾಶ್ (ಚರ್ಚೆ)

ಶುಭಾಶಯಗಳು radhatanaya, can we be friends? I have certain issues about wikipedia which need to be discussed. and also, i want some help such as page creation, technical issues, etc in kannada wikipedia. "Kannada ur mom and life". I salute your mothertongue affection.

first, my name is தமிழ்க்குரிசில் which may be transliterated as thamizhkurisil (tamil rich man). please do write the same in kannada script, so that i can use the kannada name in signposts. thank you! -தமிழ்க்குரிசில் (talk) ೧೩:೨೯, ೨೭ ಫೆಬ್ರುವರಿ ೨೦೧೩ (UTC)

(suMkadavar ೦೧:೨೧, ೨೮ ಫೆಬ್ರುವರಿ ೨೦೧೩ (UTC))

தமிழ்க்குரிசில். Thanks. Surely I am unable to do this. Because my knowledge about Tamilu is nil. So, first of all I will not be able to pronounce your name correctly. With regards,

No worries! thank you! I have created a page for requesting articles so that other wikipedians can create articles about those topics. see the page and translate the text in to kannada. Thanks, :)-தமிழ்க்குரிசில் (talk) ೧೨:೦೭, ೨೮ ಫೆಬ್ರುವರಿ ೨೦೧೩ (UTC)

ರಕ್ಷಾ. ಕೆ. ಶೆಟ್ಟಿ - ಲೇಖನದ ಬಗ್ಗೆ[ಬದಲಾಯಿಸಿ]

ನಮಸ್ತೆ, ರಕ್ಷಾ. ಕೆ. ಶೆಟ್ಟಿ ಈ ಪುಟದಲ್ಲಿ ರಕ್ಷಾ ಅವರ ಸಾಧನೆಗಳ ಬಗ್ಗೆ ಯಾವುದೇ ಉಲ್ಲೇಖಗಳನ್ನು ನೀಡಿಲ್ಲ. ಇದನ್ನು ಸರಿ ಪಡಿಸಲು ಸಾಧ್ಯವೇ? ವಿಕಿಪೀಡಿಯದಲ್ಲಿ ಯಾವುದೇ ಪ್ರಮುಖ ವ್ಯಕ್ತಿಯ ಹೆಸರನ್ನು ಸೇರಿಸುವಾಗ (ವಿಕಿ ಪುಟವಾಗಿ) ಅದಕ್ಕೆ ಬೆಂಬಲ ಒದಗಿಸಬಲ್ಲ ನಂಬಲಱ ಮೂಲಗಳ ಪಟ್ಟಿ ಕೊಡುವುದು ಒಳಿತು. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೨೧:೪೦, ೭ ಮಾರ್ಚ್ ೨೦೧೩ (UTC)

(suMkadavar ೧೪:೪೦, ೪ ಏಪ್ರಿಲ್ ೨೦೧೩ (UTC))

ಸರಿಯಾಗಿ ಹೇಳಿದಿರಿ. ನೋಡಿ, ರಕ್ಷಾ ಕೆ. ಶೆಟ್ಟಿ ಒಬ್ಬ ಮಧ್ಯಮ ವರ್ಗದಿಂದ ಬಂದ ಉದಯೋನ್ಮುಖ ಕಲಾವಿದೆ. ಈ ತರಹದ ಭರತನಾಟ್ಯ ಮುಂತಾದವುಗಳನ್ನು ತಮಿಳುನಾಡಿನ ಯಾರೋ 'ಅಯ್ಯರ್' ಅಥವಾ 'ಅಯ್ಯಂಗಾರ್' ಪರಿವಾರ ನಡೆಸಿಕೊಡುವುದನ್ನು ನಾವು ನೋಡುತ್ತಾ ಬಂದಿದ್ದೇವೆ. ದಕ್ಶಿಣ ಕನ್ನಡದ ಪೋರಿಯೊಬ್ಬಳು ಈ ವಲಯದಲ್ಲಿ ಪಾದಾರ್ಪಣೆಮಾಡಿರುವುದು ಹೆಮ್ಮೆಯ ವಿಶಯ. ಈ ಹಿನ್ನೆಲೆಯಲ್ಲಿ ಬೇರೆ ಸಾಧನೆಗಳ ಉಲ್ಲೇಖ ಅಗತ್ಯವಿಲ್ಲ. ಅವೆಲ್ಲಾ ಅವಳ ಮುಂದಿನ ಜೀವನದುದ್ದಕ್ಕೂ ಬರುತ್ತಿವೆ. ನೋಡಿ. ಆಕೆಯ ಬಗ್ಗೆ ಮಾಹಿತಿ ತಿಳಿದಕೂಡಲೆ ತಿಳಿಸ್ತೀನಿ.

ವಿಕಿಪೀಡಿಯ ಕನ್ನಡದ ಸದಸ್ಯರ ಸಮ್ಮಿಲನ ಈ ತಿಂಗಳು ಐ.‌ಆರ್.ಸಿ ಯಲ್ಲಿ[ಬದಲಾಯಿಸಿ]

ವಿಕಿಪೀಡಿಯ ಕನ್ನಡದ ಸದಸ್ಯರ ಸಮ್ಮಿಲನ ಈ ತಿಂಗಳು ಐ.‌ಆರ್.ಸಿ ಯಲ್ಲಿ

ಮೇ ೭, ೨೦೧೩ , ರಾತ್ರಿ ೯:೩೦ ರಿಂದ ೧೧:೩೦

ಐ.‌ಆರ್.ಸಿ ಚಾನೆಲ್

ಐ.‌ಆರ್.ಸಿಯನ್ನು ಇದುವರೆಗೆ ಬಳಸಿ ಅಭ್ಯಾಸವಿಲ್ಲದವರು ಈ ಕೆಳಗಿನ ವೆಬ್‌ಚಾಟ್ ಲಿಂಕ್ ಬಳಸಬಹುದು.

ವೆಬ್‌ಚಾಟ್ - ಫ್ರೀನೋಡ್ - ವಿಕಿಪೀಡಿಯ ಕನ್ನಡ ಚಾನಲ್

ಸಮ್ಮಿಲನದ ಉದ್ದೇಶ

೧) ಕನ್ನಡ ವಿಕಿಪೀಡಿಯ ಸುತ್ತ ನಾವು ಕೈಗೊಳ್ಳಬಹುದಾದ ಕೆಲಸಗಳು

೨) ಕನ್ನಡ ವಿಕಿಪೀಡಿಯ ಇಂದಿನ ಸ್ಥಿತಿಗತಿ

೩) ಕನ್ನಡ ವಿಕಿಪೀಡಿಯ ಸುತ್ತಲಿನ ಕಾರ್ಯಕ್ರಮಗಳು

೪) ಕನ್ನಡ ವಿಕಿಪೀಡಿಯದ ಹತ್ತನೆಯ ವಾರ್ಷಿಕೋತ್ಸವಕ್ಕೆ ತಯಾರಿ ಭಾಗವಹಿಸುವವರು ಈ ಕೊಂಡಿಯಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ

ನೀವು ಇತ್ತೀಚೆಗೆ ಹಾಕಿದ ಬಸವರಾಜ್ ಮತ್ತು ಡೆರಿಲ್ ಕ್ಯಾಸ್ಟಲಿನೊ‎ ಪುಟಗಳು ಪತ್ರಿಕಾವರದಿಯ ರೀತಿಯಲ್ಲಿವೆ. ಇಂತಹ ಲೇಖನಗಳು ವಿಕಿಪಿಡಿಯಾದ ಧಾಟಿ ಅಲ್ಲ. ದಯವಿಟ್ಟು ಬದಲಾಯಿಸಿ. ಹಾಗೂ ಹಾಕುವ ಪುಟಗಳು ವಿಶೇಷ ವ್ಯಕ್ತಿಗಳದ್ದಾಗಿರಲಿ . ಭಾರತದ ಪ್ರತಿಯೊಬ್ಬ ಯೋಧನೂ ಗ್ರೇಟ್ ಹೌದು. ಆದರೆ ಹಾಗಂತ ಎಲ್ಲರ ಹೆಸರಲ್ಲೂ ಒಂದೊಂದು ಪುಟ ಮಾಡಲು ಸಾಧ್ಯವಿಲ್ಲವಲ್ಲ.! (suMkadavar ೧೦:೫೭, ೨೮ ಜೂನ್ ೨೦೧೩ (UTC)) ಸರಿಯಾಗಿ ಹೇಳಿದಿರಿ. ವಿಕಿಪೀಡಿಯದ ಧಾಟಿಯಲ್ಲಿಲ್ಲ. ಸರಿ. ಒಪ್ಪಿದೆ. ಆದರೆ ಹಾಕುವ ವಿಶೇಷ ವ್ಯಕ್ತಿಗಳದ್ದಾಗಿರಬೇಕು,ಎನ್ನುವುದೂ ಸರಿಯೆ. ಅಂದರೆ ವ್ಯಕ್ತಿಯೊಬ್ಬನನ್ನು ಪುಟದ ಮೇಲೆ ತರಲು ಏನಾದರೂ ವಿಶೇಷ ಗುಣವಿರಬೇಕು ಎನ್ನುವ ಮಾತದು. ಅದರ ಮಾನದಂಡವನ್ನು ನಿರ್ಧರಿಸುವುದು ಹೇಗೆ ? ನನ್ನ ಮಗ, ಅಂತಹ ಕೊಳಕು ಹಾಗು ವಾಸಕ್ಕೆ ಅಸಹ್ಯವಾದ ಸ್ಥಳದಲ್ಲಿದ್ದು ಕೊಂಡು ಅದೆಷ್ಟೊ ಮಂದಿಯನ್ನು ಉಳಿಸಲು ಇಲ್ಲವೇ ಒಂದು ಪ್ರದೇಶದಿಂದ ಉತ್ತಮ ಪ್ರದೇಶಕ್ಕೆ ಕರೆದುಕೊಂಡು ಹೋಗಲು ಪ್ರಯತ್ನಿಸಿ ತನ್ನ ಜೀವನವನ್ನೇ ಕೊಟ್ಟನಲ್ಲ ಎಂದು ಒಂದು ಮಾತೃ ಹೃದಯ ಕಣ್ಣೀರು ಹಾಕುವಾಗ ನಮ್ಮ ವಿಶೇಷ ವ್ಯಕ್ತಿಯ ಸಂಗತಿ ಸಹಾಯಕ್ಕೆ ಬರುವುದಿಲ್ಲ. ಎನ್ನುವುದು ನನ್ನ ವಾದ. ಇಲ್ಲಿ 'ಬಸವರಾಜ್', ಹಾಗೂ 'ಕ್ಯಾಸ್ಟಲಿನೊ' ನನಗೆ ಹೀರೋಗಳು; ಅಥವಾ ನಿಮ್ಮ ಮಾತಿನಲ್ಲಿ ಹೇಳಬೇಕೆಂದರೆ ವಿಶೇಷ ವ್ಯಕ್ತಿಗಳು. ನನಗೆ ದಯಮಾಡಿ ಅದನ್ನು ಸರಿಪಡಿಸಲು ಪ್ರಯತ್ನಿಸಿ. ಮುಂದೆ ಇಂತಹ ಸಾಹಸಕ್ಕೆ ಕೈಹಾಕುವುದಿಲ್ಲ. ಇಂಗ್ಲೀಷ್ ವಿಕಿಪೀಡಿಯದಲ್ಲಿ ಪ್ರಕಟವಾಗಿರುವುದು ಮಾತ್ರ ವಿಶೇಷ ಎನ್ನುವ ಮಾತಿನ ಅರ್ಥವೇನೊ. ಕ್ಷಮಿಸಿ. ನಮಸ್ಕಾರ. ರಾಧಾತನಯ. ದೇಶದ ಕೆಲಸಕ್ಕಾಗಿ, ತನ್ನ ರಾಷ್ಟ್ರವಾಸಿಗಳಿಗೆ ಜೀವತೆತ್ತರೂ ಅವರು ವಿಶೇಷ ವ್ಯಕ್ತಿಗಳ ಪಟ್ಟಿಗೆ ಸೇರುವುದಿಲ್ಲ ಎನ್ನುವ ನಿಮ್ಮ ವಾದ ಸರಿಕಾಣಲಿಲ್ಲ. ಅವರಿಗೆ ಒಂದು ಪುಟ ಮೀಸಲಾಗಿಡುವ ಅರ್ಥಹೀನ ವಿಚಾರ ನಿಮಗೆ ಸರಿಕಾಣಲಿಲ್ಲ ಎನ್ನುವ ಮಾತನ್ನು ನಾನು ಖಂಡಿತಾ ಒಪ್ಪುವುದಿಲ್ಲ. ಬಹುಶಃ ಇಂತಹ ನಿಲವು ವಿಕಿಪೀಡಿಯದ ಬೆಳವಣಿಗೆಗೆ ಮಾರಕವಾಗಬಹುದೇನೊ ಎನ್ನುವುದು, ನನ್ನ ವೈಯಕ್ತಿಕ ವಿಚಾರ. ಇಷ್ಟಕ್ಕೂ ವಯಸ್ಸಾದ ನನ್ನಂಥವನ ಮಾತಿಗೆ ಬೆಲೆಕೊಡುವವರು ಈಗ ಹೆಚ್ಛಿಗೆ ಇಲ್ಲ. ಕ್ಷಮಿಸಿ, ಇದು ನನ್ನ ತಲಹರಟೆಯ ಪರಮಾವಧಿ ಎಂದು ನನಗೇ ಅನ್ನಿಸಿದೆ. ಆದರೆ ಕೆಲವು ಕಾನೂನುಗಳು ಮತ್ತು ನಿಯಮಗಳನ್ನು ನಾವೆ ಸರಿಪಡಿಸುತ್ತಾ ಸಾಗುವುದು ಒಂದು ಉತ್ತಮ ಬೆಳವಣಿಗೆ ಎನ್ನಿಸುವುದು ನನ್ನ ನಿಲವು... (suMkadavar ೧೨:೪೭, ೨೮ ಜೂನ್ ೨೦೧೩ (UTC)) ಡಾ. ಎಚ್. ಎಸ್. ವೆಂಕಟೇಶ ಮೂರ್ತಿಯವರ ಬಗ್ಗೆ ಇಂಗ್ಲೀಷ್ ವಿಕಿಪೀಡಿಯದ ಬರವಣಿಗೆ ಇಲ್ಲ. ಯಾಕೆ ಗೊತ್ತಿಲ್ಲ. ನಾನೇನೊ ಆಗಲೇ ದಾಖಲಾಗಿದ್ದ ಅವರ ಕನ್ನಡ ವಿಕಿಪೀಡಿಯಾ ಪುಟಕ್ಕೆ ಕೆಲವು ವಿಷಯಗಳನ್ನು ಸೇರಿಸುತ್ತಾ ಹೋಗುತ್ತಿದ್ದೇನೆ. (ಇಂಗ್ಲೀಷಿನಲ್ಲಿ ಇಲ್ಲ ಎಂದು ಕನ್ನಡದ ಮಹಾನ್ ಸಾಹಿತಿಯನ್ನು ಉಪೇಕ್ಷೆ ಮಾಡಬೇಕೆ ?)

ಇದು ವಿಕಿಪಿಡಿಯಾ. ಮತ್ತು ಇದು ಅದಕ್ಕೆ ಸಂಬಂಧಿಸಿದ ಚರ್ಚೆ. ಇದರಲ್ಲಿ ವಯಸ್ಸು , ಲಿಂಗ ಯಾವುದೂ ಪರಿಗಣಿತವಲ್ಲ. ಚರ್ಚೆ ನೇರಾನೇರವಾಗಿರಲಿ. ವಿಷಯಕ್ಕೆ ಸಂಬಂಧಿಸಿರಲಿ. ಇಂಗ್ಲೀಷ್ ವಿಕಿಯಲ್ಲಿ ಇದೆಯೋ ಇಲ್ಲವೋ ಅದು ಗೊತ್ತಿಲ್ಲ. ಅದಕ್ಕೂ ಈ ಚರ್ಚೆಗೂ ಸಂಬಂಧವಿಲ್ಲ. ನಿಮಗೆ ಹಾಕಬೇಕು ಅನ್ನಿಸಿದ ವ್ಯಕ್ತಿ ಮತ್ತು ವಿಷಯ ಬಗ್ಗೆ ಹಾಕಲು ನೀವು ಸ್ವತಂತ್ರರು. ನಾನು ನನ್ನ ಅಭಿಪ್ರಾಯ ಹೇಳಿದೆ. ಆದರೆ ಹಾಕುವ ಮೊದಲು ಬೇರೆ ವಿಕಿ ಲೇಖನಗಳನ್ನು ನೋಡಿ ,ಲೇಖನದಂತೆ ಮಾಡಿ ಹಾಕಿ ಎಂದು ಕೋರಿಕೆ. ಪತ್ರಿಕೆಯ ವರದಿ ನೋಡಿಕೊಂಡು ವರದಿಯಂತೆ , ಕತೆಯಂತೆ ಅಂತೆ ಕಂತೆ ವಿಷಯ ಬರೆಯುವುದು ವಿಕಿಪಿಡಿಯಾದ ಧಾಟಿ ಅಲ್ಲ. ಇದು ಮಾಹಿತಿ ಕಣಜ. ಪುಟದ ಹೆಡ್ಡಿಂಗುಗಳ ಬಗ್ಗೆ ಗಮನವಿರಲಿ. ಉದಾ: ದಿ||ಬಸವರಾಜ್ ಪುಟ. ಬರೀ ಬಸವರಾಜ್ ಎಂದು ಹೆಸರು ಕೊಡುವ ಬದಲು, ಅವರ ಸರ್ ನೇಮ್ ಸೇರಿಸಿ ಕೊಡಬಹುದು. ಅವರ ಬಗ್ಗೆ ಹೆಚ್ಚು ವಿಷಯ ಸಂಗ್ರಹ ಮಾಡಿ ಹಾಕಬಹುದು. ಪತ್ರಿಕೆಲ್ಲಿ ಬಂದ ವರದಿ ನೋಡಿ ಎರಡು ಸಾಲು ಹಾಕಿದರೆ ಒಂದು ಪುಟ ಮೀಸಲಿಟ್ಟು ಗೌರವ ಕೊಟ್ಟಂತಾಗುವುದಿಲ್ಲ. ಪ್ರತಿಯೊಬ್ಬ ರೈತ ಮತ್ತು ಯೋಧನಿಗೂ ಒಂದೊಂದು ಪುಟ ಮಾಡಿ ಹಾಕಿದರೂ ಬೇಸರವಿಲ್ಲ. ಹಾಕಿ. ಧನ್ಯವಾದಗಳು. (suMkadavar ೧೦:೫೧, ೨ ಜುಲೈ ೨೦೧೩ (UTC)) https://en.wikipedia.org/wiki/The_Crossways,_Toronto ಈ ಲೇಖನಕ್ಕೆ ಪೂರಕವಾದ ಹಲವು ಅತ್ಯುತ್ತಮ ಚಿತ್ರಗಳನ್ನು ನಾನು ಟೊರಾಂಟೋನಗರದಲ್ಲಿದ್ದಾಗ ಅವನ್ನು ನಮೂದಿಸಿದ ಲೇಖನದಲ್ಲಿ ಹಾಕಿದ್ದೇನೆ. ಇನ್ನೂ ಕೆಲವು ಲೇಖನಗಳನ್ನು ಅಲ್ಲಿದ್ದಾಗ ಬರೆದು ವಿಕಿಪೀಡಿಯದಲ್ಲಿ ಅಂಟಿಸಿದ್ದೆ. ಉದಾ : ಟೋರಾಂಟೋ ನಗರದ ಸಾರಿಗೆ ವ್ಯವಸ್ಥೆ, ಟೊರಾಂಟೋ ಪುಸ್ತಕಾಲಯ, ಬಾಪ್ಸ್, ಅಕ್ಷರ ಪುರುಷೋತ್ತಮ, ಟೊರಾಂಟೋ ಇತ್ಯಾದಿ. (ಅತ್ಯುತ್ತಮ ಹಾಗೂ ಲೇಟೆಸ್ಟ್ ಚಿತ್ರಗಳನ್ನೂ ಅದಕ್ಕೆ ಸೇರಿಸಿದ್ದೇನೆ) ಮೊನ್ನೆ, ನನ್ನ ಒಂದು ಇಂಗ್ಲೀಷ್ ಲೇಖನಕ್ಕೆ ಸಮಯೋಚಿತ ಚಿತ್ರ ಹಾಕಿದ್ದೇನೆ. (ಅವರು ನಮ್ಮ ಲ್ಯಾಬೊರೇಟೊರಿಯ ಪ್ರಥಮ ನಿರ್ದೇಶಕರು) http://en.wikipedia.org/wiki/Arthur_James_Turner ಓದಿ. (suMkadavar ೦೪:೦೨, ೩ ಜುಲೈ ೨೦೧೩ (UTC)) ಪ್ರಕಾಶ್ ಬುರ್ಡೆ ಲೇಖನದಲ್ಲಿ ತೃಟಿ ಇದೆ. ಸರಿ. ಸುಮ್ನೆ ಸರಿಯಿಲ್ಲ ಸರಿಪಡಿಸಿ ಅನ್ನೊ ಬದ್ಲು ಒಂದು ಸಾರಿ ಉತ್ತಮ ಪಡಿಸಿ ತೋರ್ಸಿ ಸ್ವಾಮಿ. ಹೌದು. ನಮಗೆ ತಂತ್ರಜ್ಞಾನ ಸ್ವಲ್ಪನೂ ಗೊತ್ತಿಲ್ಲ. ನಮ್ಮ ಬರವಣಿಗೆ ಬಹಳ ಕಳಪೆಯದು ಗೊತ್ತು. ಅದನ್ನು ಸರಿಪಡಿಸಲು ಪ್ರಯತ್ನ ಸದಾ ನಡೆದಿದೆ. ನಮ್ಮ ಪರಿಸ್ಥಿತಿ ಒಂದ್ ತರಹದ ಸಮಕಲು ನಾಣ್ಯದ ತರಹ, ಅದನ್ನ ಹೇಗಾದರೂ ಮಾಡಿ ಚಲಾಯಿಸುವ ಚಾಕಚಕ್ಯತೆ ಪಡೆಯೋದರಲ್ಲೇ ಜಾಣತನ ಇರೋದು. ಬಹುಶಃ ಗೊತ್ತಾಯ್ತು ಅಂತ ಕಾಣ್ಸತ್ತೆ ನಾನ್ ಏನ್ ಹೇಳಕ್ಕೆ ಹೊರಟಿದಿನಿ ಅನ್ನೊದು. ಈಗ ಸ್ವಲ್ಪ ತೋರ್ಸಿದರೆ,ಒಳ್ಳೇದಲ್ವ. ನಿರ್ವಾಕರ ಪದವಿ ಬಹಳ ಕಷ್ಟ ಅಂತ ಅನ್ನಿಸ್ತಿರಬೊದು. ಇಂತಹ ಮುದುಗೂಬೆಗಳ ಜೊತೆ ಒದ್ದಾಡಿ ತಲೆ ಚಚ್ಕೊಳೋದು ಭಾರ ಕಸ್ಟ ಅನ್ನಿಸಿರಬಹುದೇನೊ. ಗೊತ್ತಿಲ್ಲ. ವಿಕಿಪೀಡಿಯ ಒಬ್ಬರ ಲೇಖನ ಖಂಡಿತ ಅಲ್ಲ. ಅದನ್ನ ಯಾರು, ಎಲ್ಲಿಬೇಕಾದರೂ, ಯಾವಾಗಲಾದರೂ ಸರಿಪಡಿಸೊ ಅನುಕೂಲ ಬಳಸಿಕೊಂಡು ನಮಗೂ ನೆರವಾಗಿ.. (suMkadavar ೦೧:೧೧, ೬ ಜುಲೈ ೨೦೧೩ (UTC))


ಬಡಗನಾಡು ಹಾಸ್ಟೆಲ್ ಪುಟದಲ್ಲಿ "ಜುಲೈ, ೬, ಮತ್ತು ೭ ರಂದು ವಜ್ರಮಹೋತ್ಸವದ ವಿಧಿಗಳು ವಿಜೃಂಭಣೆಯಿಂದ ನೆರೆವೇರಿಸಲು ಎಲ್ಲಾ ಏರ್ಪಾಟುಗಳನ್ನೂ ಮಾಡಿಕೊಳ್ಳಲಾಗಿದೆ." "ರಿಯಾಯತಿ ದರದಲ್ಲಿ ಭವನ ದೊರೆಯುತ್ತದೆ, ಜನರು ಬಳಸಿಕೊಳ್ಳಿ" ಅಂತೆಲ್ಲಾ ಬರೆದಿದ್ದೀರಿ. ದಯವಿಟ್ಟು ಅರ್ಥ ಮಾಡಿಕೊಳ್ಳಿ. ಇದು ವಿಕಿಪಿಡಿಯಾ. ಇಲ್ಲಿ ಮಾಹಿತಿ ತುಂಬಬೇಕು. ಪತ್ರಿಕಾ ವರದಿ ಅಥವಾ ಜಾಹೀರಾತಿನಂತಹ ವಿಷಯ ಬರೆಯಬಾರದು. ನೀವು ಸೇರಿಸುತ್ತಿರುವ ಹಲವಾರು ಪುಟಗಳು ವಿಷಯಗಳು ಇದೇ ಧಾಟಿಯಲ್ಲಿವೆ. ದಯವಿಟ್ಟು ತಿದ್ದಿಕೊಳ್ಳಿ. ಇಲ್ಲದಿದ್ದರೆ ಕನ್ನಡ ವಿಕಿಪಿಡಿಯಾದ ಗುಣಮಟ್ಟ ಕುಸಿದುಹೋಗುತ್ತದೆ. ಸುಮ್ಮನೇ ೧ ಪ್ರಬಂಧ, ಎರಡುಮೂರು ಪುಸ್ತಕ ಬರೆದಂತಹ ವ್ಯಕ್ತಿಗಳ ಬಗ್ಗೆ ಪುಟ ಸೇರಿಸುವುದರಿಂದ ಯಾರಿಗೂ ಉಪಯೋಗವಿಲ್ಲ. ಹಾಗೆ ಮಾಡಿ ನೀವು ಅವರನ್ನು ಜಗತ್ತಿಗೆ ಪರಿಚಯಿಸುತ್ತಿದ್ದೀರಿ ಎಂಬ ಭ್ರಮೆ ಬೇಡ. ಹಾಗೆ ನೋಡುತ್ತಾ ಹೋದರೆ ಇಡೀ ಕರ್ನಾಟಕದ ಮುಕ್ಕಾಲು ಭಾಗ ಪ್ರೊಫೆಸರ್ ಗಳ ಬಗ್ಗೆ ಒಂದೊಂದು ಪುಟ ಸೇರಿಸಬೇಕಾಗುವುದು. ಹೀಗೆ ಸೇರಿಸುತ್ತಾ ಹೋದರೆ ವಿಕಿಪಿಡಿಯಾ ಎನ್ನುವುದು ತಮಗೆ ಬೇಕಾದವರ ಬಗ್ಗೆ ತುಂಬಿಸಿಕೊಳ್ಳುವ ಜಾಗ ಆಗಿಬಿಡುತ್ತದೆ. ಜನರಿಗೆ, ವಿದ್ಯಾರ್ಥಿಗಳಿಗೆ ಹೆಚ್ಚು ಉಪಯೋಗವಾಗುವಂತಹ, ಜನರು ಹುಡುಕುವಂತಹ, ಸಾರ್ವಜನಿಕ ವಿಷಯಗಳನ್ನು ಸೇರಿಸಿ. ಕ್ವಾಲಿಟಿ ಇರಲಿ, ಬರೀ ಕ್ವಾಂಟಿಟಿ ಆಲ್ಲ. (suMkadavar ೧೬:೨೧, ೫ ಜುಲೈ ೨೦೧೩ (UTC)) ಸರಿಯಾದ ಮಾತು. ನನಗೆ ಒಪ್ಪಿಗೆ ಆಯಿತು. ಈಗ ತಾವು ಬಡಗನಾಡು ಸಂಘ ಲೇಖನವನ್ನು ತಿದ್ದಿ ತೋರಿಸಿ. ನಾನು ಕಲಿಯುತ್ತೇನೆ.

ನನಗೆ ನಿಮ್ಮ ಬಡಗನಾಡು ಸಂಘದ ಬಗ್ಗೆ ಮಾಹಿತಿ ಗೊತ್ತಿಲ್ಲ. ಆದರೂ ನೀವು ಹಾಕಿದೆ ವಿಷಯಗಳ ಆಧಾರದ ಮೇಲೆ ಅದನ್ನು ತಿದ್ದಿದ್ದೇನೆ ನೋಡಿ. ವಿಕಿಯಲ್ಲಿ ಯಾವುದೇ ವಿಷಯ ಹಾಕುವಾಗ ಮಾಹಿತಿ ನೇರವಾಗಿ ಬರೆಯಬೇಕೇ ಹೊರತು ಹೊಗಳಬಾರದು. ಒಂದು ಕ್ರಮಬದ್ಧತೆಯಿಂದ ಹಾಕಬೇಕು. ಉದಾಹರಣೆಗೆ ಈಗಾಗಲೇ ಇರುವ ಬೇರೆ ದೊಡ್ಡ ವಿಕಿ ಪುಟಗಳನ್ನು ನೋಡಿ. ಪತ್ರಿಕೆ ವರದಿಯಂತೆ 'ಇವತ್ತು ಅಲ್ಲಿ ಆ ಕಾರ್ಯಕ್ರಮವಿದೆ. ಇವತ್ತು ಇದನ್ನು ಮಾಡಲಾಗುತ್ತದೆ' ಅಂತೆಲ್ಲಾ ಬರೆಯಬಾರದು. ಫೋನ್ ನಂ. ಹಾಕಬಾರದು. ಆಡಳಿತ ಮಂಡಲಿ, ಪತ್ರಿಕೆ ಮಂಡಳಿ ಸದಸ್ಯರ ಎಲ್ಲಾ ಹೆಸರು ಬೇಕಿದ್ದರೆ ಸಂಘದ ವೆಬ್ ಸೈಟಲ್ಲಿ ಹಾಕಿಕೊಳ್ಳಬಹುದು. ವಿಕಿಯಲ್ಲಲ್ಲ. ಅವು ಬದಲಾಗುತ್ತಿರುತ್ತವೆ. ಆಗ ವಿಕಿಯಲ್ಲಿ ಹಳೇ ಮಾಹಿತಿ ಹಾಗೇ ಉಳಿಯುತ್ತದೆ. ನಿಮ್ಮ ಬರವಣಿಗೆಯಲ್ಲಿ ಹಲವು ಸ್ಪೆಲ್ಲಿಂಗ್ ತಪ್ಪುಗಳೂ ಇರುತ್ತವೆ. ವಾಕ್ಯರಚನೆ ಬಗ್ಗೆಯೂ ಗಮನ ಕೊಡಿ. ಹಾಗೆಯೇ == , , [[ ]] ಮುಂತಾದ ಚಿಹ್ನೆಗಳನ್ನು ಯಾವಾಗ ಬಳಸಬೇಕು , ಯಾವುದು ಬಳಸಿದರೆ ಏನಾಗುತ್ತದೆ ಅಂತ ನೋಡಿಕೊಂಡು ಬಳಸಿ. ವಿಕಿ ಸಹಾಯ ಪುಟ ನೋಡಿ. ನಿಮ್ಮ ಪ್ರಯೋಗ ಪುಟದಲ್ಲಿ ಪ್ರಯೋಗ ಮಾಡಿ ತಿಳಿದುಕೊಳ್ಳಿ.. ಲೇಖನ ಸೇರಿಸುವಾಗ ಮಾಹಿತಿ ಯನ್ನು ಉಳಿಸುವುದು , ಬದಲಾಯಿಸುವುದು ಮಾಡುವ ಮೊದಲು ಮುನ್ನೋಟ ನೋಡಿ. ಎಲ್ಲಾ ಸರಿಯಾದ ಮೇಲೆ ಉಳಿಸಿ.

ಬಡಗನಾಡು ಸಂಘ ಹಾಸ್ಟೆಲ್ ಬಗ್ಗೆ ನಿಮ್ಮ ತಿದ್ದುಪಡಿ ಸೂಕ್ತವಾಗಿದೆ. ಬಹುಶಃ ಬಹಳಷ್ಟು ವಿವರಗಳು ಮಾಯವಾಗಿವೆ. ಅದೇ ವಿಕಿಪೀಡಿಯದ ವಿಶಿಷ್ಟತೆ ಎನ್ನುವಮಾತನ್ನು ನಾನು ಕಲಿತಿದ್ದೇನೆ. ನಿಧಾನವಾಗಿ ತಿದ್ದಿಕೊಳ್ಳುತ್ತೇನೆ. ಜನಸಾಮಾನ್ಯರನ್ನು ಇನ್ನು ಮೇಲೆ ಪುಟಗಳ ಮೇಲೆ ತರುವುದಿಲ್ಲ. ಧನ್ಯವಾದಗಳು.

ಅನಗತ್ಯ ಹಾಗೂ ವಿಕಿಯಲ್ಲಿ ಹಾಕಬಾರದಂತಹ ವಿಷಯಗಳು ಮಾಯವಾಗಿವೆ. ಅದು ವಿಶಿಷ್ಟತೆ ಅಲ್ಲ ವಿಕಿ-ಶಿಷ್ಟತೆ. ಬಡಗನಾಡು ಭವನ ಒಂದು ದಶಕದ ಹಿಂದೆ ಕಟ್ಟಿದರು ಅಂದರೆ ಯಾವ ದಶಕ? ಇನ್ನು ಹತ್ತು ವರ್ಷ ಬಿಟ್ಟು ಓದಿದರೆ ಅದು ಆಗಲೂ ಒಂದು ದಶಕದ ಹಿಂದೆ ಅಂದರೆ ತಪ್ಪಾಗುವುದಿಲ್ಲವೇ? ಸಂಘದ ಪದಾದಿಕಾರಿಗಳ/ಪತ್ರಿಕಾ ಮಂಡಲಿಯ ವಿವರ ಹಾಕಲು ಇದು ಸಂಘದ ವೆಬ್ ಸೈಟ್ ಅಲ್ಲವಲ್ಲ. ಜಾಹೀರಾತು ಪುಟವೂ ಅಲ್ಲ. ಅವರು ಬದಲಾಗುತ್ತಾರೆ. ಇಲ್ಲಿ ಹಳೇ ಮಾಹಿತಿ ಹಾಗೇ ಉಳಿಯುತ್ತದೆ. ಬಸವರಾಜ ಯರಗಟ್ಟಿ ಪುಟದಲ್ಲಿ ಜುಲೈ ೩ ರಂದು ಅಂತ್ಯಕ್ರಿಯೆ ನಡೆಸಲಾಯಿತು ಅಂತ ಬರೆದಿದ್ದಿರಿ. ಪತ್ರಿಕೆಯಲ್ಲಿ ಈ ರೀತಿ ವರದಿ ಬರೆಯುತ್ತಾರೆ. ಏಕಂದ್ರೆ ಅದು ಅವತ್ತು ಓದುವವರಿಗೆ ತಿಳಿಯುತ್ತದೆ. ಆದರೆ ಇನ್ನು ೩ ವರ್ಷ ಬಿಟ್ಟು ವಿಕಿಯಲ್ಲ್ಲಿ ಓದಿದರೆ ಯಾವ ಜುಲೈ ೩ ಅಂತ ತಿಳಿಯಬೇಕು? ಲಗ್ನ ಆಗಿ ಎಂಟು ತಿಂಗಳಾಯಿತು ಅಂತ ಬರೆದರೆ ಇನ್ನು ೨ ವರ್ಷ ಬಿಟ್ಟರೂ ಎಂಟೇ ತಿಂಗಳಾಗಿರುತ್ತದಾ? ಹಾಗಾಗಿ ಘಟನೆಗಳನ್ನು ಬರೆಯುವಾಗ ಇಸವಿ ಹಾಕಿ ಸರಿಯಾಗಿ ಮಾಹಿತಿಯಂತೆ ಬರೆಯಬೇಕು. ನೀವು ಹಾಕಿದ ಎಲ್ಲಾ ಪುಟಗಳಲ್ಲೂ ಇಂತಹ ತಪ್ಪುಗಳಿದ್ದರೆ ಸರಿಪಡಿಸಿ. ಬರಹದ ಗುಣಮಟ್ಟ ಸುಧಾರಿಸಿಕೊಳ್ಳಿ. ವಿಕಿಪಿಡಿಯಾ ಗುಣಮಟ್ಟ ಕುಸಿಯದಿರಲಿ ಎಂಬುದೇ ನಮ್ಮ ಆಶಯ. ಧನ್ಯವಾದಗಳು.. (suMkadavar ೧೧:೪೫, ೬ ಜುಲೈ ೨೦೧೩ (UTC)) ನೀವು ಬರೆದ ಮಾತು ನಿಜ. ಉತ್ತಮ ಪಡಿಸಿಕೊಳ್ಳುತ್ತೇನೆ. ಇನ್ನು ಶ್ರೀ. ಪ್ರಕಾಶ್ ಜಿ. ಬುರ್ಡೆಯವರ ಲೇಖನದ ತೃಟಿಗಳನ್ನು ಸರಿಪಡಿಸಿದ್ದೇನೆ. ಧನ್ಯವಾದಗಳು.

Article requests[ಬದಲಾಯಿಸಿ]

Hi! Do you do article requests for Kannada? Do you know where they go? Thanks WhisperToMe (talk) ೧೪:೨೫, ೪ ಜುಲೈ ೨೦೧೩ (UTC) (suMkadavar ೦೦:೫೦, ೫ ಜುಲೈ ೨೦೧೩ (UTC)) ಕನ್ನಡದಲ್ಲಿ ಹೇಳಿ.

(suMkadavar ೦೭:೧೬, ೫ ಜುಲೈ ೨೦೧೩ (UTC)) ಸ್ವಾಮಿ, ಕನ್ನಡದಲ್ಲಿ ಹೇಳ್ಲಿಕ್ಕಾಗಲ್ವೇನ್ರಿ ? ಸಾಕು ನಿಲ್ಸಿ. ನನಗಂತೂ ಅರ್ಥಆಗ್ತಿಲ್ಲ.

ಸುದ್ದಿಯಲ್ಲಿ ವಿಭಾಗಕ್ಕೆ ವಿಷಯ ಸೇರಿಸುವ ಮುನ್ನ[ಬದಲಾಯಿಸಿ]

ಸುದ್ದಿಯಲ್ಲಿ ವಿಭಾಗಕ್ಕೆ ವಿಷಯ ಸೇರಿಸುವ ಮುನ್ನ[ಬದಲಾಯಿಸಿ]

  • ಈ ವಿಭಾಗದಲ್ಲಿ ಒಮ್ಮೆಗೆ ೫ ಸುದ್ದಿಗಳು ಮಾತ್ರ ಇರಲಿ.
  • ಪ್ರತಿಯೊಂದೂ ಸುದ್ದಿಯಲ್ಲಿ ಒಂದಾದರೂ ಪದವು ವಿಕಿಯ ಮತ್ತೊಂದು ಪುಟಕ್ಕೆ ಕೊಂಡಿಯಾಗಿರಬೇಕು
  • ಕೊಂಡಿ ವ್ಯಕ್ತಿ ಅಥವಾ ಸುದ್ದಿಯ ವಿಷಯ ವಸ್ತು ಆಗಿರಲೇ ಬೇಕು.
  • ವಿಭಾಗದ ಒಂದು ಸುದ್ದಿ ಚಿತ್ರ ಒಂದನ್ನು ಒಳಗೊಂಡಿರಲೇ ಬೇಕು.
  • ನೀವು ಸೇರಿಸಲಿಚ್ಚಿಸುವ ಸುದ್ದಿಯ ಬಗ್ಗೆ ಯಾವುದೇ ವಿಕಿ ಪುಟ ಇಲ್ಲದಿದ್ದಲ್ಲಿ, ಮೊದಲು ಅದನ್ನ್ನು ಸೃಷ್ಟಿಸಿ.

ಈ ಎಲ್ಲ ನಿಯಮಗಳು ಸುದ್ದಿಯಲ್ಲಿ ವಿಭಾಗ ಮತ್ತು ಕನ್ನಡ ವಿಕಿಪೀಡಿಯದ ಮುಖ ಪುಟವನ್ನು ಚೆಂದವಾಗಿಡಲು. ಇದನ್ನು ಇನ್ಮುಂದೆ ಪಾಲಿಸುತ್ತೀರೆಂದು ನಂಬಂದ್ದೇವೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೪:೨೨, ೨೨ ಆಗಸ್ಟ್ ೨೦೧೩ (UTC) (suMkadavar ೦೪:೪೪, ೨೭ ಆಗಸ್ಟ್ ೨೦೧೩ (UTC)) Sir, Shankaralinga bhagavan lekhanadalli naanu kelavu gumdi ottidde. badalaagide. please forgive me and make it alright. thanks

ಚಿತ್ರಗಳ ಅಪ್ಲೋಡ್ ಬಗ್ಗೆ[ಬದಲಾಯಿಸಿ]

ಚಿತ್ರಗಳನ್ನು http://commons.wikimedia.org ಗೆ ಅಪ್ಲೋಡ್ ಮಾಡಿ. ಇದು ನಿಮ್ಮ ಚಿತ್ರಗಳನ್ನು ಎಲ್ಲ ವಿಕಿಪೀಡಿಯ ಯೋಜನೆಗಳಲ್ಲಿ ಬಳಸಿಕೊಳ್ಳಲು ಸಹಾಯ ಮಾಡುತ್ತದೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೦:೦೭, ೨೯ ಆಗಸ್ಟ್ ೨೦೧೩ (UTC)

ವಿದುಷಿ. ಶೈಲಜಾ ಮಧುಸೂದನ್[ಬದಲಾಯಿಸಿ]

ಶ್ರೀRadhatanaya ರವರೆ,ವಿದುಷಿ. ಶೈಲಜಾ ಮಧುಸೂದನ್ ಲೇಖನದಲ್ಲಿ,ಅವರ ತಂದೆ ಹಸರು ಕೃಷ್ಣರಾಯರು ಎಂತಾ ಒಂದುಕಡ ,ಕೃಷ್ಣರಾವ್ ಅಂತಾ ಇನ್ನೊಂದುಕಡೆ ಬದೆದಿದಾರೆ.ಏರಡು ಅರ್ಥ ಒಂದೆ?ಬೇರೇ?ಪಾಲಗಿರಿ (talk) ೦೭:೫೯, ೩೦ ಸೆಪ್ಟೆಂಬರ್ ೨೦೧೩ (UTC) (suMkadavar ೦೮:೧೮, ೩೦ ಸೆಪ್ಟೆಂಬರ್ ೨೦೧೩ (UTC)) ಪಾಲಗಿರಿಯವರೆ, ನಮಸ್ಕಾರ. ಅದಕ್ಕಾಗಿಯೇ ನಾನು ಈಗ ಮತ್ತೊಂದು ಲೇಖನವನ್ನು ಸೇರಿಸಲು ಪ್ರಯತ್ನಿಸುತ್ತಿದ್ದೇನೆ. ನಾನಗೂ ಅವರ ಲೇಖನವನ್ನು ಪ್ರಾರಂಭಿಸುವಾಗ ಗೊಂದಲ ಆಗಿತ್ತು. ೧೯೧೪ ಮತ್ತು ೧೯೧೯ ರಲ್ಲಿ ಜನಿಸಿದ ಇಬ್ಬರು ಕರಾವಳಿಯ, ಯು. ಎಸ್. ಕೃಷ್ಣರಾವ್ ಎಂಬ ಒಂದೇ ಹೆಸರಿನ ಸಮಾನ ಆಸಕ್ತಿಯ ಕಲಾವಂತರು, ಭರತ ನಾಟ್ಯ ಮತ್ತು ಇತರ ನೃತ್ಯ ಪ್ರಕಾರಗಳನ್ನು ಅಭ್ಯಸಿಸಿ, ಒಂದು ವಿಕ್ರಮವನ್ನೇ ಸಾಧಿಸಿದ್ದಾರೆ. ಇದು ದಾಖಲಿಸಲು ಯೋಗ್ಯವಾದದ್ದು. ಮತ್ತೊಬ್ಬ ಕೃಷ್ಣರಾಯರಿಗೆ ಬಹುಶಃ ಇಬ್ಬರು ಮಕ್ಕಳು. ಹೆಂಡತಿ ವಿಶ್ವವಿಖ್ಯಾತೆ, ಸುಂದರ ವದನೆ, ಚಂದ್ರಭಾಗಾದೇವಿಯವರು ! ಇದರ ಬಗ್ಗೆ ಕಣಜದಲ್ಲಿರುವ ಲೇಖನ ಓದಿ. ರಾವ್ ಮತ್ತು ರಾಯರು ಒಂದೇ ಅಲ್ಲವೆ ?

ಪೋಟೊಗಳು ಅಫ್ಲೋಡ್ ಮಾಡುವದು.[ಬದಲಾಯಿಸಿ]

ಶ್ರೀ Radhatanaya ಯವರೆ,ನಿಮ್ಮ ಮಾತುಗಳಿಗೆ ಧನ್ಯವಾದಗಳು,ಆಂಗ್ಲಲೇಖನದಲ್ಲಿ ಇದ್ದ ಪೋಟೋ/ಚಿತ್ರಗಳನ್ನು ಕನ್ನಡವಿಕಿಯಲ್ಲಿ ಸೇರುಸುದವಕ್ಕೆ,ಸಂಬಧಿತ ಆಂಗ್ಲ ಲೇಖನ ಸಂಪಾದಿಸಿಪುಟಕ್ಕೆ ಹೋಗಿ ಅಲ್ಲಿದ್ದ ಚಿತ್ರದ ಸಮಾಚಾರವನ್ನು ಕಾಪೀಮಾಡಿ,ಕನ್ನಡಪುಟದಲ್ಲಿ ಸೇವ್ ಮಾಡಬೇಕು.ಕನ್ನಡ ಲೇಖನದಲ್ಲಿ ಅವಸರವಾದ ಹೊಸ ಚಿತ್ರಗಳನ್ನು ವಿಕಿಮೀಡಿಯ ಕಾಮನ್ಸುನಲ್ಲಿ ಹುಡಕಬೇಕು.ಕಾಮನ್ಸುಪುಟದಲ್ಲಿ ಸಾವಿರಾರು ಚಿತ್ರಗಳಿದ್ದವೆ.ಅವನ್ನು[[File:Ganesh Sujit Kumar.jpg(ಮಾದರಿ)|right|thumb|200pX]] ಅಂತಾ ಕನ್ನಡ ವಿಕಿಯಲ್ಲಿ ಸೇರಸಬಹುದು.

ಲಿಂಕುಗಳನ್ನು ಸೇರುಸುವದ್ದಕ್ಕೆ ಅಂತರ್ಜಾಲದಲ್ಲಿ(net)ಲೇಖನ ವಿಷಯಕ್ಕೆ ಬೇಕಾದ ಸಮಾಚಾರವನ್ನು ಹುಡಕಬೇಕು.ಸಿಕ್ಕಿದಮೇಲೆ ಸಮಾಚಾರ ಇರುವ ಅಂತರ್ಜಾಲಪುಟ ಮೇಲಿನ ಹುಡುಕು(search/go)ಬಾಕ್ಸುನಲ್ಲಿದನ್ನು ಸೇವ್ ಮಾಡಿ ಅದನ್ನು ಕನ್ನಡಲೇಖನದಲ್ಲಿ ಲಿಂಕುಕೊಡಬೇಕಾದ ವಾಕ್ಯದ ಕಡೆದಲ್ಲಿ ಇಗೆ<ref> https://kn.wikipedia.org/w/index.php?title(ಮಾದರಿ)</ref>.ಮತ್ತು ಕನ್ನಡಲೇಖನ ಪುಟ ಕೆಳಗೆ ಉಲ್ಲೇಖನ ಶಿರ್ಷಿಕ ಕೆಳಗೆ{{reflist}} ಸೇರಿಸಿದರೆಸರಿ.ಲಿಂಕುಗಳು ಕಾಣಸ್ತವೆ.ಬೇಕಾದರೆ ಒಮ್ಮೆ ಲಿಂಕುಗಳಿದ್ದ ನನ್ನಲೇಖನಗಳ ಸಂಪಾದಿಸಿಪುಟಕ್ಕೆಹೋಗಿ ನೋಡಿದರೆ,ಏಗೆಲಿಂಕುಕೊಟ್ಟಿದ್ದುನೋಡಬಹುದು.

Note:ಚರ್ಚಪುಟದಲ್ಲಿ,ಚರ್ಚ,ಸಂದೇಶ ಮುಗಿಸಿದಮೇಲೆ ನೀವು ಇಗೆ~~~~ನಾಲ್ಕು ಡಿಲ್ಟೆಗಳು ಟೈಪು ಮಾಡಿದರೆಸಾಕು ನಿಮ್ಮ ಸಹಿ ನಮೋದುಆಹುತ್ತದೆ.ಚರ್ಚಪುಟದಲ್ಲಿ ಸಹಿ ಇರುವುದು ಅವಸರ.ಪಾಲಗಿರಿ (talk) ೧೬:೧೧, ೯ ಅಕ್ಟೋಬರ್ ೨೦೧೩ (UTC) (suMkadavar ೧೫:೦೬, ೧೩ ಅಕ್ಟೋಬರ್ ೨೦೧೩ (UTC)) ರುಕ್ಮಿಣಿದೇವಿ ಅರುಂಡೇಲ್ ರವರ ಲೇಖನ ಯಾರೋ ಬರೆದಿದ್ದಾರೆ. ಆದರೆ ಅದು ಅಚ್ಚಾಗಿಲ್ಲ. ಯಾಕೆ ಗೊತ್ತಾಗಲಿಲ್ಲ. ದಯಮಾಡಿ ನಿರ್ವಾಕರು ಸ್ವಲ್ಪ ನೋಡಿ. ಎಷ್ಟು ದಿನ ಆಯ್ತು. ಆಗಾಗ ನೋಡ್ತಿರಿ ಏನಾಗ್ತಿದೆ ಅಂತ.ಧನ್ಯವಾದಗಳು.

ಕ್ಯಾಲ್ಗರಿ[ಬದಲಾಯಿಸಿ]

Hi Radhatanaya. Maybe you can help me with ಕ್ಯಾಲ್ಗರಿ. Page does not show information and I can not fix it. --Jmvkrecords (talk) ೦೨:೧೩, ೧೭ ನವೆಂಬರ್ ೨೦೧೩ (UTC).

(suMkadavar ೦೨:೫೧, ೧೭ ನವೆಂಬರ್ ೨೦೧೩ (UTC)) ನಮಸ್ಕಾರ. ಖಂಡಿತ ಇದರ ಬಗ್ಗೆ ನನಗೆ ಸ್ವಲ್ಪವೂ ಗೊತ್ತಿಲ್ಲ. ಕ್ಷಮಿಸಿ.

ವ್ಯಕ್ತಿಯ ಪುಟದಲ್ಲಿ ಕಾರ್ಯಕ್ರಮ ವರದಿ ಬೇಡ[ಬದಲಾಯಿಸಿ]

ನೀವು ಪವನಜ ಪುಟದಲ್ಲಿ ಕನ್ನಡ ವಿಕಿಪೀಡಿಯ ಕಾರ್ಯಕ್ರಮದ ಸುದೀರ್ಘ ವರದಿ ಬರೆದಿದ್ದೀರಿ. ವ್ಯಕ್ತಿಯ ಪುಟದಲ್ಲಿ ಕಾರ್ಯಕ್ರಮ ವರದಿ ಬೇಡ. ಅದನ್ನು ಅಳಿಸಿದ್ದೇನೆ.--Pavanaja (talk) ೦೩:೫೬, ೨೫ ನವೆಂಬರ್ ೨೦೧೩ (UTC) (suMkadavar ೦೫:೩೦, ೨೫ ನವೆಂಬರ್ ೨೦೧೩ (UTC)) ಗೊತ್ತಾಯ್ತು ಸಾರ್. ತಪ್ಪಿಗೆ ಕ್ಷಮೆ ಬೇಡುತ್ತೇನೆ. ಧನ್ಯವಾದಗಳು.

Iga matte bareyalu prayatnisuttiddene.[ಬದಲಾಯಿಸಿ]

(suMkadavar ೦೪:೦೨, ೨೭ ಜನವರಿ ೨೦೧೪ (UTC))

naanu oMdUvaratiMgaLiniMda anArOgya pIDitanAgidde. Iga bareyuva hummassu nidhAnvAgi baruttide. Adare modalinaMte sAdhyavilla. Adare kelavu badalAvaNegaLAgive. kannada lipi baruttilla. hEge ennuva vicAra tiLisi.

-dhanyavAdagaLu.

ಸದಸ್ಯ:Radhatanayaಯವರೆ,ಲಾಗಿನ್ ಆಗಿದ ಮೇಲೆ,ಮುಖಪುಟದ ಮೇಲಿರುವ ಪ್ರಾಶಸ್ತ್ಯಗಳು ಯನ್ನುವ ಪದವನ್ನು ಕ್ಲಿಕ್ ಮಾಡಿ,ಪುಟದಲ್ಲಿರುವ, Enable the Universal Language Selector ಬಾಕ್ಸುನಲ್ಲಿ ಕ್ಲಿಕ್ ಮಾಡಿ,ಬದಲಾವಣಿಯನ್ನು ಉಳಿಸಿರಿ(save). ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳಿರಿ, ಅಥವಾ Ctrl+M ಒತ್ತಿರಿ)ಪಾಲಗಿರಿ (talk) ೦೫:೨೫, ೨೭ ಜನವರಿ ೨೦೧೪ (UTC) . (suMkadavar ೦೫:೫೫, ೨೭ ಜನವರಿ ೨೦೧೪ (UTC)) ಪಾಲಗಿರಿಯವರಿಗೆ ಧನ್ಯವಾದಗಳು. ನಾನು ಇತ್ತೀಜೆಯ ಕಾಯಿಲೆಯಿಂದ ನರಳಿ ವಿಕಿಪೀಡಿಯದಲ್ಲಿ ಸುಮಾರು ಒಂದೂವರೆತಿಂಗಳಿನಿಂದ ನಿಷ್ಕ್ರಿಯನಾಗಿದ್ದೆ. ಈಗ ಸ್ವಲ್ಪ ಏನಾದರೂ ಮಾಡುವ ಮನಸ್ಸಾಗಿದೆ. ಇನ್ನೂ ಎಲ್ಲವೂ ಸರಿಯಿಲ್ಲ.

ನಮಸ್ಕಾರ, ನನ್ನ ಮಿಂಚಂಚೆ ವಿಳಾಸ: vasanthsn@rediffmail.com, vasanthsn58@gmail.com. ನಿಮ್ಮ ಪತ್ರಗಳಿಗೆ ಉತ್ತರಿಸಲು ವಿಳಂಬವಾದರೆ ದಯವಿಟ್ಟು ಕ್ಷಮಿಸಿ.--VASANTH S.N. (talk) ೦೮:೨೯, ೪ ಫೆಬ್ರುವರಿ ೨೦೧೪ (UTC)

ಸತ್ಯ ನಾದೆಳ್ಲ[ಬದಲಾಯಿಸಿ]

ಮೈಕ್ರೋಸಾಫ್ಟ್ ಸಿಇಓ ಹೆಸರು ಸತ್ಯ ನಾದೆಳ್ಲ ಎಂದು, ಸತ್ಯ ನಾಡೆಲ್ಲ, ಎಂದಲ್ಲ. ಬೇಕಿದ್ದರೆ ತೆಲುಗು ವಿಕಿಪೀಡಿಯ ನೋಡಿ. ದಯವಿಟ್ಟು ಸತ್ಯ ನಾಡೆಲ್ಲ‎ ಮಾಹಿತಿಯನ್ನು ತೆಗೆದು ಅದನ್ನು ಸತ್ಯ ನಾದೆಳ್ಲ ಪುಟದಲ್ಲಿ ಹಾಕಿ ಅದರಲ್ಲಿರುವ ಪುನರ್ನಿರ್ದೇಶನವನ್ನು ತೆಗೆದು ಹಾಕಿ. ನಂತರ ಸತ್ಯ ನಾಡೆಲ್ಲ‎ ಪುಟವನ್ನು ಅಳಿಸಲು ಹಾಕಿ --Pavanaja (talk) ೧೫:೧೧, ೧೧ ಮಾರ್ಚ್ ೨೦೧೪ (UTC) (() ೦೩:೦೦, ೧೨ ಮಾರ್ಚ್ ೨೦೧೪ (UTC)) ಸರಿ. ಆಯಿತು. ಸರ್. ಮಾಡಿದ್ದೇನೆ. ಆದರೆ ಉಚ್ಚಾರಣೆ ಇಂಗ್ಲೀಷ್ ನಲ್ಲಿ ಎಲ್ಲ ಟೆಲೆವಿಶನ್ ಇಂಟರ್ವ್ಯೂಗಳಲ್ಲಿ ನಾಡೆಲ್ಲ ಎಂದೆ. (ಸಿ.ಎನ್.ಎನ್, ಸಿ.ಎನ್.ಬಿ.ಸಿ, ಮತ್ತು ಬೇರೆ)

Infobox ಸೇರಿಸುವಾಗ[ಬದಲಾಯಿಸಿ]

ದಯವಿಟ್ಟು Infobox ಸೇರಿಸುವಾಗ ವಿವರಗಳಲ್ಲಿ ಉದ್ದುದ್ದ ಪಾರಾಗ್ರಾಫ್‍ಗಟ್ಟಲೆ ಮಾಹಿತಿ ಬೇಡ.--Pavanaja (talk) ೧೧:೨೮, ೧೭ ಮಾರ್ಚ್ ೨೦೧೪ (UTC) (suMkadavar ೧೧:೩೦, ೧೭ ಮಾರ್ಚ್ ೨೦೧೪ (UTC)) ಸರಿ ಸಾರ್.

ವಿಕಿಪಿಡಿಯಾ ಶೈಲಿ[ಬದಲಾಯಿಸಿ]

ನಮಸ್ತೆ,

ನಿಮ್ಮ ಹಲವಾರು ಬರಹಗಳು ಹೊಗಳುವ ಶೈಲಿಯಲ್ಲಿ, ಪತ್ರಿಕಾ ವರದಿಯ ಶೈಲಿಯಲ್ಲಿವೆ. ಉದಾಹರಣೆಗೆ ' ಶ್ರೀನಿವಾಸ ಜೋಕಟ್ಟೆ' ಬರಹದಲ್ಲಿ ನಗುಮುಖದ ಸ್ನೇಹ ಜೀವಿ, ಸಹೃದಯಿ ಎಂಬಂತಹ ವಿಷೇಶಣಗಳನ್ನು ಬಳಸಲಾಗಿದೆ. ಶ್ರೀನಿವಾಸ ಜೋಕಟ್ಟೆಯವರ ಜೊತೆಯಲ್ಲಿ ಕಂಕಣತೊಟ್ಟು ಸಹಕರಿಸಲು ಈಗ ಅವರ ಪತ್ನಿ ಜಯಲಕ್ಷ್ಮಿಯವರಿದ್ದಾರೆ ಎಂದೆಲ್ಲಾ ಬರೆಯಲಾಗಿದೆ. ಇದು ವಿಕಿ ಶೈಲಿಗೆ ಹಾಗೂ ನಿಯಮಗಳಿಗೆ ವಿರುದ್ಧ. ನಿಮ್ಮ ಸಂಪಾದಿತ ಹಲವು ಪುಟಗಳಲ್ಲಿ ಬಹಳಷ್ಟು ಪದಗಳ ನಡುವೆ ಎರಡೆರಡು ಜಾಗ ಬಿಡಲಾಗಿದೆ. ಕೆಲವು ಕಡೆ ಅನಗತ್ಯ ಪಂಕ್ಚುಯೇಶನ್ ಚಿನ್ಹೆಗಳಿವೆ. ದಯವಿಟ್ಟು ಇವುಗಳ ಬಗ್ಗೆ ಎಚ್ಚರವಹಿಸಿ ಎಂದು ಕೋರಿಕೆ.

Vikashegde (talk) ೦೮:೪೩, ೨ ಏಪ್ರಿಲ್ ೨೦೧೪ (UTC) (suMkadavar ೧೦:೫೬, ೨ ಏಪ್ರಿಲ್ ೨೦೧೪ (UTC)) ಧನ್ಯವಾದಗಳು, ವಿಕಾಸ್ ರವರೆ, ನಾನು ಅವನ್ನು ತೆಗೆಯುತ್ತೇನೆ. ಸ್ವಲ್ಪ ಸಮಯ ಕೊಡಿ. ನಮಸ್ಕಾರ.


ಮತ್ತೆ ಅದೇ ತಪ್ಪುಗಳನ್ನು ಮಾಡುತ್ತಿದ್ದೀರಿ. ಕೆಲನಿಮಿಶಗಳ ಹಿಂದೆ ಎಡಿಟ್ ಮಾಡಿದ ಡಾ. ವಿಶ್ವನಾಥ ಕಾರ್ನಾಡ್ ಬರಹದಲ್ಲಿ 'ಸರಳ ಸಜ್ಜನಿಕೆಯ ಮೂರ್ತಿಯಂತಿರುವ' ಎಂದೆಲ್ಲಾ ಬರೆದಿದ್ದೀರಿ.Vikashegde (talk) ೦೭:೨೮, ೪ ಏಪ್ರಿಲ್ ೨೦೧೪ (UTC) (suMkadavar ೦೮:೦೨, ೪ ಏಪ್ರಿಲ್ ೨೦೧೪ (UTC)) ವಿಕಾಸ್ ಬಹುಶಃ ಇನ್ನೂ ಹಲವಾರು ಪುಟಗಳನ್ನು ತಿದ್ದಬೇಕಿದೆ. ಮಾಡುತ್ತೇನೆ. ಧನ್ಯವಾದಗಳು. ತಾಳ್ಮೆ ಇರಲಿ.

ನಾನೂ ಗಮನಿಸುತ್ತಿದ್ದೇನೆ. ತಮ್ಮ ಲೇಖನಗಳಲ್ಲಿ ಅತಿ ಹೊಗಳಿಕೆಯ ಶೈಲಿಯನ್ನು ಬಳಸುತ್ತಿದ್ದೀರಿ. ದಯವಿಟ್ಟು ಇಂತಹ ಭಾಷೆ ಬಳಸಬೇಡಿ. ನೀವು ಹೊಸದಾಗಿ ಸೇರಿಸಿದ ಲೇಖನದ (ಬಿ. ಪಿ. ಅದಿತಿ) ಪ್ರಾರಂಭದಲ್ಲಿ ಬಳಸಿದ "ಶಾಸ್ತ್ರೀಯಸಂಗೀತ'ದಲ್ಲಿ ಒಂದು ಹೊಸ ಅಧ್ಯಾಯವನ್ನೇ ಸ್ಥಾಪಿಸಿದ ಖ್ಯಾತಿ" ಎಂಬ ಸಾಲು ವಿಕಿಪೀಡಿಯದ ಶೈಲಿಗೆ ಸರಿಹೊಂದುವುದಿಲ್ಲ. ದಯವಿಟ್ಟು ಸಂಪೂರ್ಣ ತಟಸ್ಥ ಶೈಲಿಯನ್ನು ಬಳಸಿ.--Pavanaja (talk) ೦೪:೧೪, ೫ ಏಪ್ರಿಲ್ ೨೦೧೪ (UTC) (suMkadavar ೦೫:೧೪, ೫ ಏಪ್ರಿಲ್ ೨೦೧೪ (UTC)) ಸರಿ ಸಾರ್.ನಿಧಾನವಾಗಿ, ಅಭ್ಯಾಸಬಲ. ನೋಡಿ;

ಉಲ್ಲೇಖ ಹಾಗೂ ಹೊರಕೊಂಡಿಗಳನ್ನು ಸೇರಿಸುವುದು[ಬದಲಾಯಿಸಿ]

ಮಾನ್ಯರೇ,

ವಿಕಿಲೇಖನಗಳಲ್ಲಿ ಉಲ್ಲೇಖ ಹಾಗೂ ಹೊರಕೊಂಡಿಗಳನ್ನು ಸೇರಿಸುವ ಬಗ್ಗೆ ಕೆಲ ಮಾಹಿತಿಗಳನ್ನು ನಿಮ್ಮಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ.

೧.ಉಲ್ಲೇಖಗಳನ್ನು ಸೇರಿಸುವುದು: ಯಾವುದಾದರೂ ವಿಷಯಕ್ಕೆ ಆಧಾರಗಳನ್ನು ಒದಗಿಸುವಾಗ ಉಲ್ಲೇಖಗಳನ್ನು ಒದಗಿಸಬೇಕು. ಉದಾಹರಣೆಗೆ ಡಾ. ಜಿ. ವಿ. ಕುಲಕರ್ಣಿ ಪುಟದಲ್ಲಿ "೨೦೧೪ ರ ಏಪ್ರಿಲ್, ೫ ರಂದು, 'ಬೇಂದ್ರೆ ಸಾಹಿತ್ಯರತ್ನ ಪ್ರಶಸ್ತಿವಿಜೇತ'ರಾದರು" ಎಂದು ಬರೆಯುವಾಗ ಈ ವಿಷಯಕ್ಕೆ ಸಂಬಂಧಿಸಿದ ಪತ್ರಿಕಾ ವರದಿಯನ್ನು ಉಲ್ಲೇಖಿಸಬೇಕಿರುತ್ತದೆ. ಅಲ್ಲಿ ಪತ್ರಿಕಾವರದಿಯ ಕೊಂಡಿಯನ್ನು ಮಾತ್ರ ಹಾಕಿದರೆ ಕೆಳಗೆ 'ಉಲ್ಲೇಖ'ಗಳಲ್ಲಿ ಆ ಕೊಂಡಿಯು ಹಾಗೆಯೇ ಬರುತ್ತದೆ. ಅದರ ಬದಲು ಏನು ಮಾಡಿದರೆ ಚೆನ್ನಾಗಿರುತ್ತದೆ ಎಂಬುದನ್ನು ನೀವು ಡಾ.ಜಿ.ವಿ.ಕುಲಕರ್ಣಿ ಪುಟದಲ್ಲಿ ನಾನು ಮಾಡಿರುವ ಬದಲಾವಣೆಯನ್ನು ಗಮನಿಸಿ. ಆಗ ಆ ವರದಿಯ ಶೀರ್ಷಿಕೆಯು 'ಉಲ್ಲೇಖ'ಗಳಲ್ಲಿ ಬರುತ್ತದೆ. ಆ ಶೀರ್ಷಿಕೆ ಬದಲು ನೀವೇ ಏನನ್ನಾದರೂ ಬರೆದರೂ ಆಗುತ್ತದೆ. ಉದಾಹರಣೆಗೆ: "ಬೇಂದ್ರೆ ಪ್ರಶಸ್ರಿ ಪ್ರದಾನದ ಬಗ್ಗೆ ಏಪ್ರಿಲ್ ೫, 2014ರ ಉದಯವಾಣಿ ವರದಿ" ಎಂದು ಬರೆಯಬಹುದು. ೨. ಹೊರಕೊಂಡಿಗಳನ್ನು ಸೇರಿಸುವುದು: ಬೇರೆ ಜಾಲತಾಣಗಳಲ್ಲಿ , ಪತ್ರಿಕೆಯ ಜಾಲತಾಣಗಳಲ್ಲಿ ಪ್ರಸ್ತುತ ಪುಟದ ವಿಷಯ ಕುರಿತಂತೆ (ಹೆಚ್ಚಿನ) ಮಾಹಿತಿಗಳಿರುವಾಗ ಆ ಕೊಂಡಿಯನ್ನು ಸೇರಿಸಬಹುದು. ಇದರಲ್ಲೂ ಕೂಡ ಇವು ವ್ಯವಸ್ಥಿತವಾಗಿ ಬರುವಂತೆ ಮಾಡಲು, ಜಾಲತಾಣದ ಕೊಂಡಿಯನ್ನು ಹಾಗೆಯೇ ಪೇಸ್ಟ್ ಮಾಡುವ ಬದಲು ಒಂದು ಸ್ಕ್ವೇರ್ ಬ್ರಾಕೆಟ್ ಒಳಗೆ ಕೊಂಡಿ ಹಾಕಿ ಒಂದು ಜಾಗ ಬಿಟ್ಟು ಆ ಕೊಂಡಿಗೆ ಕೊಡಬಹುದಾದಂತಹ ಶೀರ್ಷಿಯನ್ನು ಬರೆದು ಅನಂತರ ಸ್ಕ್ವೇರ್ ಬ್ರಾಕೆಟ್ ಮುಚ್ಚಬೇಕು. ಆಗ ಆ ಶೀರ್ಷಿಕೆಯು ಕಾಣುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಕೊಂಡಿಯ ಮೂಲಕ ಹೊರಗಿನ ಜಾಲತಾಣಕ್ಕೆ ಕರೆದೊಯ್ಯುತ್ತದೆ. ಈ ವಿಷಯವಾಗಿ ನೀವು ಒಮ್ಮೆ ಅಪ್ಪೆಮಾವು ಎಂಬ ಈ ಲೇಖನವನ್ನು ನೋಡಿ. ಹೊರಕೊಂಡಿಗಳನ್ನು ಸೇರಿಸುವಾಗ *(ನಕ್ಷತ್ರ ಚಿನ್ಹೆ) ಹಾಕಿ ಬರೆದರೆ ಒಂದರ ಕೆಳಗೊಂದು ಬುಲೆಟ್ ಪಾಯಿಂಟ್ ಗಳೊಂದಿಗೆ ಬರುತ್ತವೆ.

ವಿಕಿಪುಟಗಳನ್ನು ಹೆಚ್ಚು ವ್ಯವಸ್ಥಿತವಾಗಿ, ನೀಟಾಗಿ ಮಾಡುವುದು ಈ ಸಲಹೆಗಳ ಉದ್ದೇಶ. ಅಳವಡಿಸಿಕೊಳ್ಳಲು ಕೋರಿಕೆ. Vikashegde (talk) ೧೨:೩೯, ೭ ಏಪ್ರಿಲ್ ೨೦೧೪ (UTC) (suMkadavar ೧೨:೫೭, ೭ ಏಪ್ರಿಲ್ ೨೦೧೪ (UTC)) ಧನ್ಯವಾದಗಳು. ನನಗೆ ಇವೆಲ್ಲಾ ಹೊಸದು.

ಐನೂರಕ್ಕೂ ಹೆಚ್ಚು ಲೇಖನಗಳನ್ನು ಸಂಪಾದಿಸಿದ್ದೀರಿ. ಇವೆಲ್ಲಾ ಹೊಸದು ಎನ್ನುತ್ತಿರುವುದು ಆಶ್ಚರ್ಯಕರ!! ಬಿಡುವಾದಾಗ ಬೇರೆ ಬೇರೆ ವಿಕಿ ಪುಟಗಳನ್ನು ನೋಡುತ್ತಿರಿ. ಇಂಗ್ಲೀಶ ವಿಕಿ ನೋಡಿರಿ. ಅದರಲ್ಲಿನ ವ್ಯವಸ್ಥಿತ ಪುಟಗಳನ್ನು ನೋಡಿ ನೀವು ಸಂಪಾದಿಸುವ ಪುಟಗಳಲ್ಲೂ ಅಳವಡಿಸಿಕೊಳ್ಳಿ. ವ್ಯಕ್ತಿಪರಿಚಯದ ಪುಟಗಳನ್ನು ತಯಾರಿಸುವಾಗ ಒಂದು ನಿಗದಿತ ಫಾರ್ಮ್ಯಾಟ್ ಇಟ್ಟುಕೊಂಡು ಎಲ್ಲಾ ಪುಟಗಳನ್ನು ಅದೇ ಮಾದರಿಯಲ್ಲಿ ರಚಿಸಿ ಎಂದು ಕೋರಿಕೆ. Vikashegde (talk) ೦೫:೦೧, ೮ ಏಪ್ರಿಲ್ ೨೦೧೪ (UTC) (suMkadavar ೦೮:೧೭, ೧೭ ಏಪ್ರಿಲ್ ೨೦೧೪ (UTC)) ಥ್ಯಾಂಕ್ಯು, ವಿಕಾಸ್ ರವರೆ, ಉಲ್ಲೇಖಗಳು ತುಂಬಾ ಅಚ್ಚುಕಟ್ಟಾಗಿ ಮಾಡಬಹುದಾಗಿದೆ. ನೀವು ತೋರಿಸಿದ್ದು ಒಳ್ಳೆಯದಾಯಿತು. ಆದರೆ ಅದರ ಗ್ರಹಿಕೆಯ ಅರಿವು ನನ್ನಂತ ಮೊದ್ದಿಗೆ ಇನ್ನೂ ಸ್ವಲ್ಪ ಕಾಲ ಹಿಡಿಯುತ್ತದೆ. (suMkadavar ೧೨:೦೪, ೨೧ ಏಪ್ರಿಲ್ ೨೦೧೪ (UTC)) ಕೃಪೆ : ಮೈಸೂರ್ ಅಸೋಸಿಯೇಷನ್ ಸ್ಮರಣ ಸಂಚಿಕೆ-೨೦೦೬. ಇದನ್ನು ಬಿಟ್ಟರೆ ರೆಫರೆನ್ಸ್ ಎಲ್ಲೂ ನಮಗೆ ಸಿಗುವುದಿಲ್ಲ. ಆದ್ದರಿಂದ ಇದು ಹೀಗೆ ಇರುವುಸು ಸ್ವಾಭಾವಿಕ. (suMkadavar ೧೩:೪೨, ೨೧ ಏಪ್ರಿಲ್ ೨೦೧೪ (UTC)) ಮೈಸೂರ್ ಅಸೊಸಿಯೇಷನ್ ನ ಹಿರಿಯ ಅಜೀವ ಸದಸ್ಯನಾಗಿ, ಇಂಟರ್ನೆಟ್ ನಲ್ಲಿ 'ಅಸೊಸಿಯೇಷನ್' ಬಗ್ಗೆ ಲೇಖನ ಬರೆಯಲು ಬಹಳ ಕಷ್ಟಪಡಬೇಕಾಯಿತು. ನನಗೆ ವಿರೋಧವೂ ಸಾಕಷ್ಟಿತ್ತು. ಅಸೊಸಿಯೇಷನ್, ೧೯೨೪ ರಲ್ಲಿ ಶುರುವಾದ ಸಂಸ್ಥೆ. ಇಂಟರ್ನೆಟ್ ಬಳಕೆ ಪ್ರಾರಂಭವಾದದ್ದು ೧೫ ವರ್ಷಗಳ ಹಿಂದೆ. ಟೈಮ್ಸ್ ಆಫ್ ಇಂಡಿಯ ದಿನಪತ್ರಿಕೆಯಲ್ಲಿ ಅಸೋಸಿಯೇಷನ್ ಬಗ್ಗೆ ಸುದ್ದಿ ಸಂಗ್ರಹಿಸಲಿ ಪ್ರಯತ್ನಿಸಿದೆ. ಎಲ್ಲೂ ಮಾಹಿತಿ ಸಿಗಲಿಲ್ಲ. ನನಗೆ ನೆಟ್ ನಲ್ಲಿ ಸೇರಿಸುವ ಪ್ರಯತ್ನಕ್ಕೆ ಸಹಾಯಕವಾದ ಪುಸ್ತಕವೆಂದರೆ, ಮೈಸೂರ್ ಅಸೋಸಿಯೇಶನ್ ಹೊರತಂದ ೨೦೦೬ ರ ಸ್ಮರಣ ಸಂಚಿಕೆ ಮಾತ್ರ. ಹಾಗಾಗಿ ಹಳೆ ಸದಸ್ಯರ ಮತ್ತು ಕೆಲವು ನಿಸ್ವಾರ್ಥ ತ್ಯಾಗದಿಂದ ಅಸೋಸಿಯೇಷನ್ ನ್ನು ಬೆಳೆಸಿ ಪೋಷಿಸಿದ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ನನಗೆ ಬಹಳ ಶ್ರಮ ಪಡಬೇಕಾಯಿತು. ಉದಾ : ಶ್ರೀ ಆರ್.ಡಿ. ಚಾರ್. ಇವರು ಒಬ್ಬ ಉದ್ಯೋಗಪತಿಯಾಗಿ ಬೊಂಬಾಯಿನಲ್ಲಿ ಹೆಸರಾದವರು, 'ಕನ್ನಡ ಶಾಲೆ' ಮೊದಲಾದ ಸಂಸ್ಥೆಗಳನ್ನು ಸ್ಥಾಪಿಸಿದರು. ಅವರ ಬಗ್ಗೆ ನನಗೆ ಮಾಹಿತಿ ಪಡೆಯಲು ಬಹಳ ಕಷ್ಟವಾಯಿತು. ದೊರೆಯಲಿಲ್ಲ. ಬೆಂಗಳೂರಿನಲಿ ಇದ್ದ ನಮ್ಮ ಗೆಳೆಯರನ್ನು ಸಂಪರ್ಕಿಸಿದಾಗ, ಅವರು ಬಹಳ ಕಷ್ಟದಿಂದ ಮಾಹಿತಿಗಳಿಸಲು ಶ್ರಮ ಹಾಗೂ ಸಮಯ ಹಿಡಿಯಿತು. ಸುಮಾರು ವರ್ಷ ಅಧ್ಯಕ್ಷರಾಗಿ ದುಡಿದ ಒಬ್ಬ ಅಧ್ಯಕ್ಷರ ಬಗ್ಗೆ ನನಗೆ ಮಾಹಿತಿದೊರೆಯಲು ಸಾಧ್ಯವೇ ಆಗಿರಲಿಲ್ಲ. ಇವತ್ತು ಇಂಟರ್ನೆಟ್ ನಲ್ಲಿ ಸರ್ಫ್ ಮಾಡುವಾಗ ಸ್ವಲ್ಪ ವಿಶಯ ಸಿಕ್ಕಿತು. ತಕ್ಷಣ ಅದನ್ನು ಲೇಖನದಲ್ಲಿ ಸೇರಿಸಿದೆ. ನಿಮ್ಮ ಶಿರೋನಾಮೆಯ ಫಲಕ, ನನ್ನ ಲೇಖನದ ನೆತ್ತಿಯ ಮೇಲೆ ಇತ್ತು. ನನ್ನ ಅನಿಸಿಕೆ : ಇಂಗ್ಲೀಷ್ ವಿಕಿಪೀಡಿಯ ಮತ್ತು ಕನ್ನಡ ವಿ.ಪೀ.ದ ಬಳಕೆಯಲ್ಲಿ ಬೇಕಾದಷ್ಟು ವ್ಯತ್ಯಾಸಗಳಿವೆ. ಎಲ್ಲ ಇಂಗ್ಲೀಷ್ ತರಹವೇ ಸಂಪಾದಿಸಲು ಸಾಧ್ಯವಿಲ್ಲ. ಅದು ಅನಿವಾರ್ಯವೂ ಅಲ್ಲ. ನಮ್ಮದೇ ಆದಕೆಲವು ಸಂಗಗತಿಗಳು ಮಹತ್ವದ ಪಾತ್ರ ವಹಿಸುತ್ತವೆ, ಎನ್ನುವುದನ್ನು ನಮ್ಮ ನಿರ್ವಾಹಕ ತಂಡ ಮನಗಾಣಬೇಕಾಗಿದೆ. ಪ್ರತಿ ಸಲವೂ ಹೊಸ ನಿರ್ವಾಹಕರು ಬಂದಾಗ, ಒಂದು 'ಫಲಕ' ಗಾಳಿಗೆ ತೂರಿ ಕೂಡುವ ಸಂಗತಿ ನನಗೆ ಹಿಡಿಸಲಿಲ್ಲ. ಅದನ್ನು ಹೇಗೆ ಉತ್ತಮ ಪಡಿಸುವುದು ಎನ್ನುವುದನ್ನು ಮಾಡಿ ತೋರಿಸಿದರೆ ಮಾತ್ರ ಅದು ಅರ್ಥಪೂರ್ಣವಾಗುತ್ತದೆ. ಇನ್ನು ಸ್ವಯಂ ಪ್ರೇರಣೆ, ಮತ್ತು ಖರ್ಚಿನಿಂದ ವಿಕಿಪೀಡಿಯಕ್ಕೆ ದುಡಿಯುವ ನಮ್ಮಂತಹವರ ಪ್ರಯತ್ನಕ್ಕೆ ತಣ್ಣೀರು ಎರಚಿದಂತಾಗಿದೆ. ಅದರಲ್ಲೂ ಅನಾರೋಗ್ಯದಿಂದ ನರಳುತ್ತಿರುವ ನನಗೆ ಮನೆಯಲ್ಲೂ ಪ್ರೋತ್ಸಾಹವಿಲ್ಲ. ನನಗೂ ಈಗ ಬೇಸರವಾಗಿದೆ. ವಿಕಿಪೀಡಿಯದಲ್ಲಿ ಬರೆಯಲು ಈಗ ಆಸಕ್ತಿ ಹಾಗೂ ಶಕ್ತಿಯೂ ಇಲ್ಲದಂತಾಗಿದೆ. ಸರಿ. ಇನ್ನುಮೇಲೆ ನಾನು ಬರೆಯಲು ನಿಲ್ಲಿಸುತ್ತಿದ್ದೇನೆ. ಶುಭರಾತ್ರಿ... ಹಿಂದಿನ ಒಂದು ಸಂಗತಿ : ಶ್ರೀಮತಿ. ಹೆಗ್ಗಡೆ, ಎಂಬ ಮಹಿಳಾ ಲೇಖಕಿಯ ಲೇಖನವನ್ನು ನಾನು ನಿರ್ವಾಹಕರ ಗಮನಕ್ಕೆ ತಂದಾಗಲೂ, ಸುಮಾರು ೪ ವಾರವೂ ಹಾಗೆಯೇ ಇತ್ತು. ಅದನ್ನು ನೋಡಿದರರು ಏನನ್ನುತ್ತಾರೆ ಎನ್ನುವುದಕ್ಕಿಂತ ಕನ್ನಡ ಲೇಖನಗಳನ್ನು ಯಾರು ನೋಡುತ್ತಾರೆ, ಎನ್ನುವ ಮಾತು ನಿಜಕ್ಕೂ ಸತ್ಯವೆನ್ನುವುದು ಗಮನಕ್ಕೆ ಬರುತ್ತಿದೆ.

ಕಾರ್ಯಕ್ರಮ ವರದಿಗಳು ಬೇಡ[ಬದಲಾಯಿಸಿ]

ನೀವು ಅವಿಶ್ರಾಂತವಾಗಿ ಕನ್ನಡ ವಿಕಿಪೀಡಿಯಕ್ಕೆ ಲೇಖನಗಳನ್ನು ಸೇರಿಸುತ್ತಿರುವುದಕ್ಕೆ ಧನ್ಯವಾದಗಳು. ಆದರೆ ನಿಮ್ಮ ಬಹುತೇಕ ಲೇಖನಗಳು ಅತಿಯಾದ ಹೊಗಳಿಕೆಯ ಭಾಷೆಯಲ್ಲಿರುತ್ತವೆ. ಇಂತಹ ಭಾಷೆ ವಿಶ್ವಕೋಶಕ್ಕೆ ಸರಿಹೊಂದುವುದಿಲ್ಲ. ದಯವಿಟ್ಟು ಇಂತಹ ಭಾಷೆ ಬಳಸಬೇಡಿ. ನೀವು ಹಲವು ಲೇಖನಗಳಲ್ಲಿ ಕಾರ್ಯಕ್ರಮಗಳ ಉದ್ದುದ್ದ ವರದಿಯನ್ನು ನೀಡುತ್ತಿರುವಿರಿ. ಉದಾಹರಣೆಗೆ ಮೈಸೂರು ಅಸೋಸಿಯೇಶನ್‍ನ ಪುಟ. ಅದರಲ್ಲಿ ಬರಿಯ ಕಾರ್ಯಕ್ರಮ ವರದಿಗಳೇ ತುಂಬಿವೆ. ವಿಕಿಪೀಡಿಯ ಒಂದು ವಿಶ್ವಕೋಶವೇ ವಿನಾ ಪತ್ರಿಕಾವರದಿ ಪ್ರಕಟಿಸುವ ಜಾಗವಲ್ಲ. ದಯವಿಟ್ಟು ಅನಗತ್ಯವಾದ ಎಲ್ಲ ವರದಿಗಳನ್ನು ತೆಗೆದುಹಾಕಿ.--Pavanaja (talk) ೧೪:೫೦, ೫ ಜೂನ್ ೨೦೧೪ (UTC) (suMkadavar ೦೧:೨೭, ೬ ಜೂನ್ ೨೦೧೪ (UTC)) ಸರಿ ಸಾರ್ ತಿಳಿಯಿತು.

(suMkadavar ೧೧:೪೮, ೭ ಜೂನ್ ೨೦೧೪ (UTC)) ಈಗ ನೋಡಿದಾಗ, ಎಚ್.ಆರ್.ರಾಮಕೃಷ್ಣರಾವ್ ಪುಟದಲ್ಲಿ ಅವರ ಚಿತ್ರ ಇಲ್ಲದಂತಾಗಿತ್ತು. ನಾನು ಅದನ್ನು ಸರಿಪಡಿಸಬೇಕಾಯಿತು.

(suMkadavar ೦೪:೧೪, ೯ ಜೂನ್ ೨೦೧೪ (UTC))

ಹಾಲಿ ಟೆನ್ನಿಸ್ ಆಟಗಾರ, ಫ್ರೆಂಚ್ ಓಪನ್ ನಲ್ಲಿ ಗೆದ್ದ, 'ರಫಲ್ ನಾಡಲ್' ಆಟದ ಬಗ್ಗೆ ಇಂಗ್ಲೀಷ್ ವಿಕಿಪೀಡಿಯದಲ್ಲಿ ಮಾಹಿತಿಗಳು (ವರದಿಗಳು) ತುಂಬಿವೆ,(Game reports) ಕೇವಲ ಒಂದು ಯಾವುದೋ 'ಓಬಿರಾಯನ ಕಾಲದ ಮಾದರಿ'ಯನ್ನು ಕಣ್ಣುಮುಚ್ಚಿಕೊಂಡು ಅನುಸರಿಸುವ ಪದ್ಧತಿ ಕಡೇಪಕ್ಷ ವಿಕಿಪೀಡಿಯದಲ್ಲಿ ನಿಲ್ಲಬೇಕು. ಮೈಸೂರು ಅಸೋಸಿಯೇಷನ್ ನಂತಹ ಪ್ರಗತಿಪರ ಸಂಸ್ಥೆಯೊಂದು, ಇಲ್ಲವೇ ಒಬ್ಬ ಪ್ರಸಿದ್ಧ ವ್ಯಕ್ತಿ ಒಂದೇ ಕಡೆ ನಿಂತ ನೀರಿನಂತೆ ಇರುವುದಿಲ್ಲ. ಅವನ ಜೀವನದಲ್ಲಿ ಹಲವಾರು ಹೊಸ ಹೊಸ ಏಳಿಗೆಯ ಜೀವನ ಮೌಲ್ಯಗಳು ಮತ್ತು ಏರುಪೇರುಗಳು ಸಂಭವಿಸುತ್ತವೆ. ಅವು ಹಾಗೆ ಆಗುವುದು ಅನಿವಾರ್ಯ ಸಹಿತ ! ಇದು ಒಂದು ಸಂಸ್ಥೆಗೂ ಹೊರತಲ್ಲ. ಅವನ್ನು ಚಿಕ್ಕದಾಗಿ ದಾಖಲಿಸುವುದನ್ನು ತಪ್ಪು ಎಂದು ಪರಿಗಣಿಸುವುದು ಸಾಧುವಲ್ಲ. ಹಾ.. ಅವು ಚಿಕ್ಕದಾಗಿ ಮತ್ತು ಕೊಂಡಿಗಳನ್ನು ಹೊಂದಿರಬೇಕಷ್ಟೆ. ಹೊಸ ತನ ಇನ್ನೊವೇಶನ್ ಗೆ ಬೆಲೆಯಿರಬೇಕು. ಇನ್ನು ನೀರಸವಾಗಿ ಬರೆದಿರುವ ಬಹಳಷ್ಟು ಲೇಖನಗಳು ಒಬ್ಬ ವ್ಯಕ್ತಿಯ ಬಗ್ಗೆ ಏನೂ ಬೆಳಕು ಚೆಲ್ಲುವ ಪ್ರಯತ್ನ ಮಾಡಿಯೇ ಇಲ್ಲ. ಅಂತಹ ಲೇಖನಗಳನ್ನು ನಿರ್ವಾಕರರು ನೋಡಿರುವರೇ. ಇದು ಮಿಲಿಯ ಡಾಲರ್ ಪ್ರಶ್ನೆ ?! -ರಾಧಾತನಯ

(suMkadavar ೦೬:೦೧, ೯ ಜೂನ್ ೨೦೧೪ (UTC))

ಹೆಗ್ಗಡೆಯವರೇ, ಹಿಂದೆ ನೀವ್ಯಾರೂ ಅಗ ಇರಲಿಲ್ಲ. ವಿಕಿಪೀಡಿಯದಲ್ಲಿ ಸುಶೃತ ಇದ್ದರು. ಅವರೊಬ್ಬ ನಿರ್ವಾಹಕರು. ನಾನು ಅವರಿಗೆ 'ಡಾಖ ಮಸ್ಲಿನ್' ಬಗ್ಗೆ ಒಂದು ಲೇಖನ ಬರೆಯಲು ನನಗೆ ಆಶೆಯಿದೆ. ಅದು ನಮ್ಮ ಸಮಸ್ತ ಭಾರತೀಯರ ಕುತೂಹಲದ ಪ್ರಶ್ನೆ ; ಅಲ್ಲದೆ ಹಿಂದೆ ನಮ್ಮ ಲ್ಯಾಬೋರೇಟೊರಿಯ ಪ್ರಥಮ ಸೆಕ್ರೆಟರಿಯಾಗಿ ನೇಮಕರಾಗಿದ್ದ ಪ್ರಿಯ ಸರ್. ಬ್ರೈಸ್ ಬರ್ಟ್ ರವರ ಆಶೆಯೂ ಆಗಿತ್ತು. ಎಂದು ಹೇಳಿದಾಗ ನನಗೆಬೇಕಾಗುವ ಸರಣಿಯನ್ನು ಅವರೇ ಖುದ್ದಾಗಿ ನಿರ್ಮಿಸಿ ನನಗೆ ಇ-ಮೇಲ್ ಮಾಡಿದರು. ನಾನು ಅದನ್ನು ಪರಿಷ್ಕರಿಸಿ ಅವರಿಗೆ ಕಳಿಸಿದಾಗ ಅದನ್ನು ವಿಕಿಪೀಡಿಯದಲ್ಲಿ ಹಾಕಿದರು. (ಆಗ ವಿಕಿಪೀಡಿಯದಲ್ಲಿ ನಾನಿನ್ನೂನನ್ನ ಕಾಲುಗಳನ್ನು ಇಟ್ಟು ನಡೆಯಲು ಯತ್ನಿಸುದ್ದ ಕಾಲ) ಮಸ್ಲಿನ್ ಬಗ್ಗೆ ಅರಿಯಲು ಬರ್ಟ್ ರಿಗೆ ಆಸಕ್ತಿ :

ಇಂಗ್ಲೆಂಡ್ ನಿಂದ ಬಟ್ಟೆಯ ನಮೂನೆ ತರಿಸಿ ಅವನ್ನು ಟೆಸ್ಟ್ ಮಾಡಿ ರಿಪೋರ್ಟ್ಸ್ ಸಿದ್ಧಪಡಿಸುವ ಹೊತ್ತಿಗೆ ಬರ್ಟ್ ರವರು ಉತ್ತರ ಪ್ರದೇಶಕ್ಕೆ ವರ್ಗವಾಗಿದ್ದರು. ಇಂಗ್ಲೆಂಡ್ ನಿಂದ ಹಡಗಿನಲ್ಲಿ ಬರಲು ೧೫ ದಿನ ಹಿಡಿಯುತ್ತಿದ್ದ ಕಾಲವದು (ಪ್ರತಿದಿನವೂ ಸುಮಾರು ೨೫ ನಿಮಿಷಗಳನ್ನಾದರೂ ಲೈಬ್ರರಿಯಲ್ಲಿ ಕಳೆಯುತ್ತಿದ್ದೆ. ಇವೆಲ್ಲಾ ನಾನು ನಮ್ಮ ಲೈಬ್ರರಿಯ ಪುಸ್ತಕ, ರಿಸರ್ಚ್ ಬುಲೆಟಿನ್ ಗಳಲ್ಲಿ ಓದಿ ಅರ್ಥಮಾಡಿಕೊಂಡಿದ್ದೇನೆ)

ನಂತರ ಮತ್ತೊಬ್ಬ ವಿಜ್ಞಾನಿ ಡಾ. ಎ.ಎನ್. ಗುಲಾಟಿಯವರು ಆಸ್ಯಾಂಪಲ್ ಗಳ ಮೂಲ್ಯಾಂಕನ ಮಾಡಿ, ಬ್ರಿಟನ್ ನ ಸುಪ್ರಸಿದ್ಧ ರಿಸರ್ಚ್ ಪತ್ರಿಕೆ, 'ಜರ್ನಲ್ ಆಫ್ ದ ಟೆಕ್ಸ್ ಟೈಲ್ ಇನ್ಸ್ಟಿ ಟ್ಯೂಟ್' ನಲ್ಲಿ 'ರಿಸರ್ಚ್ ನೋಟ್' ಎನ್ನುವ ಶೀರ್ಷಿಕೆಯಲ್ಲಿ ಪ್ರಕಟಿಸಿದ್ದರು. ಅದನ್ನೂ ಓದಿದ್ದೇನೆ.

ಮೇಲಿನ ಆಧಾರಗಳನ್ನು ನನ್ನ ಲೇಖನದಲ್ಲಿ ವಿಕಿಪೀಡಿಯದಲ್ಲಿ ಇಳಿಸಿ ನನ್ನಂತೆ ಕುತೂಹಲಿಗಳಿಗೆ ಒಂದು ಕೊಡುವ ಉದ್ದ್ಯೇಶ್ಯವನ್ನು ಗೆಳೆಯ ಶುಶ್ರುತರಿಗೆ, ಅವರಿಗೆ ಹೇಳಿದಾಗ, ಅವರು ನನಗೆ ಬೇಕಾದ 'ಸರಣಿ' (ಟೇಬಲ್ಸ್) ತಯಾರಿಸಿ ಸಹಕರಿಸಿದ್ದರು. ಹಾಗಾಗಿ ಭಾರತದಲ್ಲಿ ತಯಾರಾಗುತ್ತಿದ್ದ ಸುಮಾರು ೧೫ ಬಗೆಯ ಮಸ್ಲಿನ್ ಬಟ್ಟೆಗಳ ಪ್ರಕಾರಗಳನ್ನು ದಾಖಲಿಸಿದ ಹೆಗ್ಗಳಿಕೆ ನನ್ನದು. ಅವರು ಒಮ್ಮೆ ಹತ್ತಿಯ ಬಗ್ಗೆ ಸಮಗ್ರ ಲೇಖನ ಬರೆಯಲು ಸಿದ್ಧರಿದ್ದಾಗ ನಾನು ಅವರಿಗೆ ಬೇಕಾದ ಹಲವಾರು ವಿಶಯಗಳನ್ನು ೩೭ ವರ್ಷಗಳ ಕಾಲ ಕೆಲಸಮಾಡಿ ತಿಳಿದ ಸಂಗತಿಗಳನ್ನು ವಿವರಿಸಿದ್ದೆ, ಮತ್ತು ಲಿಖಿತರೂಪದಲ್ಲಿ ಸಾಮಗ್ರಿ ಒದಗಿಸಿದ್ದೆ.

ಏಕೆಂದರೆ ಮೇಲಿನ ಪ್ರಶ್ನೆಗೆ ಉತ್ತರವನ್ನು ನನ್ನಂತಹ ಟೆಕ್ಸ್ ಟೈಲ್ ತಿಳುವಳಿಕೆಗಾರರು, ಹಾಗೂ ಆಸಕ್ತರು, ಮಾತ್ರ ಬಲ್ಲರು. ಇದರಲ್ಲಿ ಎಳ್ಳಷ್ಟೂ ಉತ್ಪ್ರೇಕ್ಷೆಯಿಲ್ಲ !

ನನ್ನ ಇತಿ-ಮಿತಿ ಗಳು :

ನಾನೊಬ್ಬ 'ಟೆಕ್ನಿಕಲ್ ಆಫಿಸರ್', ವಿಜ್ಞಾನಿಯಲ್ಲ ಹಾಗಾಗಿ ಲೇಖನಗಳನ್ನು ಪ್ರಕಟಿಸುವ ಹಕ್ಕು ನನಗಿರಲಿಲ್ಲ. ಮೇಲಾಗಿ ನನ್ನ ಕೆಲಸದ ಸಮಯದ ನಂತರ ಮೇಲಿನ ವಿಷಯಗಳನ್ನೂ ಓದಲು ಲೈಬ್ರರಿಯಲ್ಲಿ ಕುಳಿತುಕೊಳ್ಳಬೆಕಾಗಿತ್ತು. ಸಮಯದ ಅಭಾವ. ಯಾವ ಪುಸ್ತಕದಲ್ಲೂ ಇವುಗಳನ್ನು ಸಂಪೂರ್ಣವಾಗಿ ತಿಳಿಸಿದ್ದಿಲ್ಲ. ಖಾತ್ರಿ ಮಾಡಿಕೊಳ್ಳಲು ಹಲವು ವರ್ಷಗಳೇ ಹಿಡಿದವು. ಯಾರಿಗೂ ಇವುಗಳ ಬಗ್ಗೆ ಖಚಿತವಾಗಿ ತಿಳಿದಿರಲಿಲ್ಲ

ಹತ್ತಿ ಬಗ್ಗೆ, ಬಟ್ಟೆಗಳ ಬಗ್ಗೆ ಕಂಡಿತ ಲೇಖನಗಳು ಬೇಕು. ನಿಜವಾಗಿ ನೋಡಿದರೆ ಕನ್ನಡದಲ್ಲಿ ಮಾಹಿತಿ ಸಾಹಿತ್ಯದ ಕೊರತೆ ಅದರಲ್ಲೂ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದ ಬಗ್ಗೆ ಲೇಖನಗಳ ಅತಿ ದೊಡ್ಡ ಕೊರತೆ ಇದೆ. ನಾವು ಈಗಾಗಲೇ ಫೋನಿನಲ್ಲಿ ಮಾತನಾಡಿಕೊಂಡಂತೆ ಆದಷ್ಟು ವಿಜ್ಞಾನ ತಂತ್ರಜ್ಞಾನದ ವಿಷಯಗಳ ಲೇಖನ ಸೇರಿಸಿ. ಪದಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ತಪ್ಪಿದ್ದಲ್ಲಿ ಸರಿಪಡಿಸಿಕೊಳ್ಳಬಹುದು. ಲೇಖನಗಳು ಮಾತ್ರ ವಿಶ್ವಕೋಶ ಶೈಲಿಯಲ್ಲಿರಲಿ. ಹೊಗಳಿಕೆಯ ಶೈಲಿಯಲ್ಲಿ ಬೇಡ.--Pavanaja (talk) ೦೬:೨೭, ೯ ಜೂನ್ ೨೦೧೪ (UTC)

(suMkadavar ೦೨:೫೮, ೩ ಜುಲೈ ೨೦೧೪ (UTC)) ಸ್ವಾಮಿಗಳು, ಮಠ, ಮತ್ತು ಯತಿಗಳ ಬಗ್ಗೆ ಲೇಖನಗಳೆಲ್ಲೇ ಇರಲಿ, ಅವಕ್ಕೆ, ಲಿಂಕ್ ಕೊಡುವುದು ಕಸ್ಟಸಾಧ್ಯವಾದ ಕೆಲಸ. ವೈಜ್ಞಾನಿಕ ಲೇಖನಗಳ ಮಾತೇ ಬೇರೆ. ಇನ್ನು ೨೦ ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ಈ ಜೋಗೇಶ್ವರಿ ಮಠ, ಈಗ ಮರು ರೂಪಾಂತರಗೊಳ್ಳುತ್ತಿದೆ. ಈ ಮಹತ್ಕಾರ್ಯದಲ್ಲಿ ನಿರತರಾಗಿ ಹಗಲಿರುಳೂ ದುಡಿಯುತ್ತಿರುವ ಭಕ್ತರು ಸಾವಿರಾರು ಮಂದಿ. ಈಗಿರುವ ಜಾಗದಲ್ಲಿ ನೆಲೆಮಾಡಿರುವ ಮಠದ ಜಾಗವನ್ನು ಒಬ್ಬ ಸಿಂಗ್ ಎನ್ನುವ ವ್ಯಕ್ತಿ ಹೊಂದಿದ್ದರು. ಅವರಿಗೆ ಕನಸಿನಲ್ಲಿ ಮಂತ್ರಾಲಯದ ಶ್ರೀಗಳು ಪ್ರತ್ಯಕ್ಷರಾಗಿ ಮುಂಬೈನಲ್ಲಿ ತಮ್ಮ ಸನ್ನಿಧಾನಸ್ಥಾಪನೆಗೆ ಕರೆಕೊಟ್ಟಾಗ, ಆತನು ತನ್ನ ಜಾಗದಲ್ಲಿ ಸ್ವಲ್ಪ ಹೆಚ್ಚಾಗಿದ್ದ ಸ್ಥಳವನ್ನು ಶ್ರೀಮಠಕ್ಕೆ ದಾನವಾಗಿ ಕೊಟ್ಟನೆಂದು ನನಗೆ ಇಲ್ಲಿನ ಆಶ್ರಮದ ಅಧಿಕಾರಿಗಳು ಮನವಿಮಾಡಿದರು. ಅದಕ್ಕೆ ಪುರಾವೆಯೆಂಬಂತೆ, ನಾನು ನಮೂದಿಸಿರುವ ಲಿಂಕ್ ಗಳು ಸ್ಪಷ್ಟವಾಗಿ ಮಾಹಿತಿ ನೀಡುತ್ತವೆ. ಸಿಂಗ್ ಹೇಳಿಕೆಯ ಪತ್ರವಾಗಲೀ ಬೇರೆ ಸಾಬೀತುಗಳು ಎಲ್ಲೂ ಇಲ್ಲ. ಇದಕ್ಕೆ ಸಂಬಂಧಪಟ್ಟ ಇತರೆ ಲೇಖನಗಳ ಶೈಲಿಯೂ ಇದೇ ತರಹ ಇದೆ. ನಿಮಗೆ ಅರ್ಥವಾಗುವುದು ಕಷ್ಟ. ಇಷ್ಟು ಮಾತ್ರ ಹೇಳಬಹುದು. ಭಾರತೀಯ ದೇಸಿ ಪದ್ಧತಿಯ ಹಲವಾರು ಲೇಖನಗಳು ಇಂಗ್ಲೀಷ್ ಮಾದರಿಯ ರೀತಿಯಲ್ಲಿ ಬರೆಯುವ ಅಗತ್ಯ ನನಗೆ ಕಾಣಿಸುವುದಿಲ್ಲ. ಇಲ್ಲಿನ ವಿಷಯ ಪ್ರತಿಪಾದನೆಗೆ ವಿಶೇಷ ಅರ್ಥವಿದೆ. ಪ್ರತ್ಯಕ್ಷ, ಕನಸು, ಪವಾಡ, ವೃಂದಾವನದೊಳಗೆ ಸಜೀವ ಸಮಾಧಿ,ಪರಮಾತ್ಮನ ದಿವ್ಯದರ್ಶನ, ಜ್ಞಾನೋದಯ, ದೀಕ್ಷೆ, ಪರಮ ಬೋಧೆ,ಪಾರೋಕ್ಷ ಜ್ಞಾನ, ಇವೆಲ್ಲದರ ಬಗ್ಗೆ ವಿವರಣೆಯನ್ನು ಕೊಡುವುದು ಅತಿ ಕ್ಲಿಷ್ಟಕರ ಸಂಗತಿ. ವಿಕಿಪೀಡಿಯದ ಹಲವಾರು ಲೇಖನಗಳು ಅವು ಲೇಖನಗಳೇ ಆನ್ನಿಸುವಷ್ಟು ಕೆಟ್ಟದಾಗಿವೆ. ದಯಮಾಡಿ ಕಣ್ಣು ಬಿಟ್ಟು ನೊಡಿ.

(suMkadavar ೧೧:೧೬, ೭ ಜುಲೈ ೨೦೧೪ (UTC))

ಅಂತಾರಾಷ್ಟ್ರೀಯ ಖ್ಯಾತಿಯ 'ಹರ್ಷವರ್ಧನ್' ಜಿ. ಕುಲಕರ್ಣಿ, ಒಬ್ಬ ಪ್ರಖ್ಯಾತ ಮುಂಬೈ ಕನ್ನಡಿಗ. ಅವರ ಬಹುಮುಖ ವ್ಯಕ್ತಿತ್ವ ಸರ್ವರಿಗೂ ತಿಳಿದ ಸಂಗತಿ. ಕೊಂಡಿಗಳಲ್ಲಿ ನಮೂದಿಸಿರುವ ಮಾಹಿತಿ ಓದಿದರೆ ತನಗೆ ತಾನೇ ಎಲ್ಲಾ ವಿಷಯಗಳೂ ತಿಳಿಯುತ್ತವೆ. ಅಲ್ಲಿ ನಂಬಲರ್ಹವಲ್ಲದ ವಿಶಯಗಳೇನಿವೆ. ನಿಧಾನವಾಗಿ ಓದಬೇಕಷ್ಟೆ. (suMkadavar ೦೩:೩೩, ೯ ಜುಲೈ ೨೦೧೪ (UTC))

ಬಿಟಿ ಹತ್ತಿ,ಭಾರತದಲ್ಲಿ ಹತ್ತಿ, ಲೇಖನಗಳನ್ನು ಮೊಟ್ಟಮೊದಲು ವಿಕಿಪೀಡಿಯದಲ್ಲಿ ಬರೆದವನು ನಾನೇ. Bt ಹತ್ತಿಯನ್ನು (Bt ಬದನೆಕಾಯಿ),ಹಾಗೆಯೇ ಅನುವಾದಿಸದೇ ಕರೆಯುವುದರಲ್ಲಿ ತಪ್ಪಿಲ್ಲ. ಅದು 'ಬ್ರಾಂಡ್ ನಾಮ'ವೂ ಹೌದು. ನನ್ನ ಜೀವಮಾನದ ಸುಮಾರು ೪೦ + ವರ್ಷಗಳನ್ನು ಹತ್ತಿಯ ಬಗ್ಗೆ ತಿಳಿಯಲು ಪ್ರಯತ್ನಿಸಿ ಇನ್ನೂ ಮಗುವಿನ ತರಹ, ಖುಷಿ, ವಿಸ್ಮಯ, ಹಾಗೂ ಇನ್ನೂ ಅರಿಯುವ ಕುತೂಹಲ ನನ್ನನ್ನು ಬಿಟ್ಟಿಲ್ಲ. ನಾನು ತಾಂತ್ರಿಕೀ ನೆರವನ್ನು ಕೊಡುತ್ತಾ ನನ್ನ ವಿಜ್ಞಾನಿ ಮಿತ್ರರ (ಹತ್ತಿ,ಬಹು-ವೈಜ್ಞಾನಿಕ ಶಾಖಾ ನಿರ್ಧಾರಿತ ಅನುಸಂಧಾನಕ್ಕೆ ಒಳಗಾದ ವಿಶ್ವದ ಮೊಟ್ಟಮೊದಲ ಇಂಡಸ್ಟ್ರಿಯಲ್ ಕ್ರಾಂತಿಯ ಕೂಸು, ಇಷ್ಟಕ್ಕೂ ಹತ್ತಿ ನಮ್ಮ ದೇಶದ ಬೆಳೆ ಎನ್ನುವುದು ಬಿಟ್ಟರೆ, ನಮ್ಮ ಭಾರತೀಯರಿಗೆ ಹತ್ತಿಯ ಬಗ್ಗೆ ಹೆಚ್ಚು ಮಾಹಿತಿ ಗೊತ್ತಿರಲಿಲ್ಲ. ಬ್ರಿಟಿಷ್, ಅಮೆರಿಕನ್, ರಶ್ಯನ್, ವಿಜ್ಞಾನಿಗಳು ನಮ್ಮ ರೈತರಿಂದ ಮಾಹಿತಿ ಸಂಗ್ರಹಿಸಿ, ತಾವು ಅದರ ಬಗ್ಗೆ ಹೆಚ್ಛು ಹೆಚ್ಛು ಸಂಶೋಧನೆ ಮಾಡಿ, ನಮ್ಮ ಭಾರತೀಯ ವಿಜ್ಞಾನಿಗಳಿಗೆ 'ಟ್ರೇನಿಂಗ್' ಕೊಟ್ಟರು. ಮುಂದೆ ನಮ್ಮ ಜನ ತಾವೂ ಅದೇ ದಾರಿಯಲ್ಲಿ ಮುಂದುವರೆದು ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. (ಅದಕ್ಕೆ,ಡಾ. ಎಮ್.ಎಸ್. ಸ್ವಾಮಿನಾಥನ್,ಡಾ.ರಾಂಧವ, ಡಾ.ಸಿ.ಟಿ.ಪಟೇಲ್, ಡಾ. ಸಂತಾನಂ, ಇತ್ಯಾದಿ, ಸಾಕ್ಷಿಯಾಗಿದ್ದಾರೆ) ಹತ್ತಿರ ಬಹಳ ನಿಕಟ ಸಂಪರ್ಕ ಹೊಂದಿದ್ದೆ. ಸೂರತ್,ರಾಹುರಿ ಗಳ, 'ಹತ್ತಿ ಹೊಲ'ಗಳಿಗೆ, ಭೇಟಿನೀಡಿದ್ದೆ. ಅಮೆರಿಕದ ಮಿಸ್ಸುರಿ ವಿಶ್ವವಿದ್ಯಾಲಯದ ನೂರು ವರ್ಷದ ಅನುಸಂಧಾನ ಹೊಲವನ್ನು ವೀಕ್ಷ್ಯಿಸಿ, (Sanborn Experimental farm), ಅದರ ಬಗ್ಗೆ 'ಕನ್ನಡ ವಿಕಿಪೀಡಿಯ'ದಲ್ಲಿ ಹ೨೦೦೮ ರಲ್ಲೇ, ದಾಖಲಿಸಿದ್ದೇನೆ. ನಮ್ಮ ಹತ್ತಿ ಸಂಶೋಧನಾಲಯದ ಡಾ.ಸಿ.ಡಿ.ಮಾಯಿ, ಮತ್ತು ಭಾಗೀರಥ್ ಚೌಧರಿಯವರು ಆಯೋಜಿಸಿದ 'ಇಸ್ಕಿಯ ಒಂದು ರಿಪೋರ್ಟ್' ನಲ್ಲಿ ಮಹಾರಾಷ್ಟ್ರ ಗುಜರಾತ್, ಪಂಜಾಬ್, ರಾಜಾಸ್ಥಾನದ ಹಲವಾರು ರೈತರು ಬೀಟಿ ಹತ್ತಿಯ ಕೃಷಿಯ ಅಳವಡಿಸುವ ಬಗ್ಗೆ ತಮ್ಮ ಅನಿಸಿಕೆಗಳನ್ನು ದಾಖಲಿಸಿದ್ದಾರೆ. ಬಿ.ಟಿ.ಹತ್ತಿ ಅವರ ಹೊಲಗಳಲ್ಲಿ ಹೊಸ ಆಶಾಕಿರಣವನ್ನು ಬಿತ್ತಿರುವುದನ್ನು ಓದಬಹುದಾಗಿದೆ. ಬಿಟಿ ಹತ್ತಿ ಬೆಳೆ, ಪ್ರಗತಿಯ ದಾರಿಯಲ್ಲಿ ಓಡುತ್ತಿದ್ದರೂ, ವಿವಾದ ಇನ್ನೂ ಸಂಪೂರ್ಣವಾಗಿ ನಿಂತಿಲ್ಲ.

(suMkadavar ೧೧:೧೬, ೧೦ ಜುಲೈ ೨೦೧೪ (UTC)) ಚನ್ನವೀರ ಕಣವಿಯವರ ಹೆಸರಿನ ಮುಂದೆ, ಡಾ. ಉಪಾಧಿಯನ್ನು ಸೇರಿಸಲು ಹೋಗಿ, ಸ್ವಲ್ಪ ಗೊಂದಲವಾಯಿತು. ಮಳೆಬರ್ತಿದೆ. ಕತ್ತಲು. ಅವರಿಗೆ ಯಾವಾಗ ಡಾಕ್ಟರೇಟ್ ದೊರೆಯಿತು ಎನ್ನುವ ಬಗ್ಗೆ ನನಗೆ ಇಂಟರ್ನೆಟ್ ನಲ್ಲಿ ಮಾಹಿತಿ ಸಿಗಲಿಲ್ಲ. ಅದರಿಂದ ಮೊದಲಿನತರಹವೇ 'ಚನ್ನವೀರ ಕಣವಿ' ಎಂದು, ದಯಮಾಡಿ ಸರಿಪಡಿಸಿ. ಹಾ. ಈಗ ಸಿಕ್ಕಿತು. ಅವರಿಗೆ 'ನಾಡೋಜ ಹಾಗೂ ಪಂಪಪ್ರಶಸ್ತಿ' ೧,ಸೆಪ್ಟೆಂಬರ್, ೨೦೦೩ ರಲ್ಲಿ ಪ್ರದಾನಮಾಡಲಾಯಿತು. ಈ ಪ್ರಶಸ್ತಿ ಪಿ.ಎಚ್.ಡಿಗೆ (ಗೌರವ ಡಾಕ್ಟೊರೇಟ್) ಗೆ ಸರಿಸಮವೆಂದು ಪರಿಗಣಿಸಲ್ಪಟ್ಟಿದೆ.

(suMkadavar ೦೬:೪೪, ೧೧ ಜುಲೈ ೨೦೧೪ (UTC)) ಧನ್ಯವಾದಗಳು. ಶೀರ್ಷಿಕೆಯನ್ನು ಸರಿಪಡಿಸಿದ್ದಕ್ಕೆ.

ಮುಂಬೈ, ಮುಂಬಯಿ, ಬೊಂಬಾಯಿ, ಬಾಂಬೆ, ಇತ್ಯಾದಿ[ಬದಲಾಯಿಸಿ]

ನಿಮ್ಮ ಲೇಖನಗಳಲ್ಲಿ ಮುಂಬಯಿ ನಗರವನ್ನು ಕೆಲವು ಕಡೆ ಬಾಂಬೆ, ಬೊಂಬಾಯಿ, ಮುಂಬೈ, ಇತ್ಯಾದಿಯಾಗಿ ಬರೆದಿದ್ದೀರಿ. ಅದರ ಅಧಿಕೃತ ಹೆಸರು ಮುಂಬಯಿ ಆಗಿರುವುದರಿಂದ ಹಾಗೆಯೇ ಬರೆಯುವುದು ಸೂಕ್ತ ಎಂದು ನನ್ನ ಅಭಿಪ್ರಾಯ. ಎಲ್ಲ ಲೇಖನಗಳಲ್ಲೂ ಏಕರೂಪ ಪ್ರಯೋಗ ಇರಲಿ.--Pavanaja (talk) ೦೫:೩೨, ೨೮ ಅಕ್ಟೋಬರ್ ೨೦೧೪ (UTC) (suMkadavar ೦೫:೩೬, ೨೮ ಅಕ್ಟೋಬರ್ ೨೦೧೪ (UTC)) ಆಯ್ತು. ಇನ್ನು ಮೇಲೆ ಮುಂಬಯಿ ಎಂದೇ ಬರೆಯುತ್ತೇನೆ. (suMkadavar ೦೬:೧೬, ೨೮ ಅಕ್ಟೋಬರ್ ೨೦೧೪ (UTC)) ಈಗ ಹಾಗೆಯೇ ನೋಡಿದರೆ, ಮುಂಬಯಿಯ ಪ್ರಮುಖ, ಹಿರಿಯ ಸಾಂಸ್ಕೃತಿಕ ಸಂಘ-ಸಂಸ್ಥೆಗಳು ಮುಂಬಯಿ, ಮುಂಬೈ ಪದಗಳನ್ನು ಬಳಸುತ್ತಾ ಬೆಳೆದಿವೆ. ಮೈಸೂರ್ ಅಸೋಸಿಯೇಷನ್ ವೆಬ್ ಸೈಟ್ ಸಹಿತ (ನೇಸರು ಪತ್ರಿಕೆ, ಮುಂಬೈ : http://www.mysoreassociation.in/kn/%E0%B2%85%E0%B2%B8%E0%B3%8B%E0%B2%B8%E0%B2%BF%E0%B2%AF%E0%B3%87%E0%B2%B7%E0%B2%A8%E0%B3%8D-%E0%B2%A8%E0%B2%A1%E0%B3%86%E0%B2%A6%E0%B3%81-%E0%B2%AC%E0%B2%82%E0%B2%A6-%E0%B2%B9%E0%B2%BE%E0%B2%A6%E0%B2%BF. ಇಂಗ್ಲೀಷ್ ಲೇಖನಗಳಲ್ಲೂ ಇದೆ ತರಹ ಬಳಕೆ ಇದೆ.ನಾನು ಮುಂಬಯಿಗೆ ಬಂದಾಗ (೧೯೬೬) ರಲ್ಲಿ, ಬಂಬಯಿ, ಮುಂಬಯಿ, ಬಾಂಬೆ, ನಂತರ ಮುಂಬೈ ಬಳಕೆಗೆ ಬಂತು. ಇವೆಲ್ಲವೂ ಪ್ರಚಲಿತದಲ್ಲಿವೆ. ಆದ್ದರಿಂದ ದಿಢೀರನೆ ಅವನ್ನೆಲ್ಲಾ ಬದಲಾಯಿಸುವುದು ಬಹಳ ಕಷ್ಟ ಸಾಧ್ಯ. ಆದರೂ ನಾನು ಕೆಲವು ಕಡೆ ಈಗ ತಾನೇ ತಿದ್ದಿದ್ದೇನೆ. (suMkadavar ೦೬:೩೦, ೨೮ ಅಕ್ಟೋಬರ್ ೨೦೧೪ (UTC)) http://46.5c.344a.static.theplanet.com/Content/Sep62010/national20100905202922.asp

ದಯವಿಟ್ಟು ಮುಂಬಯಿ ಎಂದೇ ಬಳಸಿ--Pavanaja (talk) ೧೫:೧೦, ೧೦ ಮಾರ್ಚ್ ೨೦೧೫ (UTC)
ದಯವಿಟ್ಟು ಮುಂಬಯಿ ಎಂದೇ ಬಳಸಿ.--Pavanaja (ಚರ್ಚೆ) ೦೮:೫೦, ೨೫ ಆಗಸ್ಟ್ ೨೦೧೫ (UTC)
ದಯವಿಟ್ಟು ಮುಂಬಯಿ ಎಂದೇ ಬಳಸಿ.--ಪವನಜ (ಚರ್ಚೆ) ೦೨:೫೯, ೧೬ ಜುಲೈ ೨೦೧೬ (UTC)

ವಿಳಾಸ ಕೊಡಿ[ಬದಲಾಯಿಸಿ]

ಸದ್ಬೋಧ ಚಂದ್ರಿಕೆ ಪತ್ರಿಕೆಯ ವಿಳಾಸ ಸಿಗಬಹುದೇ?

Global account[ಬದಲಾಯಿಸಿ]

Hi Radhatanaya! As a Steward I'm involved in the upcoming unification of all accounts organized by the Wikimedia Foundation (see m:Single User Login finalisation announcement). By looking at your account, I realized that you don't have a global account yet. In order to secure your name, I recommend you to create such account on your own by submitting your password on Special:MergeAccount and unifying your local accounts. If you have any problems with doing that or further questions, please don't hesitate to contact me on my talk page. Cheers, DerHexer (talk) ೨೨:೦೧, ೧೬ ಜನವರಿ ೨೦೧೫ (UTC)

ವಿಕಿಪೀಡಿಯಕ್ಕೆ ಲೇಖನ ಸೇರಿಸುವಾಗ[ಬದಲಾಯಿಸಿ]

ನೀವು ಬಿಡುವಿಲ್ಲದೆ ಕನ್ನಡ ವಿಕಿಪೀಡಿಯಕ್ಕೆ ಲೇಖನಗಳನ್ನು ಸೇರಿಸುತ್ತಿರುವುದು ಒಳ್ಳೆಯ ಕೆಲಸವೇ. ಆದರೆ ನೀವು ಅತಿಯಾದ ಹೊಗಳಿಕೆಯ ಶೈಲಿಯ ಲೇಖನಗಳನ್ನೇ ಬರೆಯುತ್ತಿದ್ದೀರಿ. ದಯವಿಟ್ಟು ವಿಶ್ವಕೋಶ ಶೈಲಿಯಲ್ಲಿ ಮಾತ್ರ ಬರೆಯಿರಿ. ಹಾಗೆಯೇ ಲೇಖನಗಳ ವಿಷಯದ ಆಯ್ಕೆಯಲ್ಲೂ ಸ್ವಲ್ಪ ಆಸಕ್ತಿ ವಹಿಸಿ ವಿಶ್ವಕೋಶಕ್ಕೆ ತಕ್ಕುದಾದ ವಿಷಯಗಳನ್ನು ಮಾತ್ರ ಆರಿಸಿಕೊಳ್ಳಿ. ನಿಜವಾಗಿಯೂ ಸಾಧನೆ ಮಾಡಿದವರ ಬಗ್ಗೆ ಮಾತ್ರ ಲೇಖನ ಬರೆಯಿರಿ. ಆ ಬಗ್ಗೆ ಸೂಕ್ತ ದಾಖಲೆಗಳನ್ನು ಜೋಡಿಸಲು ಮರೆಯಬೇಡಿ. ಮುಂಬಯಿಯಲ್ಲಿ ನಡೆದ ಎಲ್ಲ ಕಾರ್ಯಕ್ರಮಗಳ ವರದಿ ಬೇಡವೇ ಬೇಡ. ಯಾವುದೇ ಲೇಖನದಲ್ಲೂ ಯಾವುದೇ ಕಾರ್ಯಕ್ರಮ ವರದಿ ಜೋಡಿಸಬೇಡಿ. ಕನ್ನಡ ವಿಕಿಪೀಡಿಯಕ್ಕೆ ವಿಜ್ಞಾನ ತಂತ್ರಜ್ಞಾನಗಳ ಬಗ್ಗೆ ಲೇಖನ ಅತೀ ಅಗತ್ಯವಿದೆ. ನೀವು ಮೂಲತಃ ತಂತ್ರಜ್ಞರಾದ ಕಾರಣ ಈ ವಿಷಯಗಳ ಬಗ್ಗೆ ಲೇಖನ ತಯಾರಿಸಬಹುದು. ಈ ಯೋಜನೆಗಳಿಗೆ ನೀವು ಕೈಜೋಡಿಸಬಹುದು -ವಿಜ್ಞಾನ ಪಠ್ಯ ಲೇಖನಗಳು, ಮೆಕ್ಯಾನಿಕಲ್ ಇಂಜಿನಿಯರಿಂಗ್ ಲೇಖನಗಳು --Pavanaja (talk) ೧೦:೩೦, ೧೩ ಫೆಬ್ರುವರಿ ೨೦೧೫ (UTC)

(suMkadavar ೧೧:೨೦, ೧೩ ಫೆಬ್ರುವರಿ ೨೦೧೫ (UTC)) ಸರಿಯಾಗಿ ಹೇಳಿದಿರಿ. ಮೆಕ್ಯಾನಿಕಲ್ ಲೇಖನಗಳ ಬಗ್ಗೆ ಅತ್ಯಂತ ನಿಖರವಾದ ತಾಂತ್ರಿಕ ಪದಗಳನ್ನು ಸೇರಿಸಲು ಸಾಧ್ಯವಾಗದೆ ಆದನ್ನು ನಾನು ಪ್ರಯತ್ನಿಸುತ್ತಿಲ್ಲ. ಮೇಲಾಗಿ ಅದು ಸಮರ್ಪಕವಾಗಿ ಇಲ್ಲದಿದ್ದರೆ ಸುಮ್ಮನೆ ತರ್ಜುಮೆಯ ಪ್ರಯಾಸ ವಿಫಲವಾಗುತ್ತದೆ. ಇತ್ತೀಚೆಗೆ ಶ್ರೀನಿಧಿಯವರ ಇ-ಲೇಖನಗಳನ್ನು ವಿಕಿಪೀಡಿಯ ಪುಟಕ್ಕೆ ಸೇರಿಸುವ ಬಗ್ಗೆ ವಿಚಾರಿಸಿದಾಗ ಅದನ್ನು ಅವರು ಪ್ರೋತ್ಸಾಹಿಸಲಿಲ್ಲ. ನನಗೆ ಸಾಧ್ಯವಾದ ಸಮಯದಲ್ಲಿ ಮಾತ್ರ ಮಾಡಬೇಕಾಗಿದೆ. ಮನೆಯಲ್ಲಿ ನನಗೆ ಬೆಂಬಲವಿಲ್ಲ. ಸಾಕುಮಾಡಿ ಎನ್ನುತ್ತಾರೆ. ಧನ್ಯವಾದಗಳು. suMkadavar ೦೬:೩೦, ೨೧ ಫೆಬ್ರುವರಿ ೨೦೧೫ (UTC)) 'ಎಡ್ಮಂಡ್ ಕಾರ್ಟರ್ ಪುಟದಲ್ಲಿ ತಾವು ಕೊಟ್ಟಿರುವ ಲಿಂಕ್ ಡಾ. ಎಡ್ವರ್ಡ್ ಕಾರ್ಟ್ ರೈಟ್ ರವರದು. ಅದು ಸರಿಯಾದ ಲಿಂಕ್ ಅಲ್ಲ. ದಯಮಾಡಿ ಅಳಿಸಿಹಾಕಿ. Dr Edward Cartwright Reader in Economics School of Economics, Keynes College, B1.06 (suMkadavar ೧೪:೩೩, ೫ ಮಾರ್ಚ್ ೨೦೧೫ (UTC)) ಕೆ.ಪಿ.ರಾಜಶೇಖರ್ ರವರ ಲೇಖನವನ್ನು ಸಂಪಾದಿಸಲು ಹೋಗಿ ನನಗೆ ಗೊತ್ತಿಲ್ಲದೆ ತಪ್ಪುಮಾಡಿದ್ದೇನೆ. ಡಾ. ಸೌಭಾಗ್ಯವತಿಯವರ ಕ್ಷಮೆ ಕೋರಿ. ದಯಮಾಡಿ ಸರಿಪಡಿಸಿ. ವಂದನೆಗಳು.

ಉತ್ತಮ ಲೇಖನ ಬರೆಯುವುದು[ಬದಲಾಯಿಸಿ]

ನೀವು ಬಿಡುವಿಲ್ಲದೆ ಕನ್ನಡ ವಿಕಿಪೀಡಿಯ ಸಂಪಾದನೆ ಮಾಡುತ್ತಿರುವುದಕ್ಕೆ ಧನ್ಯವಾದಗಳು. ವಿಕಿಪೀಡಿಯ ಲೇಖನಗಳ ಗುಣಮಟ್ಟ ಹೇಗಿರಬೇಕು ಎನ್ನುವುದಕ್ಕೆ ಇಂಗ್ಲಿಶ್ ವಿಕಿಪೀಡಿಯದಲ್ಲಿ ಮಾಹಿತಿ ಪುಟ ಇದೆ. ದಯವಿಟ್ಟು ಓದಿ. ನಿಮಗೆ ಉಪಯುಕ್ತವಾಗಬಹುದು. ನಿಮ್ಮಿಂದ ಉತ್ತಮ ಗುಣಮಟ್ಟದ ಲೇಖನಗಳು ಕನ್ನಡ ವಿಕಿಪೀಡಿಯಕ್ಕೆ ಬರುವಂತಾಗಲಿ--Pavanaja (ಚರ್ಚೆ) ೦೫:೨೨, ೧೩ ಮಾರ್ಚ್ ೨೦೧೫ (UTC) (suMkadavar ೧೩:೨೬, ೧೩ ಮಾರ್ಚ್ ೨೦೧೫ (UTC)) ಧನ್ಯವಾದಗಳು

ರಾಧಾತನಯರೇ, ನೀವು ಬಹಳ ಪುಟಗಳನ್ನು ರಚಿಸಿದ್ದೀರಿ. ಆದರೆ ಬಹುತೇಕ ಪುಟಗಳು ಗುಣಮಟ್ಟದಲ್ಲಿ ಮತ್ತು ಶೈಲಿಯಲ್ಲಿ ವಿಕಿಪಿಡಿಯಾಗೆ ಹೊಂದುತ್ತಿಲ್ಲ. ಕಾರ್ಯಕ್ರಮ ವರದಿಗಳು, ವ್ಯಕ್ತಿಗಳನ್ನು ಪರಿಚಯಿಸುವ ಉದ್ದೇಶದಿಂದ ಅವರ ಹೆಸರಿನ ಪುಟರಚನೆಗಳು, ಮುಂಬಯಿಯಲ್ಲಿ ಕನ್ನಡಕ್ಕೆ ಸಂಬಂಧಿಸಿದ ಪ್ರತಿಯೊಂದರ ಅನೇಕ ಅನಗತ್ಯ ವಿವರ/ವರದಿಗಳು, ರಚಿಸಿದ ಪುಟಗಳು ವ್ಯವಸ್ಥಿತವಾಗಿಲ್ಲದಿರುವುದು, ಉಲ್ಲೇಖಗಳ ಕೊರತೆ, ಅರೆಬರೆ ಮಾಹಿತಿಗಳಿಂದ ಕೂಡಿದ ಅನೇಕ ಪುಟಗಳು, ಉಪಶೀರ್ಷಿಕೆಗಳು, punctuation markಗಳ ಅತಿಯಾದ ಮತ್ತು ಅನಗತ್ಯ ಬಳಕೆಗಳು ... ಹೀಗೆ ಅನೇಕ ದೋಷಗಳಿಂದ ಕೂಡಿರುವುದರಿಂದ ಇದು ಕನ್ನಡ ವಿಕಿಪಿಡಿಯಾದ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಗೆ ಅಡ್ಡಿಯಾಗುವ ಸಾಧ್ಯತೆ ಮತ್ತು ಲಕ್ಷಣ ಕಂಡುಬರುತ್ತಿದೆ. ನೀವು ಹೆಚ್ಚು ಹೆಚ್ಚು ಚಟುವಟಿಕೆಯಿಂದ ಇರುವುದರಿಂದ ಬಹುಶಃ ಮನೆಯಲ್ಲಿ ಸಾಕುಮಾಡಿ ಅನ್ನುತ್ತಿರಬಹುದು. ನಿಮಗೆ ಸಮಯದ ಕೊರತೆ ಇದ್ದಲ್ಲಿ ಅಥವಾ ಬೆಂಬಲವಿಲ್ಲದಿದ್ದಲ್ಲಿ ಸಾವಕಾಶವಾಗಿ ಸಮಯವಿದ್ದಾಗ ಮಾಹಿತಿಗಳನ್ನು ಸೇರಿಸಿ. ನಿಧಾನವಾದರೂ ಪರವಾಗಿಲ್ಲ. ಯಾವುದೇ ಪುಟ/ಮಾಹಿತಿ ಸೇರಿಸಿದ ನಂತರ 'ಮುನ್ನೋಟ' ನೋಡಿ ಸರಿಯಾಗಿದ್ದರೆ ಮಾತ್ರ 'ಉಳಿಸಿ'. ಸಂಖ್ಯೆಗಿಂತ ಗುಣಮಟ್ಟ ಮುಖ್ಯ. ವಿಕಿಪಿಡಿಯಾ ಎನ್ನುವುದು ನಂಬಲರ್ಹವಲ್ಲ ಎಂದು ಒಮ್ಮೆ ಜನರ ಮನಸ್ಸಿನಲ್ಲಿ ಬಂದುಬಿಟ್ಟರೆ ಅಥವಾ ಅರೆಬರೆ ಮಾಹಿತಿಗಳಿರುತ್ತವೆ ಎಂದು ಆಗಿಬಿಟ್ಟರೆ ಅದು ವಿಕಿಪಿಡಿಯಾದ ಯೋಜನೆಗೇ ಹೊಡೆತ ಬೀಳುತ್ತದೆ. ಇದು ನೀವೊಬ್ಬರೇ ಹೀಗೆ ಮಾಡುತ್ತಿದ್ದೀರಿ ಅಂತ ಅಲ್ಲ. ಅನೇಕರು ಇದೇ ತಪ್ಪುಗಳನ್ನು ಮಾಡುತ್ತಿದ್ದಾರೆ. ಆದರೆ ನೀವು ವಿಕಿಪಿಡಿಯಾಗೆ ಹೆಚ್ಚು ಸೇವೆ ಸಲ್ಲಿಸಿದ ಚಟುವಟಿಕೆಯಿಂದ ಕೂಡಿದ ಸಂಪಾದಕರಾದ್ದರಿಂದ ನಿಮಗೆ ವಿಶೇಷವಾಗಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಅನ್ಯಥಾ ಭಾವಿಸಬೇಡಿ. -Vikas Hegde (ಚರ್ಚೆ) ೧೭:೪೫, ೧೩ ಮಾರ್ಚ್ ೨೦೧೫ (UTC)

ಉಲ್ಲೇಖಗಳನ್ನು ಸೇರಿಸುವುದರ ಬಗ್ಗೆ[ಬದಲಾಯಿಸಿ]

ನೀವು ಲೇಖನಗಳನ್ನು ಸಂಪಾದಿಸುವಾಗ ಇಂಗ್ಲೀಷ್ ವಿಕಿಪೀಡಿಯವನ್ನು ಉಲ್ಲೇಖಗಳ ಪಟ್ಟಿಗೆ ಸೇರಿಸುತ್ತಿದ್ದೀರಿ. ಬೇರೆ ಭಾಷೆಯ ವಿಕಿಪೀಡಿಯ ಅದೇ ಮಾಹಿತಿ ಇರುವ ಕನ್ನಡ ಪುಟಕ್ಕೆ ಉಲ್ಲೇಖವಾಗುವುದಿಲ್ಲ. ಯಾವ ಮಾಹಿತಿಗೆ ಇಂಗ್ಲೀಷ್ ವಿಕಿಯಲ್ಲಿ ಉಲ್ಲೇಖವಿದೆಯೋ, ಆ ಮೂಲ ಉಲ್ಲೇಖವನ್ನು ಕನ್ನಡದ ಮಾಹಿತಿಗೆ ಸೇರಿಸಿ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೭:೪೨, ೨೫ ಮಾರ್ಚ್ ೨೦೧೫ (UTC) (59.184.30.137 ೧೩:೨೩, ೨೫ ಮಾರ್ಚ್ ೨೦೧೫ (UTC)) ಧನ್ಯವಾದಗಳು. ಕನ್ನಡದಲ್ಲಿ ಅಷ್ಟು ಮಾಹಿತಿಗಳು ಸಿಗದಿರುವುದು ಇದಕ್ಕೆ ಕಾರಣ. ಮಾಹಿತಿ ಯಾವ ಭಾಷೆಯಲ್ಲಿದ್ದರೇನು. ಸುಲಭವಾಗಿ ಎಲ್ಲರೂ ಇಂಗ್ಲೀಷ್ ಓದಬಲ್ಲರು, ಅರ್ಥಮಾಡಿಕೊಳ್ಳಬಲ್ಲರು. ಅದು ಕಾರಣ. ಇನ್ನೊಂದು. ನೀವು ಕಾಪಿಪುಸ್ತಕದ ತರಹ ಹಾಗೇ ಇರಬೇಕು, ಹೀಗೇ ಇರಬೇಕು ಎಂದು ಕಟ್ಟುನಿಟ್ಟುಮಾಡಿದರೆ ಕನ್ನಡ ವಿಕಿಪೀಡಿಯ ನಲುಗುವುದರಲ್ಲಿ ಅನುಮಾನವಿಲ್ಲ. ನನಗೆ ತಿಳಿದ ಗೆಳೆಯರಲ್ಲೇಕರು, ವಿಕಿಪೀಡಿಯ ಬಿಡಲು ನಿರ್ಧರಿಸಿದ್ದಾರೆ. ೧. ಅದರ ನಿಯಮಗಳು ಉಸಿರುಕಟ್ಟುವಂತಹವು. ೨. ಆದರಲ್ಲಿ ಕೆಲಸಮಾಡುವಾಗ ಯಾವ ಸಂಭ್ರಮ ಸಂತೋಷವೂ ದೊರೆಕುವುದಿಲ್ಲ. ೩. ಖರ್ಚು ಜಾಸ್ತಿ. ಇಂಟರ್ನೆಟ್ ಖರ್ಚೂ ನಾವೇ ವಹಿಸಿಕೊಂಡು ನಿಮ್ಮ ಕೈಲಿ ಅದು ಸರಿಯಿಲ್ಲ. ಇದು ಸರಿಯಿಲ್ಲ ಅಂತ ಅನ್ನಿಸಿಕೊಳ್ಳಲು ಮುಜುಗುರವಾಗುತ್ತದೆ. ೪. ಕೆಲಸಕ್ಕೆ ತಕ್ಕ ಹೊಗಳಿಕೆಗಿಂತ ತೆಗಳಿಕೆಯೇ ಜಾಸ್ತಿ. ೫. ಯಾರಿಗೆ ಬೇಕು ಮಾರಾಯ ಈ ಕನ್ನಡ ವಿಕಿಪೀಡಿಯ ಕೆಲಸ ಅಂತ ನನಗೆ ಈಗ ಅನ್ನಿಸುತ್ತಿದೆ. ಅದಕ್ಕೆ ಕಾರಣಗಳು ಮೇಲೆಹೇಳಿದವುಗಳು.ಕ್ಷಮಿಸಿ. ನನ್ನ ಚರ್ಚೆ ನಿಮ್ಮ ಮಾತಿನಂತೆ ವಿಕಿಪೀಡಿಯ ಭಾಷೆಗೆ ಅನುಗುಣವಾಗಿಲ್ಲ. ಹೌದು. ಒಪ್ಪಿದೆ..

ಯಾವುದೋ ಬ್ಲಾಗ್‌ನಲ್ಲಿರಬೇಕಾದ್ದನ್ನು ವಿಶ್ವಕೋಶದಲ್ಲಿ ಓದಲು ಬಯಸುವುದಾದರೂ ಏಕೆ? ಕನ್ನಡ ವಿಕಿಪೀಡಿಯದಲ್ಲಿ ಇಂಗ್ಲೀಷ್ ವಿಕಿಯಲ್ಲಿರುವ ಕ್ಲಿಷ್ಟಕರವಾದ ಕಟ್ಟುನಿಟ್ಟುಗಳೇನಿಲ್ಲ. ಕತೆ ಪುರಾಣ ಬರೆಯದೆ ನಂಬಲರ್ಹ ಮಾಹಿತಿಗೆ ಮಾತ್ರ ವಿಶ್ವಕೋಶದ ಮಾಹಿತಿಗಳೆಂದು ಮನ್ನಣೆ ನೀಡಬಹುದು. ಇಲ್ಲಿ ನೀವುಗಳು ಸಂಪಾದಿಸುತ್ತಿರುವ ವಿಷಯಗಳ ಬಗ್ಗೆ ನಮಗೆಲ್ಲ ಹೆಮ್ಮೆ ಇದೆ, ಯಾವುದೋ ಮೂಲೆಗಳಿಂದ ಕನ್ನಡಕ್ಕಾಗಿ ನೀವುಗಳು ಸೇರಿಸುತ್ತಿರುವ ಮಾಹಿತಿಯ ಬಗ್ಗೆ ಇನ್ನೂ ಹೆಚ್ಚು ತಿಳಿಯುವ ಆಸ್ಥೆಯೂ ಇದೆ. ನನಗೆ ಸಾಧ್ಯವಾದ ತಿದ್ದುಪಡಿಗಳನ್ನು ನಾನೂ ಮಾಡುತ್ತಿದ್ದೇನೆ. ಉಲ್ಲೇಖಗಳಿಗೆ ಅದರದ್ದೇ ಆದ ಬೆಲೆ ಇದೆ. ವರ್ತಮಾನ ಪತ್ರಿಕೆಯ ಆನ್‌ಲೈನ್ ಆವೃತ್ತಿ, ಪುಸ್ತಕಗಳ ಹೆಸರು ಅದರ ಐ.ಎಸ್.ಬಿ.ಎನ್ ನಂಬರ್‌ಗಳಿಗೆ ಮೊದಲ ಆದ್ಯತೆ. ನಂತರ ಬಾಹ್ಯ ಕೊಂಡಿಗಳನ್ನು ಬೆಂಬಲಕ್ಕೆ/ಹೆಚ್ಚಿನ ಓದಿಗೆ ಮಾತ್ರ (ಉಲ್ಲೇಖಕ್ಕಲ್ಲ) ತೆಗೆದುಕೊಳ್ಳಲಾಗುತ್ತದೆ. ಕನ್ನಡದಲ್ಲಿನ ಲೇಖನಗಳು ಎಲ್ಲರೂ ನಂಬುವಂತಿರಲಿ, ಅದನ್ನು ಸಂಶೋಧಿಸುವವರಿಗೆ ಹೆಚ್ಚಿನ ಮಾಹಿತಿ ಸಿಗಲೆಂದು ನಮ್ಮ ಆಸೆ. ನೀವು ಸಂಪಾದನೆಯ ಸಮಯದಲ್ಲೇ ಇದರ ಬಗ್ಗೆ ಕಲಿಯಲು ಸಾಧ್ಯವಾಗಲೆಂದು ಎಡಿಟ್‌ಗಳನ್ನು ನೋಡಿದಾಗ ಆಗ್ಗಾಗ್ಗೆ ಚರ್ಚಾ ಪುಟದಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತೇವೆ. ಇದನ್ನು ಕಂಡು ಮುಜುಗರ ಪಡುವುದಕ್ಕಿಂತ ಹೊಸತನ್ನು ಕಲಿಯಲು ಸಾಧ್ಯವಾಯಿತು ಎಂದುಕೊಳ್ಳಬಹುದಲ್ಲವೇ? ಇಲ್ಲಿ ಹಿರಿಕಿರಿಯರೆನ್ನದೆ ನಾವು ಕನ್ನಡ ಮಾಹಿತಿ ಆಗರವನ್ನು ಬೆಳಸಲು ತೊಡಗಿರುವುದರಿಂದ ಅಂತಹ ಭಾವನೆ ಬರಬಾರದೆಂದು ನನ್ನ ನಂಬಿಕೆ. ನನ್ನ ಸಂಪಾದನೆಗಳು ನಿಮಗೆ ಇಷ್ಟವಾಗಿಲ್ಲದಿದ್ದಲ್ಲಿ, ನೀವೂ ಅವುಗಳನ್ನು ನನ್ನ ಮುಂದಿಟ್ಟಲ್ಲಿ ಒಬ್ಬರಿಂದೊಬ್ಬರು ಕಲಿತೇ ತೀರುತ್ತೇವೆ. ನಾನು ವರ್ಷಗಳ ಹಿಂದೆ ಮಾಡಿದ ಸಂಪಾದನೆ ಕಂಡು ನನಗೇ ನಗುಬಂದು ನಾನೇ ಅವನ್ನು ಸರಿಪಡಿಸುತ್ತಲೇ ಇರುತ್ತೇನೆ. ಇದನ್ನು ಪೂರ್ಣ ಓದಿ, ನಿಮಗೆ ಹಾಕಿದ್ದ ಸಂದೇಶದ ಹಿಂದಿರುವ ಒಳ್ಳೆಯ ಮನಸ್ಥಿತಿಯನ್ನು (ವಿಕಿಪೀಡಿಯದಿಂದಲೇ ಕಲಿತದ್ದು) ಅರ್ಥ ಮಾಡಿಕೊಳ್ಳುತ್ತೀರೆಂದು ಭಾವಿಸುತ್ತೇನೆ. ಧನ್ಯವಾದಗಳೊಂದಿಗೆ ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೩:೫೧, ೨೫ ಮಾರ್ಚ್ ೨೦೧೫ (UTC)

(suMkadavar ೧೪:೧೧, ೨೫ ಮಾರ್ಚ್ ೨೦೧೫ (UTC)) ನಮಸ್ಕಾರ. ನಾನು ಎಂದೋ ಹಿಂದೆ ಬರೆದ ರುಡ್ಯಾರ್ಡ್ ಕಿಪ್ಲಿಂಗ್ ರ, ಪುಟವನ್ನು ಇವತ್ತಿನ ಟೈಮ್ಸ್ ಆಫ್ ಇಂಡಿಯ (ಮಿರರ್ ಸಪ್ಲಿಮೆಂಟ್) ಓದಿದಮೇಲೆ ಅಪ್ಡೇಟ್ ಮಾಡಿದೆ. [೧]

  • ೧. ಅದರ ನಿಯಮಗಳು ಉಸಿರುಕಟ್ಟುವಂತಹವು. - ನಿಯಮಗಳನ್ನು ಮತ್ತು ಅವುಗಳ ಉದ್ದೇಶಗಳನ್ನು ಸರಿಯಾಗಿ ತಿಳಿದುಕೊಳ್ಳದಿದ್ದರೆ ಹೀಗಾಗುತ್ತದೆ.
  • ೨. ಆದರಲ್ಲಿ ಕೆಲಸಮಾಡುವಾಗ ಯಾವ ಸಂಭ್ರಮ ಸಂತೋಷವೂ ದೊರೆಕುವುದಿಲ್ಲ : ಸಂಭ್ರಮ ಸಂತೋಷ ದೊರಕುವ ಬೇರೆ ಕೆಲಸಗಳನ್ನು ಮಾಡಬಹುದು. ಸಂತೋಷ ಸಿಗುವವರು ವಿಕಿ ಎಡಿಟ್ ಮಾಡುತ್ತಾರೆ.
  • ೩. ಖರ್ಚು ಜಾಸ್ತಿ. ಇಂಟರ್ನೆಟ್ ಖರ್ಚೂ ನಾವೇ ವಹಿಸಿಕೊಂಡು ನಿಮ್ಮ ಕೈಲಿ ಅದು ಸರಿಯಿಲ್ಲ. ಇದು ಸರಿಯಿಲ್ಲ ಅಂತ ಅನ್ನಿಸಿಕೊಳ್ಳಲು ಮುಜುಗುರವಾಗುತ್ತದೆ.: ಮುಜುಗುರಪಟ್ಟುಕೊಂಡು ಖರ್ಚು ಮಾಡಿಕೊಂಡು ಮಾಡಲೇಬೇಕು ಅಂತ ಯಾವುದೇ ನಿಯಮವಿಲ್ಲ. ಸರಿಯಿಲ್ಲದಿದ್ದನ್ನು ಸರಿಯಿಲ್ಲ ಅಂತ ಹೇಳಿದ್ದನ್ನು ಒಪ್ಪಿಕೊಳ್ಳುವ ಮನಸ್ಸಿದ್ದರೆ ಮುಜುಗುರವಾಗುವುದಿಲ್ಲ.
  • ೪. ಕೆಲಸಕ್ಕೆ ತಕ್ಕ ಹೊಗಳಿಕೆಗಿಂತ ತೆಗಳಿಕೆಯೇ ಜಾಸ್ತಿ.: ಹೊಗಳುವಂತಹ ಕೆಲಸ ಮಾಡಿದರೆ ಹೊಗಳಿಕೆ ಸಿಗುತ್ತದೆ. ಇಲ್ಲದಿದ್ದರೆ......
  • ೫. ಯಾರಿಗೆ ಬೇಕು ಮಾರಾಯ ಈ ಕನ್ನಡ ವಿಕಿಪೀಡಿಯ ಕೆಲಸ ಅಂತ ನನಗೆ ಈಗ ಅನ್ನಿಸುತ್ತಿದೆ: ವಿಕಿ ಕೆಲಸ ಯಾರಾದರೂ ಒತ್ತಾಯವಾಗಿ ಮಾಡಲೇಬೇಕು ಅಂತ ಮಾಡಿಸುತ್ತಿರುವ ಕೆಲಸ ಅಲ್ಲವಲ್ಲ!
ಧನ್ಯವಾದಗಳೊಂದಿಗೆ -Vikas Hegde (ಚರ್ಚೆ) ೧೭:೨೫, ೩೦ ಮಾರ್ಚ್ ೨೦೧೫ (UTC)

(suMkadavar ೦೨:೩೦, ೩೧ ಮಾರ್ಚ್ ೨೦೧೫ (UTC)) ನಮಸ್ಕಾರ. ಸರಿಯಾಗಿ ಹೇಳಿದಿರಿ.

Translating the interface in your language, we need your help[ಬದಲಾಯಿಸಿ]

Hello Radhatanaya, thanks for working on this wiki in your language. We updated the list of priority translations and I write you to let you know. The language used by this wiki (or by you in your preferences) needs about 100 translations or less in the priority list. You're almost done!
ಎಲ್ಲಾ ವಿಕಿಗಳಿಗಾಗಿ ಅನುವಾದಗಳನ್ನು ಸೇರಿಸಲು ಅಥವಾ ಬದಲಿಸಲು, ದಯವಿಟ್ಟು ಮೀಡಿಯಾವಿಕಿ ಸ್ಥಳೀಕರಣ ಯೋಜನೆಯ translatewiki.net ಅನ್ನು ಬಳಸಿ.

Please register on translatewiki.net if you didn't yet and then help complete priority translations (make sure to select your language in the language selector). With a couple hours' work or less, you can make sure that nearly all visitors see the wiki interface fully translated. Nemo ೧೪:೦೬, ೨೬ ಏಪ್ರಿಲ್ ೨೦೧೫ (UTC)

(suMkadavar ೧೨:೧೬, ೨೩ ಜುಲೈ ೨೦೧೫ (UTC)) ನಮಸ್ಕಾರ. ಲೇಖನಗಳನ್ನು ತೆಗೆದು ಹಾಕುವ ಪಟ್ಟಿಯಲ್ಲಿ ಮೇಲಿನ ಲೇಖನವನ್ನು ದಾಖಲಿಸಿದ್ದೀರಿ. ಇದು ಸರಿಯಲ್ಲ. ೧. ಇದನ್ನು ಉದ್ದೇಶ್ಯಪೂರ್ವಕವಾಗಿ ಬರೆಯಲಾಗಿದೆ. ಇದು ವಿಕಿಪೀಡಿಯದ ಚೌಕಟ್ಟಿನಲ್ಲಿ ಬರದೆ ಇರಬಹುದು. ನಿರ್ವಾಹಕರಾಗಿ ನಿಮಗೆ ಕೆಲವು ಡಿಸಿಶನ್ದ್ ತೆಗೆದುಕೊಳ್ಳಬೇಕಾಗುತ್ತದೆ. ಇದು ಮಾನ್ಯವೇ. ಆದರೆ ಮುಂಬೈನಲ್ಲಿ ಉಡಿಪಿ ಹೋಟೆಲ್ ಅಸ್ತಿತ್ವಕ್ಕೆ ಬರಲು ಶ್ರೀ ರಾಮಾನಾಯಕರು ಪಟ್ಟ ಶ್ರಮ ನಾನು ಅವರ ಗೆಳೆಯರ ಬಳಿ ಚರ್ಚಿಸಿ ತಿಳಿದುಕೊಂಡಿದ್ದೇನೆ. ಅದರ ವೃತ್ತಪತ್ರಿಕೆಯ ಲೇಖನವನ್ನೂ ಓದಿದ್ದೇನೆ. ಇದನ್ನು ಸಂಗ್ರಹಿಸಲು ನಾವು ಘಾಟ್ಕೋಪರ್ ನಿಂದ ಮಾಟುಂಗಾಕ್ಕೆ ಹೋಗಿ ಬಹಳ ಸಮಯ ಕಳೆಯಬೇಕಾಯಿತು. ಇದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ನೀವು ನಿಮ್ಮ ತಂತ್ರಜ್ಞಾನ ಬಳಸಿ ಉತ್ತಮಪಡಿಸಲು ಪ್ರಯತ್ನಿಸಬೇಕೇ ವಿನಃ ಇದನ್ನು ಕಿತ್ತು ಹಾಕುವ ಲಿಸ್ಟ್ ನಲ್ಲಿ ಸೇರಿಸಿದರೆ ಅದಕ್ಕೆ ತಕ್ಕ ನ್ಯಾಯ ದೊರೆತಂತಾಗಲಿಲ್ಲ. ಇದನ್ನು ಅರ್ಥಮಾಡಿಕೊಳ್ಳಿ. ಹೇಗೋ ಕನ್ನಡದಲ್ಲಿ ಬರೆದರೆ ಸಾಕು ಎಂದು ಎಲ್ಲರನ್ನೂ ಅಂಗಲಾಚುತ್ತಿದ್ದಿರಿ. ಈಗ ನಿಮ್ಮ ನಿಲವು ಬದಲಾಗಿದೆ. ಕೆಟ್ಟಲೇಖನಗಳನ್ನು ಸರಿಪಡಿಸಿಕೊಂಡು ಹೇಗೆ ಎಂದು ಯೊಚಿಸಿ. ಹಾಕಿರುವ ಲೇಖನಗಳನ್ನು ಉತ್ತಮ ಪಡಿಸಲು ಶ್ರಮಿಸಿ. 'ಮುಂಬಯಿಯ ಛತ್ರಪತಿ ವಸ್ತುಸಂಗ್ರಹಾಲಯ'ದ ಬಗ್ಗೆ ಕನ್ನಡ ವಿಕಿಪೀಡಿಯ ಬರೆಯಲು ನಾನು ಬಹಳ ಕಷ್ಟಪಡಬೇಕಾಯಿತು. ಸಂಗ್ರಹಾಲಯದ ಮುಂದಿನ ಪುಥಲಿಯ ಚಿತ್ರ ತೆಗೆಯಲು ನಾನು ಕ್ಯುರೇಟರ್ ರನ್ನು ಭೆಟ್ಟಿಯಾಗ ಬೇಕಾಯಿತು. ಇಷ್ಟು ಶ್ರಮಿಸಿದ ವಯೋವೃದ್ಧನ ಕೊಡಿಗೆಗೆ ಬೆಲೆಯೇ ಇಲ್ಲವೆಂದು ಗೊತ್ತಾದಾಗ, ನನ್ನ ಮಾನಸಿಕ ಸ್ಥಿತಿಯನ್ನು ನೀವು ಅರ್ಥಮಾಡಿಕೊಳ್ಳಲಾರಿರಿ. ಡಾ. ಲಲಿತಾ ರಾವ್ ಬಗ್ಗೆ ಒಂದು ಲೇಖನವೂ ಇರಲಿಲ್ಲ. ಅದನ್ನು ಸೃಷ್ಟಿಸಲು ನಾನು ಬಹಳ ಶ್ರಮಿಸಬೇಕಾಯಿತು. ಹಾಗೆ ಅನೇಕ ಮಹನೀಯರ ಬಗ್ಗೆ ನಾನು ಬರೆದಿದ್ದೇನೆ. ಯಾವ ತಂತ್ರಜ್ಞಾನದ ಅರಿವಿಲ್ಲ ವೃದ್ಧನಾನು. 'ಬರೆಯಬೇಡಿ'ಎಂದು ತಿಳಿಸಿ ನಾನು ವಿಶ್ರಮಿಸುತ್ತೇನೆ. (ಹಾಗೇನಾದರೂ ಹೇಳಿದರೆ ನಿಮ್ಮ ಗತಿ ಮುಗಿದಂತೆ) ಹಾ. ಯಾವುದೂ ಕೆಲಸಕ್ಕೆ ಬಾರದ ಲೇಖನವಲ್ಲ. 'ವಿಶ್ವ ಪ್ರಥಮ ಯುದ್ಧ' ವಿರಲಿ, ಇಲ್ಲವೇ ಬೇರೆಯಾವುದೇ ಲೇಖನಗಳಿರಲಿ. ಅವೆಲ್ಲಾ ಮಾನ್ಯವೇ. ಉತ್ತಮ ದೇಸೀ ಪ್ರತಿಭೆಗಳನ್ನು ಪುರಸ್ಕರಿಸುವುದು, ನ್ಯಾಯವಾದ ಸಂಗತಿ. ಅವೆಲ್ಲಾ ಪ್ರಾಧಾನ್ಯತೆಗಳಿಸದಿದ್ದಲ್ಲಿ. ಕನ್ನಡ ವಿಕಿಪೀಡಿಯ ಒಂದು ಕೆಲಸಕ್ಕೆಬಾರದ ತಾಣವಾಗುವುದರಲ್ಲಿ ಸಂದೇಹವಿಲ್ಲ. ಮೊದಲು ಅಳಿಸಲು ಅಣಿಗೊಳಿಸಿದ ಲೇಖಗಳ ಪಟ್ಟಿಯನ್ನು ಕಿತ್ತೆಸಿಯಿರಿ. ಇಂಗ್ಲೀಷ್ ವಿಕಿಪೀಡಿಯವನ್ನು ಕುರುಡಾಗಿ ಅನುಸರಿಸಬೇಡಿ. ಮಕ್ಕಿಕ ಮಕ್ಕಿ ಕೆಲಸ ಇನ್ನು ಮೇಲೆ ನಿಲ್ಲಿಸಿ. ಎದ್ದೇಳಿ. ಅವನ್ನು ಸುಧಾರಿಸಲು ಪ್ರಯತ್ಮಿಸಿ. ನಿಮ್ಮ ಕೆಲಸ ಕೇವಲ ಅದು ಸರಿಯಿಲ್ಲ. ಇದು ಸರಿಯಿಲ್ಲ. ಕಾಗುಣಿತ ತಪ್ಪು ಇತ್ಯಾದಿ ಹೇಳದೆ ಅವನ್ನು ಸರಿಪಡಿಸಲು ಯತ್ನವನ್ನು ಆರಂಭಿಸಿ.

Licencing of your uploaded files[ಬದಲಾಯಿಸಿ]

Hello,

you wrote on m:talk:Wikipedia 15:

I find difficulties in uploading pics, taken by me in kannada wikipedia, and as well as English wikipedia. When I uploaded the pic of King George the Vth, in the article entitled "Chatrapati Shivaji Vastusangrahalaya, Mumbai, it was deleted. Thank God, Some how in my Wikipedia article of the same name in kannada, till now the pic is not deleted. This is my very sad experience. I write under the name Rangakuvara in English wikipedia.

There is no article en:Chatrapati Shivaji Vastusangrahalaya, Mumbai, and never was. But judging by the deletion of your files on commons (c:Commons:Deletion requests/Files of Radhatanaya) your file in the english wikipedia was probably deleted for copyright reasons. I looked through some of your uploads here at the kn.wikipedia and the all share the same problems: (Btw: It is custom in other wikipedias to add the signature at the end of a talk message, not the start.)

problems with your local uploads[ಬದಲಾಯಿಸಿ]

ಚಿತ್ರ:Modi bhai.jpg as an example[ಬದಲಾಯಿಸಿ]

  • You uploaded this file in 2014
  • But it exists since 2009 on commons with a Creative Commons Attribution-Share licence
  • Your file is missing the attribution, therefore
  • This is a copyright violetion
  • The file needs to be deleted asap

(suMkadavar ೦೪:೪೩, ೧೫ ಜುಲೈ ೨೦೨೦ (UTC)) Dear sir, I would like to give the real picture of mine. I'm a diploma holder in Textile technology, Not a graduate., I have got lot of zeal to write articles in kannada my mother toungue. Till I got ritired from my Govt. service (2004) I was unable to concentrate about my passion Viz : contributing to wikipedia. Later I started learning from my sons, about how to use computers, emails, and writing articles in some sites. etc. To get confidence to write in kannada wikipedia itself took years. By 2010 I was able to write few articles. Later when I learnt that in kannada there are very less articles. I started contributing several articles. About kannda cinema actors, poets, businessman, Scientists, etc etc. My ambition was, just to increase the articles in kannda language. So, I copied some pics from google, and several articles, etc. and adding them in the articles. I had no knowledge or some one told me about the rights etc. Even kannada wikipedia team was not in good shape. Here and there some used to write. But I (76 now) was very passionate.

Please you can delete all my uploadings in creative common. Now I will start taking photograpsh from my camera and add whereever is needed. Please help me to do that. I love wikipedia and kannada language. I could not afford to buy a computer, Later, internet was not within my reach. But the passion made to do write some with the help of friends and sons.

What you need to do[ಬದಲಾಯಿಸಿ]

--° (Gradzeichen) ೦೮:೪೫, ೧೬ ಜನವರಿ ೨೦೧೬ (UTC) (suMkadavar ೧೬:೫೭, ೧೬ ಜನವರಿ ೨೦೧೬ (UTC)) Thanks. (suMkadavar ೦೪:೨೯, ೧೫ ಜುಲೈ ೨೦೨೦ (UTC))

Geographical Indications in India Edit-a-thon[ಬದಲಾಯಿಸಿ]

Hello,

Sorry for writing in English
CIS-A2K is going to organize an edit-a-thon between 25 and 31 January this year. The aim of this edit-a-thon is creating and improving List of Geographical Indications in India related articles.

We welcome all of you to join this edit-a-thon.
Please see the event and add your name as a participant: meta:CIS-A2K/Events/Geographical Indications in India Edit-a-thon

Feel free to ask if you have question(s).
Regards. --Titodutta (ಚರ್ಚೆ) ೨೨:೧೧, ೨೨ ಜನವರಿ ೨೦೧೬ (UTC)

Request[ಬದಲಾಯಿಸಿ]

Sir, Would you please tell the name of any Kannada Wikipedian from Bangalore who is ready to interact with the the Kannada Professor.--Drcenjary (ಚರ್ಚೆ) ೧೦:೧೯, ೨೫ ಜನವರಿ ೨೦೧೭ (UTC) (suMkadavar ೦೫:೦೯, ೨೭ ಜನವರಿ ೨೦೧೭ (UTC)) vasanth s.n. ಬಹುಶಃ ನಿಮಗೆ ಸಿಗಬಹುದು. ಪ್ರಯತ್ನಿಸಿ. (suMkadavar ೦೭:೪೮, ೧೦ ಮಾರ್ಚ್ ೨೦೧೭ (UTC)) Sir, my ID has been locked. Please help me

(suMkadavar ೧೪:೫೦, ೮ ಜುಲೈ ೨೦೧೭ (UTC)) ಶ್ರೀ ಪ್ರಹ್ಲಾದ ರಾಯರು ಒಬ್ಬ ಶ್ರೇಷ್ಠ ಪತ್ರಿಕಾ ಪ್ರಕಾಶಕರು.ಅವರದು ಕನ್ನಡ ದಿನಪ್ರಿಕೆ. ಕೊಂಡಿಗಳು ಕೊಡಲು ಸಾಧ್ಯವಿಲ್ಲ. ಈ ‍ಪುಟ್ಟ ದಿನ ಪತ್ರಿಕೆ ಪ್ರಕಟಿಸಿರುವ ಪುಸ್ತಕಗಳನ್ನು ನೋಡಿದರೆ ದಿಗ್ಭ್ರಮೆಯಾಗುತ್ತದೆ.ನೀವು ಎದುರು ನೋಡುವ ಲಿಂಕ್ ಗಳನ್ನು ಕೊಡಲು ಸಾಧ್ಯವಿಲ್ಲ. ಯಾವಪ್ರಚಾರವನ್ನೂ ಬಯಸದ ಅತ್ಯಂತ ಸರಳ,ಸಜ್ಜನರಾದ ರಾಯರು, ತಮ್ಮಪಾಡಿಗೆ ತಾವು ಸದಾ ಕೆಲಸದಲ್ಲಿ ವ್ಯಸ್ತರಾಗಿರುತ್ತಾರೆ.ನಾನು ಅವರನ್ನು ಜೂನ್ ತಿಂಗಳ ಮೊದಲ ವಾರದಲ್ಲಿ ಭೆಟ್ಟಿಮಾಡಿದ್ದೆ.ಅವರ ಪರಿಶ್ರಮವನ್ನು ಕಣ್ಣಾರೆ ಕಂಡು ಮಾಹಿತೆ ಗಳಿಸಿದೆ. ನನಗೆ ಸಿಕ್ಕ ಪುಸ್ತಕಗಳ ವಿವರಣೆ ಕೊಟ್ಟಿದ್ದೇನೆ. ಇಂಗ್ಲೀಷ್ ವಿಕಿಪೀಡಿಯದ ತರಹ ಅಪೇಕ್ಷೆ ನಿಜಕ್ಕೂ ಅಸಾಧ್ಯ. ನೀವೇ ಪ್ರಯತ್ನಿಸಿ. ಯಾವ ಪತ್ರೀಕೆಯೂ ಅವರಬಗ್ಗೆ ಪ್ರಚಾರಮಾಡಿರುವಬಗ್ಗೆ ಮಾಹಿತಿಯಿಲ್ಲ.

೩ ಮತ್ತು ೪ರಂದು ನಡೆಯುವ ಕಾರ್ಯಾಗಾರದ ಬಗ್ಗೆ[ಬದಲಾಯಿಸಿ]

ನಮಸ್ಕಾರ, ನೀವು ೩ ಮತ್ತು ೪ರಂದು ನಡೆಯುವ ಕಾರ್ಯಾಗಾರಕ್ಕೆ ಬರುತ್ತೀರಿ ಎಂದು ಪುಟದಲ್ಲಿ ತಿಳಿಸಿದ್ದೀರಿ. ನಿಮಗೆ ವಸತಿ ಮತ್ತು ಪ್ರಯಾಣ ವೆಚ್ಚ ಬೇಕೆಂದು ತಿಳಿಸಿಲ್ಲ. ದಯವಿಟ್ಟು ತಿಳಿಸಿ. --ಗೋಪಾಲಕೃಷ್ಣ (ಚರ್ಚೆ) ೦೯:೪೬, ೨೮ ಫೆಬ್ರುವರಿ ೨೦೧೮ (UTC) (suMkadavar ೦೭:೩೭, ೧ ಮಾರ್ಚ್ ೨೦೧೮ (UTC)) ದಯವಿಟ್ಟು ಕ್ಷಮಿಸಿ ಸಾರ್. ಮುಂಬಯಿನಲ್ಲಿ ನನ್ನ ಮನೆಯ ರಿಪೇರಿ ಕೆಲಸದಲ್ಲಿ ವ್ಯಸ್ತನಾಗಿದ್ದೇನೆ. ಬರಲಾಗದ್ದಕ್ಕೆ ನಿಮ್ಮಗಳೆಲ್ಲರ ಕ್ಷಮೆ ಬೇಡುತ್ತೇನೆ. ನಿಮ್ಮ ಕಾರ್ಯಾಗಾರ ಚೆನ್ನಾಗಿ ಜರುಗಲಿ.

ಪ್ರಾಜೆಕ್ಟ್ ಟೈಗರ್ ಸಂಪಾದನಾ ಸ್ಪರ್ಧೆ[ಬದಲಾಯಿಸಿ]

Radhatanaya (talk · contribs) ಅವರೇ ನೀವು ಈ ವರೆಗೆ ಕನ್ನಡ ವಿಕಿಪೀಡಿಯದಲ್ಲಿ ಸಾಕಷ್ಟು ಲೇಖನಗಳನ್ನು ಬರೆದಿದ್ದೀರಿ ಮತ್ತು ಉತ್ತಮಪಡಿಸಿದ್ದೀರಿ. ನಿಮ್ಮ ಸಂಪಾದನೆಗಳಿಗೆ ಧನ್ಯವಾದಗಳು.
ನಾನು ಗೋಪಾಲಕೃಷ್ಣ. ನಾನು ಕನ್ನಡ ವಿಕಿಪೀಡಿಯ ಸಮುದಾಯಕ್ಕೆ ಸಮುದಾಯ ಸಹಾಯಕನಾಗಿ CIS-A2K ತಂಡದಲ್ಲಿ ಕನ್ನಡ ವಿಕಿಪೀಡಿಯಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಎ೨ಕೆ ತಂಡವು ಕನ್ನಡ ವಿಕಿಪೀಡಿಯದ ಜೊತೆ ಕೆಲಸ ಮಾಡುತ್ತಿದೆ.
ನೀವು ಪ್ರಾಜೆಕ್ಟ್ ಟೈಗರ್ ಸಂಪಾದನಾ ಸ್ಪರ್ಧೆಯ ಬಗ್ಗೆ ನೀವು ಸಂದೇಶವನ್ನು ಗಮನಿಸಿದ್ದೀರಿ ಎಂದು ಭಾವಿಸುತ್ತೇನೆ. ಈ ಸ್ಪರ್ಧೆಯಲ್ಲಿ ನೀವು ಭಾಗವಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಪಟ್ಟಿಯಲ್ಲಿ ಸೂಚಿಸಿದ ಲೇಖನಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ತೆಗೆದುಕೊಂಡು ಲೇಖನವನ್ನು ಪ್ರಾರಂಭಿಸಬೇಕಾಗಿ ವಿನಂತಿ. ಅದಲ್ಲದೇ ಈಗ ಕನ್ನಡ ವಿಕಿಪೀಡಿಯದಲ್ಲಿ ನಿಮ್ಮ ದೃಷ್ಠಿಯಿಂದ ಇರಲೇಬೇಕಾದ ಲೇಖನಗಳು ಅಂದರೆ ಸ್ಥಳೀಯ ವಿಷಯಗಳನ್ನು ನಮಗೇ ನಮ್ಮಲ್ಲಿಯೇ ಚರ್ಚಿಸಿ ಪಟ್ಟಿಗೆ ಸೇರಿಸಬಹುದು. ಇದಕ್ಕಾಗಿ ನಮ್ಮೊಂದಿಗೆ ಕೈಜೋಡಿಸಬೇಕಾಗಿ ಕೇಳಿಕೊಳ್ಳುತ್ತೇನೆ. ಅದಲ್ಲದೇ ಸಂಪಾದನೆಯಲ್ಲಿ ಇತರ ಸಹಕಾರ ಅಥವಾ ಸಹಾಯ ಬೇಕಾದಲ್ಲಿ ನನ್ನನ್ನು ಸಂಪರ್ಕಿಸಲು ಹಿಂಜರಿಯಬೇಡಿ. ನನ್ನ ಮಿಂಚಂಚೆ ವಿಳಾಸ gopala(_AT_)cis-india.org. --Gopala Krishna A (CIS-A2K) (ಚರ್ಚೆ) ೦೭:೨೮, ೪ ಮೇ ೨೦೧೮ (UTC) (suMkadavar ೦೮:೨೩, ೪ ಮೇ ೨೦೧೮ (UTC)) ನಮಸ್ಕಾರ ಗೋಪಾಲಕೃಷ್ಣರವರೆ,

ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ನನ್ನ ಸಮಸ್ಯೆ ಎಂದರೆ, ಮೊಟ್ಟಮೊದಲನೆಯದಾಗಿ, ನನ್ನ ಸಂವೇದನೆಗಳಿಗೆ ತಣ್ಣೀರೆರೆಚಿದ ವಿಕಿಮೇಡಿಯ ಅಧಿಕಾರಿಯವರಿಗೆ ನನ್ನ ಬೇಸರದ ಮಾತು. ನಾನು ೨೦೦೫ ರಿಂದ ವಿಕಿಪೀಡಿಯದಲ್ಲಿ ಸಾಮಾನ್ಯರೀತಿಯಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ. ನನಗೆ ನನ್ನ ಪ್ರತಿಲೇಖನಕ್ಕೂ ಸೂಕ್ತ ಹಾಗೂ ಉತ್ತಮ ಚಿತ್ರಗಳನ್ನು ಹಾಕುವುದು. ಅದಕ್ಕಾಗಿ ಒಂದು ಹೊಸ ಮೊಬೈಲ್ ಸಹಿತ ಕೊಂಡಿದ್ದೆ. ಆದರೆ ಅದರ ಉಪಯೋಗ ಮಾಡುವ ಅನಿವಾರ್ಯತೆ ನನಗೆ ಒದಗಲಿಲ್ಲವೆಂದು ಬೇಸರ. ಈ ಮಾತುಗಳು ನಿಮಗೆ ಹೇಳುವುದು ಎಷ್ಟು ಅಗತ್ಯವೋ ನನಗೆ ಗೊತ್ತಿಲ್ಲ. ವಿಕಿಮೇಡಿಯದವರು ನಾನು ಚಿತ್ರ ಹಾಕದಂತೆ ನಿರ್ಬಂಧನೆ ಮಾಡಿದ್ದಾರೆ. ನಾನು ಹಲವು ಐ.ಡಿಗಳಲ್ಲಿ ಸಂಪಾದನೆ ಮಾಡುತ್ತೇನೆ ಎಂಬುದು ಅವರ ತಗಾದೆ. ಅದು ಹೀಗಿದೆ. ನಾನು ಕನ್ನಡದಲ್ಲಿ ರಾಧಾತನಯನೆಂಬ ಐ.ಡಿಯಲ್ಲಿ ಬರೆದರೆ, ಇಂಗ್ಲೀಷ್ ನಲ್ಲಿ ರಂಗಕುವರನೆಂಬ ಹೆಸರಿನಲ್ಲಿ. ಕೆಲವೊಮ್ಮೆ, ಇನ್ ಬಾಕ್ಸ್ ಸೇರಿಸುವಾಗ ಎರಡರ ಬಳಕೆ ಮಾಡಿದ್ದೇನೆ. ಇದನ್ನು ಅವರಿಗೆ ಬರೆದು ತಿಳಿಸಿದ್ದೇನೆ. ೩ ವರ್ಷಗಳ ಮೇಲಾಗಿದೆ. ನನಗೇಕೆ ಶಿಕ್ಷೆ ? ಕ್ಷಮಾಪಣೆ ಬೇಡವೆ ?

ನಿಮ್ಮ ಕೋರಿಕೆ ಬಗ್ಗೆ[ಬದಲಾಯಿಸಿ]

  • ನನ್ನ ಹೆಸರಿನ ಪುಟದಲ್ಲಿ "(suMkadavar ೧೩:೪೯, ೧೯ ಜೂನ್ ೨೦೧೮ (UTC)) ನಮಸ್ಕಾರ. ತುಂಬಾ ಚೆನ್ನಾಗಿ ಕೆಲಸ ನಡೆದಿದೆ, ತಮ್ಮದು. ನನಗೆ ಸ್ವಲ್ಪ ಸಹಾಯ ಮಾಡುವಿರಾ?)ಎಂದು ನೀವು ಈಗ ಮೂರು ತಿಂಗಳ ಹಿಂದಯೇ ಕೇಳಿದ್ದಿರಿ; ನಾನು ಗಮನಿಸಿರಲಿಲ್ಲ.
  • ಧನ್ಯವಾದಗಳು: ಅದನ್ನು ಈ ದಿನ ನೋಡಿದೆ. ಚರ್ಚೆ ಪುಟದಲ್ಲಿ ಕೇಳಿದ್ದರೆ ನನಗೆ ಸೂಚನೆ ಬರುತ್ತಿತ್ತು. ನನ್ನಿಂದ ನಿಮಗೆ ಏನು ಸಹಾಯ ಬೇಕು ಹೇಳಿದರೆ ನನ್ನ ಕೈಲಾದ ಸಹಾಯ ಮಅಡಲು ಸಿದ್ಧ. ನಿಮ್ಮ ದೂರನ್ನು - ಫೋಟೊ ಹಾಕುವ ಬಗ್ಗ್ಎ ಮೇಲೆ ಮೋಡಿದೆ. ನೀವು ಫೋಟೋಹಾಕುವುದನ್ನು ತಡೆಯಲು ಆಗುವುದಿಲ್ಲ ಎಂದು ನನ್ನ ಭಾವನೆ. ಫೋಟೊ ಲೇಖನಕ್ಕೆ ಇಳಿಸಿದರೆ ಅದಕ್ಕೆ ಸರಿಯಾದ ಕೆಟಗರಿ/ ವರ್ಗಗಳನ್ನು ಹಾಕ ಬೇಕಾಗುತ್ತದೆ. ಅದನ್ನು ಹಾಕಿದರೆ ತಾನಾಗಿಯೇ ಫೋಟೊ ಲೇಖನಕ್ಕೆ ಬರುತ್ತದೆ. ಸರಿಯಾದ ಕೆಟಗರಿ ಹಾಕುವುದೇ ಮುಖ್ಯ, ಪ್ರಯತ್ನಿಸಿ. ನನ್ನಚರ್ಚೆ ಪುಟದಲ್ಲಿ ನಿಮ್ಮ ಅಗತ್ಯ ತಿಳಿಸಿ. ನನಗೆ ಸೂಚನೆ ಬರುತ್ತದೆ. ನಿಮ್ಮವ:Bschandrasgr (ಚರ್ಚೆ) ೦೭:೩೭, ೫ ಸೆಪ್ಟೆಂಬರ್ ೨೦೧೮ (UTC)

(suMkadavar ೦೧:೪೧, ೬ ಸೆಪ್ಟೆಂಬರ್ ೨೦೧೮ (UTC)) ನಮಸ್ಕಾರ. ನನ್ನ ಕತೆಯನ್ನು 'ಅರಣ್ಯ ರೋದನ' ಎಂದರೆ ಸರಿಹೋಗುತ್ತೇನೋ ! ಮೊದಲು ಡಾ.ಪವನಜರವರನ್ನೇ ಫೋನ್ ನಲ್ಲಿ ಸಂಪರ್ಕಿಸಿದ್ದೆ. (ಅವರು ನನಗೆ ಪರಿಚಯದವರು) ಅವರು ಹೇಳಿದ್ದು " ಹೌದು ಸಾರ್ ಯೂರೋಪಿಯನ್ ನಿರ್ವಾಹಕರು ನಮ್ಮ ಭಾರತೀಯ ಜೀವನಶೈಲಿಗಳಲ್ಲಿ ಕೆಲವು ವಿಷಯಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ. ನಾನೂ ಸಮಯಬಂದಾಗ ಅದರ ಬಗ್ಗೆ ತಿಳಿಸಿದ್ದೇನೆ. ಕಾಪಿರೈಟ್ ಬಗ್ಗೆ ಅವರ ಕಾಳಜಿ ಹೆಚ್ಚು" ಎಂದು ಹೇಳಿದ್ದರು. ಅಂದರೆ ನನಗೆ ದಂಡ ವಿಧಿಸುವುದನ್ನು ಬಿಟ್ಟರೆ ಬೇರೆ ದಾರಿಯಿಲ್ಲ ಎನ್ನುವ ತರಹದ ಸಮಝಾಯಿಶಿ, ಎಂದು ನನಗೆ ಅರ್ಥವಾಯಿತು. ಏನೋ ನನ್ನ ರೀತಿಯಲ್ಲಿ ಅದೋ ಇದೋ ವಿಷಯ ಆರಿಸ್ಕೊಂಡು ಬರೀತಿದ್ದೆ. ಅದಕ್ಕೂ ಕಲ್ಲು ಬಿತ್ತು. ನಮ್ಮ ದೇಶದಲ್ಲಿ ಹಿರಿಯರು (ನಾನೇ ೭೪ ವರ್ಷದ ಮುದಿಯ) ಹೇಳುವಂತೆ "ಎಲ್ಲಾ ನಮ್ಮ ಕರ್ಮ ಕಣಪ್ಪ ;ತೆಪ್ಪಗೆ ದೇವೃ ಮಡಗ್ದಂಗೆ ಇರು ನಮ್ಮಪ್ಪ". ನಿನ್ನೆ "ವನಮಾಲ ವಿಶ್ವನಾಥ" ಅನ್ನೋ ಶ್ರೇಶ್ಠ ಕನ್ನಡಾ/ಇಂಗ್ಲೀಷ್ ಪ್ರೊಫೆಸರ್ ಬಗ್ಗೆ ವಿಕಿಪೀಡಿಯ (ಕನ್ನಡ) ಲೇಖನ ತಯಾರು ಮಾಡಿದೆ. ಎಲ್ಲಾ ನನ್ನ ಕರ್ಮ, ಹೋಗಲಿ ಬಿಡಿ, ಅಯ್ಯ... ಒಳ್ಳೆ ಕ್ಯಾಮರಾ ತೊಗೊಂಡೆ, ಸರಿಯಾದ ಚಿತ್ರಗಳನ್ನ ಅಳವಡಿಸೋಣ ಅಂತ. ಆದ್ರೆ, ದೊಡ್ ಮನುಷ್ಯರೆಲ್ಲಾ ಹಾಗೇನೆ ! ಹೇಳೋದೊಂದು ಮಾಡೋದೊಂದು...ಏನೂ ಮಾಡಕ್ಕಾಗಲ್ಲ. ಎಲ್ಲಾ ಅವ್ನಿಛ್ಛೆ !

೧೧-೨-೨೦೧೯[ಬದಲಾಯಿಸಿ]

  • ನಮಸ್ಕಾರ. ಆರೋಗ್ಯವಾಗಿದ್ದೀರಾ? ಈ ದಿನ ಪುನಃ ನೀವು ಲೇಖನ ಹಾಕಿದ್ದನ್ನು ನೋಡಿದೆ. ಒಳ್ಳೆಯದು. ವಿಕಿಪೀಡಿಯಾ ಲೇಖನದ ವಿನ್ಯಾಸ ಶೈಲಿಯ ಬಗ್ಗೆ ಇರುವ ಸೂಚನೆಗಳ ಕೊನೆಯಲ್ಲಿ, 'ಏನೇ ನಿಯಮಗಳಿದ್ದರೂ ಲೇಖಕರು ತಮ್ಮ ಕಾಮನ್ ಸೆನ್ಸ್ ಉಪಯೋಗಿಸಿ ಬರೆಯಬೇಕು" ಎಂದಿದೆ. ಆದರೆ ಕನ್ನಡದ ಮಾರ್ಗದರ್ಶಕರು ನಿಯಮಗಳಿಗೇ ಅತಿಪ್ರಾಮುಖ್ಯತೆ ಕೊಡುತ್ತಾರೆ - ಕೊನೆಯ "ಕಾಮನ್ ಸೆನ್ಸ್ ಉಪಯೋಗಿಸಿ ಬರೆಯಬೇಕು" ಎನ್ನುವುದನ್ನು ಮರೆಯುತ್ತಾರೆ. ಏನು ಮಾಡವುದು. ವಿಶೇಷಣವೇ ಇರಬಾರದು, ಹೊಗಳಿಕೆ ಇರಬಾರದು ಎನ್ನುವರು, ಆದರೆ ಇಂಗ್ಲಿಷ್ ಲೇಖನಗಳಲ್ಲಿ ಅಗತ್ಯವಅದ ಕಡೆ ಹೊಗಳಿಕೆ ಇದ್ದೇ ಇದೆ. ಅದನ್ನು ಗಮನಿಸಿರುವುದಿಲ್ಲ. ಉದಾ: ಮ್ಯಾಗ್ನಿಫಿಸಿಯೆಂಟ್ ಮೇರಿಕೋಮ್ ಎಂದೇ ಲೇಖನ ಆರಂಬಿಸಿದ್ದಾರೆ; ಎಂ.ಎಸ.ಸುಬ್ಬಲಕ್ಷ್ಮಿಗೆ ಸಂಗೀತದ ನೈಟಿಂಗೇಲ್ ಎಂದೇ ಸಂಬೋಧಿಸಿದ್ದಾರೆ. - ಇಂಗ್ಲಿಷ್‍ನಲ್ಲಿ ಕೆಲವರು ಸಂಕ್ಷೇಪವಾಗಿ ಬರೆಯಲು ಇಡೀ ಪ್ಯಾರಾಕ್ಕೆ ಒಂದೇ ವಾಕ್ಯ ಮಾಡುತ್ತಾರೆ, ಅರ್ಥವಾಗುವುದು ಕಷ್ಟ. ಅದೂ ಅಮೆರಿಕನ್ ಇಂಗ್ಲಿಷ್ - ಪೂರ್ಣ ವ್ಯಾಕರಣ ಬದ್ದವಲ್ಲ. ನಮ್ಮವರಿಗೆ ಅದೇ ಸರಿ. ಸಲಹೆ ಕೊಡುವವರು ಒಂದೆರಡು ದೊಡ್ಡ ವಿಜ್ಞಾನದ ಲೇಖನವನ್ನು ಕನ್ನಡಿಗರಿಗೆ ಅರ್ಥವಾಗುವಂತೆ ಅನುವಾದ ಮಾಡಿದರೆ ಅವರಿಗೆ ತಿಳಿಯುವುದು- ಆ ಪ್ರಯತ್ನ ಮಾಡುವುದಿಲ್ಲ. ಉತ್ತಮ ಇಂಗ್ಲಿಷ್ ಲೇಖನಗಳನ್ನು ಕನ್ನಡಕ್ಕೆ ಅರ್ಥವಾಗುವಂತೆ ಸಮರ್ಥವಾಗಿ ಅನುವಾದ ಮಾಡುವ ಸಂಪಾದಕರೇ ಬರುತ್ತಿಲ್ಲ. ಕಾರಣ ಏನು? ಒಬ್ಬಿಬ್ಬರು ಸಮರ್ಥರಿದ್ದರೆ ಅವರಿಗೆ ಬಿಡುವಿಲ್ಲ. ಇದು ಕನ್ನಡದ ಸ್ಥಿತಿ -: ನಮಸ್ತೇ- Bschandrasgr (ಚರ್ಚೆ) ೧೭:೦೪, ೧೧ ಫೆಬ್ರುವರಿ ೨೦೧೯ (UTC)

(suMkadavar ೧೬:೨೯, ೨೪ ಮಾರ್ಚ್ ೨೦೧೯ (UTC)) ಆರ್.ವಿ.ಮೂರ್ತಿಗಳು ಮುಂಬಯಿನಲ್ಲಿ ವಾಸವಾಗಿದ್ದ ಒಬ್ಬ ಮಹತ್ವದ ಪತ್ರಿಕಾಸಂಪಾದಕರಾಗಿದ್ದರು. ಆಗ ಪತ್ರಿಕಾಸಂಪಾದನೆಯನ್ನು ವಿದೇಶೀಯರೇ ಹೆಚ್ಚಾಗಿ ಮಾಡುತ್ತಿದ್ದರು. ಸ್ವಾಮಿತ್ವವೂ ಅವರದೆ. ಅಂತಹ ಸಂದರ್ಭದಲ್ಲಿ 'ಕಾಮರ್ಸ್' ಎಂಬ ಪ್ರತಿಷ್ಟಿತ ಪತ್ರಿಕೆಯ ಉಪಸಂಪಾದಕರಾಗಿ ಸೇರಿ ಕಾಲಕ್ರಮದಲ್ಲಿ ಅದರ ಪ್ರಧಾನ ಸಂಪಾದಕರಾದರು. ಯಾರೂ ಅವರ ಕೆಲಸಗಳನ್ನು ಇಂಟರ್ನೆಟ್ ನಲ್ಲಿ ಅಪ್ಲೋಡ್ಮಾಡಿಲ್ಲ. ಹಾಗಾಗಿ ಉಲ್ಲೇಖಿಸಲು ಮಾಹಿತಿಗಳಿಲ್ಲ. ಮುಂಬಯಿನಲ್ಲಿ ಡಾ.ಲೀಲ ಎನ್ನುವ ಸಂಶೋಧಕಿ ಇತ್ತೀಚೆಗೆ ಅವರ ಬಗ್ಗೆ ಪುಸ್ತಕ ಬರೆದು ಪ್ರಕಟಿಸಿದ ಮೇಲೆ ನಾನು ಅದರ ಆಧಾರದ ಮೇಲೆ ಈ ಲೇಖನ ಸೃಷ್ಟಿಸಿದ್ದೇನೆ. ಅದರ ಉಲ್ಲೇಖಗಳನ್ನು ಕೊಟ್ಟಿದ್ದೇನೆ. ಮೂರ್ತಿಯವರ ಸಾಧನೆಗಳು ಹಿಮಾಲಯದಷ್ಟು ಎತ್ತರದ್ದು. ಅವರೊಬ್ಬ ಸಮಾಜಸೇವಕ, ಅತ್ಯುತ್ತಮ ಸಂಘಟಕ, ಕನ್ನಡ ಶಾಲೆಗಳು, ಸಂಸ್ಥೆಗಳನ್ನು ನಿರ್ಮಾಣಮಾಡಿ ಶಿಕ್ಷಣವಲಯದಲ್ಲಿ ಮಹಾತ್ತರ ಕಾರ್ಯಗಳನ್ನು ಮಾಡಿದ್ದರೆ. ಕನ್ನಡಿಗರ ಒಂದು ಹೌಸಿಂಗ್ ಕಾಲೋನಿಯನ್ನು ಸ್ಥಾಪಿಸಿ ನೂರಾರು ಜನರಿಗೆ ನೆರವಾದ ವ್ಯಕ್ತಿ. ಆದರೆ ದುರದೃಷ್ಟವಶಾತ್ ಅವರ ಕಾರ್ಯಗಳನ್ನು ಇಂಟರ್ನೆಟ್ ನಲ್ಲಿ ತರದೆ ಅವರ ಲೇಖನ ಬರೆಯಲು ನಾನು ಹರಸಾಹಸ ಮಾಡಬೇಕಾಯಿತು.

ನನ್ನ ಸದಸ್ಯ ಪುಟದಲ್ಲಿ ಬರೆದ ವಿಚಾರ[ಬದಲಾಯಿಸಿ]

  • ಮಾನ್ಯ ಸುಂಕದವರೇ ನೀವು ನನಗೆ ತಿಳಿಸಬೇಕಾದ್ದನ್ನು ದಯವಿಟ್ಟು ನನ್ನಚರ್ಚೆ ಪುಟದಲ್ಲಿ ಬರೆಯಿರಿ. ಉತ್ತರಿಸಲು ಅನುಕೂಲ. ನನ್ನ ಸದಸ್ಯ ಪುಟದಲ್ಲಿ ಉತ್ತರಿಸಲು ಆಗುವುದಿಲ್ಲ. ನಿಮ್ಮ ಕೋರಿಕೆಯನ್ನು ನನ್ನ ಚರ್ಚಾಪುಟಕ್ಕೆ ವರ್ಗಾಯಿಸಿದ್ದೇನೆ. ಏನಾದರೂ ಹೇಳುವುದಿದ್ದರೆ, ಅಲ್ಲಿ ಮುಂದುವರಿಸಿ.
  • ನಮ್ಮ ಸಮಸ್ಯೆಯನ್ನ ಬಗೆಹರಿಸುವ ಬಗೆಗೆ ಸೀನಿಯರ್ ಅಡ್‍ಮಿನ್/ ನಿರ್ವಾಹಕರಾದ ಸದಸ್ಯ:Omshivaprakash ಅವರಿಗೆ ವರ್ಗಾಯಿಸಿ ನಿಮಗೆ ಸಹಾಯ ಮಾಡಲು ಕೋರಿದ್ದೇನೆ. ಅವರು ತಜ್ಞರು ಮತ್ತು ನಿಮ್ಮ ಸಮಸ್ಯೆಯನ್ನು ಬಗೆಹರಿಸಬಲ್ಲರು. ನಿಜವಾಗಿ ನಿಮ್ಮ ಫೋಟೋ ಲೋಡಿಂಗ್ "ಬ್ಲಾಕ್" ಆಗಿದ್ದರೆ ಅದನ್ನು ತೆಗೆಯುವ ಕ್ರಮ ಅವರಿಗೆ ಗೊತ್ತು. ಈಗ ಪೋಟೊ ಅಪ್‍ಲೋಡ್ ಮಾಡುವುದು ಮೊದಲಿನಂತೆ ಸುಲಭವಲ್ಲ. ಅದಕ್ಕೆ ಸರಿಯಾದ ವರ್ಗ- ಅತವಾ ಕೆಟಗರಿ - ಸಬ್‍ಕಟಗರಿ ಗೊತ್ತಿದ್ದು ಅನ್ನು ಹಾಕಬೇಕು. ಅದಕ್ಕಾಗಿ ಈಗ ಪವನಜ ಅವರು "Wikimedia Commons" ಬದಲಿಗೆ ವಿಕಿಪೀಡಿಯಾ ಪುಟಕ್ಕೇ ಫೋಟೋ ಲೋಡ್ ಮಾಡುವ ಪ್ರತ್ಯೇಕ ಪ್ರೋಗ್ರಾಂ ಮಾಡಿದ್ದಾರೆ ಅರಳಿಕಟ್ಟೆ ತಂತ್ರಾಂಶದಲ್ಲಿ ಸಿಗಬಹುದು ನೋಡಿ. ನನಗೆ ಅಲ್ಲಿ ನೋಡಿದ ನೆನಪು. ಕ್ರಮ ನೆನಪಿಲ್ಲ. ಅವರನ್ನೇ ಕೇಳಿದರೂ ತಿಳಿಸುತ್ತಾರೆ. ಪವನಜ ಅವರ ಚರ್ಚೆ ಪುಟದಲ್ಲಿ ಕೇಳಿ.-ಪವನಜ. ಅವರು ನಿಮಗೆ ವಿಕಿಯಲ್ಲಿ ನೇರವಾಗಿ ಫೋಟೊ ಲೋಡ್‍ ಮಾಡುವ ಅವಕಾಶವಿದ್ದರೆ ಖಂಡಿತಾ ತಿಳಿಸುತ್ತಾರೆ.
  • ವಂದನೆಗಳು ನಿಮ್ಮವ,
  • ವಂದನೆಗಳು ನಿಮ್ಮವBschandrasgr (ಚರ್ಚೆ) ೧೨:೧೬, ೨೩ ಜೂನ್ ೨೦೨೦ (UTC)

(suMkadavar ೧೪:೧೨, ೨೧ ಸೆಪ್ಟೆಂಬರ್ ೨೦೨೦ (UTC)) ನನಗೆ ಸ್ವಲ್ಪದಿನಗಳಿಂದ 'ವಿಕಿಪೀಡಿಯ ಸೈಟ್' ನಲ್ಲಿ ಲೇಖನಗಳನ್ನು ಬರೆಯಲು ಆಗುತ್ತಿಲ್ಲ. ನಮ್ಮಂತಹ ವಯಸ್ಸಾದ ವ್ಯಕ್ತಿಗಳಿಗೆ ಅವಕಾಶವಿಲ್ಲವೆಂದು ತಿಳಿಯುತ್ತಿದೆ. ಯಾರೋ ನಿರ್ವಾಕಹಕರೊಬ್ಬರು, "ನಿಮಗೆ ಕಷ್ಟವಾದರೆ ತೊಂದರೆ ತೆಗೆದುಕೊಳ್ಳುವುದು ಬೇಡ. ಎಂದು ಹೇಳುವುದರ ಮೂಲಕ ನನ್ನ ಕ್ರಿಯಾಶೀಲತೆಗೆ ತಣ್ಣೀರೆರೆಚುತ್ತಿದ್ದಾರೆ. ಜೀವನದ ಅನುಭವಿಯಾದ ನಾನು ಅದನ್ನು ತಲೆಗೆ ಹಚ್ಚಿಕೊಳ್ಳುತ್ತಿಲ್ಲ. ಆ ಯುವ ನಿರ್ವಾಕರು, "ಪರವಾಗಿಲ್ಲ. ಪ್ರಯತ್ನಮಾಡಿ. ನಿಮ್ಮ ಅನುಭವಕ್ಕೆ ತಕ್ಕ ವಿಶಯ ಆರಿಸಿಕೊಳ್ಳಿ. ಏನಾದರೂ ನೆರವು ಬೇಕಾದರೆ ನನ್ನನ್ನು ಸಂಪರ್ಕಿಸಿ" ಎಂದು ಹೇಳಿದ್ದಿದ್ದರೆ ನಾನು ಅವರಿಗೆ ವಂದಿಸುತ್ತಿದ್ದೆ. ಈ ತರಹದ ಸ್ಪಂದನ ಅನೇಕ ನಿರ್ವಾಕರು ತಿಳಿದಿಲ್ಲ. ಇಂತಹ ಸೂಕ್ಷ್ಮಗಳನ್ನು ಅವರ ಮನೆಯವರು ಎಂದೂ ಹೇಳದಿರುವುದೇ ಅದಕ್ಕೆ ಕಾರಣವೆಂದು ನಾನು ಅರಿತಿದ್ದೇನೆ. ಅವರಾಯಿತು. ಅವರ ಹೆಸರು, ಭಡ್ತಿ ಮೊದಲಾದವುಗಳು ಅವರ ಆದ್ಯತೆಗಳಾಗಿವೆ, ಎಂದು ಬೇಸರದಿಂದ ಹೇಳಬಯಸುತ್ತೇನೆ. ನನ್ನ ಬಹುದಿನದ ಫೋಟೋ ಅಪ್ಲೋಡಿಂಗ್ ವಿಶಯ ಯಾವ ರೀತಿಯಲ್ಲೂ ನನ್ನ ಪಾಲಿಗೆ ಬರದಂತೆ ನೋಡಿಕೊಳ್ಳುತ್ತಿರುವ ನಿರ್ವಾಹಕರಿಗೆ ದೇವರು ಒಳ್ಳೆಯ ಬುದ್ಧಿಕೊಡಲೆಂದು ಬೇಡುತ್ತೇನೆ.

We sent you an e-mail[ಬದಲಾಯಿಸಿ]

Hello Radhatanaya,

Really sorry for the inconvenience. This is a gentle note to request that you check your email. We sent you a message titled "The Community Insights survey is coming!". If you have questions, email surveys@wikimedia.org.

You can see my explanation here.

MediaWiki message delivery (ಚರ್ಚೆ) ೧೮:೫೨, ೨೫ ಸೆಪ್ಟೆಂಬರ್ ೨೦೨೦ (UTC)

ಜಿ. ಎಸ್. ಅಮೂರರ ನಿಧನದ ಸುದ್ದಿ.[ಬದಲಾಯಿಸಿ]

To @Radhatanaya: ನಮಸ್ಕಾರ ರಾಧಾತನಯರೆ, ಅಮೂರರ ಸಾವಿನ ಸುದ್ದಿಯನ್ನು ಸೇರಿಸಿದ್ದಕ್ಕೆ ಧನ್ಯವಾದಗಳು. ಆದರೆ ಉಲ್ಲೇಖ ಸೇರಿಸುವೆಡೆ ತಾವೇಕೆ ಎಂದಿನ ಕ್ರಮ ಬಳಸುತ್ತಿಲ್ಲ? { {Cite news|url=} } ಬದಲು [ [Cite] ] ಹಾಕುತ್ತಿರುವುದು ಉಲ್ಲೇಖವು ವಿಷಯದ ಪಕ್ಕದಲ್ಲೇ ಕಾಣಿಸಿಕೊಳ್ಳುತ್ತಿದೆ. ದಯಮಾಡಿ ಪರಿಶೀಲಿಸಿ. NinadMysuru (ಚರ್ಚೆ) ೧೬:೨೮, ೨೮ ಸೆಪ್ಟೆಂಬರ್ ೨೦೨೦ (UTC) (suMkadavar ೦೩:೧೦, ೧೩ ಅಕ್ಟೋಬರ್ ೨೦೨೦ (UTC)) ನಮಸ್ಕಾರ. ನಿನಾದ್ ಮೈಸೂರ್ ಅವರೆ, ನನ್ನ ಖಾತೆ ಚಾಲೂ ಇರಲಿಲ್ಲ. ನಿನ್ನೆಯಿಂದ 'ಶುರುಮಾಡಿ ಎಂದು ಒಬ್ಬ ಆಂಗ್ಲ ಪುಣ್ಯಾತ್ಮ ಹೇಳಿದಮೇಲೆ ಪ್ರಾರಂಭಿಸಿದೆ'. ನಾನು ಈಗ 'ಮ್ಯಾಕ್ ಮಿನಿ ಕಂಪ್ಯೂಟರ್' ನಲ್ಲಿ ಸಂಪಾದಿಸುತ್ತಿದ್ದೇನೆ. ಸುಮಾರು ತಿಂಗಳಿನಿಂದ ಯಾವ ವಿಕಿಪೀಡಿಯ ಕೆಲಸ ಮಾಡಲಾಗಿರಲಿಲ್ಲ. ಇನ್ನು ಮೇಲೆ ನಿಮ್ಮ ಪದ್ಧತಿ ಅನುಸರಿಸುತ್ತೇನೆ. ಧನ್ಯವಾದಗಳು.

ನಮಸ್ತೆ ![ಬದಲಾಯಿಸಿ]

ರಾಧಾತನಾಯರಿಗೆ ನಮಸ್ಕಾರಗಳು! ನೀವು ನನ್ನ ಅಕೌಂಟ್ ಮೇಲೆ ಬರೆದ ಬಿನ್ನಹವೊಂದಕ್ಕೆ ಇಷ್ಟು ತಡವಾಗಿ ಪ್ರತಿಕ್ರಿಯಿಸುತ್ತಿರುವುದಕ್ಕೆ ಕ್ಷಮೆ ಇರಲಿ. ವಿಕಿ ಬರೆವಣಿಗೆಯಲ್ಲಿ ನೀವೇ ನಿಷ್ಣಾತರಿದ್ದೀರಿ. ಹಾಗಾಗಿ ನೀವಲ್ಲಿ ಬರೆದದ್ದೇನು ಎಂದು ಗೊತ್ತಿಲ್ಲ. ಮತ್ತೊಮ್ಮೆ ಹೇಳಿ. ನಮಸ್ಕಾರ. NinadMysuru (ಚರ್ಚೆ) ೦೧:೫೨, ೨ ಏಪ್ರಿಲ್ ೨೦೨೧ (UTC)

2021 Wikimedia Foundation Board elections: Eligibility requirements for voters[ಬದಲಾಯಿಸಿ]

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೪, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters. {{subst:db-csd-deleted-custom|1=ಚಿತ್ರ:Download.jpg|2=vandalism}} ★ Anoop✉ ೦೫:೫೬, ೧೪ ಆಗಸ್ಟ್ ೨೦೨೧ (UTC)

ವಿಕಿಮೀಡಿಯಾ ಫೌಂಡೇಶನ್ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಮರೆಯಬೇಡಿ[ಬದಲಾಯಿಸಿ]

ಆತ್ಮೀಯ Radhatanaya,

ನೀವು ಈ ಇಮೇಲ್ ಸ್ವೀಕರಿಸುತ್ತಿರುವುದು ಯಾಕೆಂದರೆ, ನೀವು ವಿಕಿಮೀಡಿಯಾ ಫೌಂಡೇಶನ್‌ನ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದೀರಿ. ಈ ಚುನಾವಣೆಯು ಆಗಸ್ಟ್ 18, 2021ರಂದು ಶುರುವಾಗಿದ್ದು, ಆಗಸ್ಟ್ 31, 2021ಕ್ಕೆ ಕೊನೆಗೊಳ್ಳಲಿದೆ. ಕನ್ನಡ ವಿಕಿಪೀಡಿಯ ತರಹದ ಹಲವಾರು ಪ್ರಾಜೆಕ್ಟುಗಳನ್ನು ನಿರ್ವಹಿಸುವ ವಿಕಿಮೀಡಿಯಾ ಫೌಂಡೇಶನ್ ಅನ್ನು ಬೋರ್ಡ್ ಆಫ್ ಟ್ರಸ್ಟೀಸ್ ಮುನ್ನಡೆಸುತ್ತದೆ. ಈ ಬೋರ್ಡ್, ವಿಕಿಮೀಡಿಯಾ ಫೌಂಡೇಶನ್‌ನ ನಿರ್ಣಯ ತೆಗೆದುಕೊಳ್ಳುವ ಘಟಕವಾಗಿದೆ. ಬೋರ್ಡ್ ಆಫ್ ಟ್ರಸ್ಟೀಸ್ ಬಗ್ಗೆ ಇನ್ನಷ್ಟು ತಿಳಿಯಿರಿ.

ಈ ವರ್ಷ, ಸಮುದಾಯ ಮತದಾನದ ಮೂಲಕ ನಾಲ್ಕು ಸ್ಥಾನಗಳ ಸದಸ್ಯರನ್ನು ಆರಿಸಬೇಕಿದೆ. ಜಗತ್ತಿನಾದ್ಯಂತ 19 ಅಭ್ಯರ್ಥಿಗಳು ಈ ಸ್ಥಾನಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. 2021ರ ಬೋರ್ಡ್ ಆಫ್ ಟ್ರಸ್ಟೀಸ್ ಅಭ್ಯರ್ಥಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

ನಮ್ಮ ವಿವಿಧ ಸಮುದಾಯಗಳ 70,000 ಸದಸ್ಯರನ್ನು ಮತದಾನ ಮಾಡುವಂತೆ ಕೋರಲಾಗಿದೆ. ಅದರಲ್ಲಿ ನೀವೂ ಒಬ್ಬರು! ಆಗಸ್ಟ್ 31ರ 23:59 UTC ತನಕ ಮಾತ್ರವೇ ಮತ ಚಲಾಯಿಸಲು ಅವಕಾಶವಿದೆ.

ನೀವು ಈಗಾಗಲೇ ಮತ ಚಲಾಯಿಸಿದ್ದರೆ, ಧನ್ಯವಾದಗಳು. ದಯವಿಟ್ಟು ಈ ಇಮೇಲನ್ನು ಕಡೆಗಣಿಸಿ. ಒಬ್ಬ ವ್ಯಕ್ತಿಯ ಬಳಿ ಎಷ್ಟೇ ಖಾತೆಗಳಿದ್ದರೂ, ಒಂದು ಸಲ ಮಾತ್ರವೇ ಮತ ಚಲಾಯಿಸಬಹುದು.

ಈ ಚುನಾವಣೆ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಿರಿ. MediaWiki message delivery (ಚರ್ಚೆ) ೦೬:೪೭, ೨೮ ಆಗಸ್ಟ್ ೨೦೨೧ (UTC)