ಸಂಗೊಳ್ಳಿ ರಾಯಣ್ಣ
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಸಂಗೊಳ್ಳಿ ರಾಯಣ್ಣ - ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬ. ಕಿತ್ತೂರು ಚೆನ್ನಮ್ಮಳ ಬಲಗೈ ಬಂಟನಾದವನು ಸಂಗೊಳ್ಳಿ ರಾಯಣ್ಣ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನಲ್ಲಿರುವ ಗಣೇಶವಾಡಿ ಗ್ರಾಮವು ಸಂಗೊಳ್ಳಿ ರಾಯಣ್ಣನ ತಾಯಿ ಕೆಂಚವ್ವನ ತವರುಮನೆ. ಅಲ್ಲಿಯೆ ಸಂಗೊಳ್ಳಿ ರಾಯಣ್ಣನು ಜನಿಸಿದನು. ಚೆನಮ್ಮಳ ಆಸ್ತಾನದಲ್ಲಿ ವಾಲಿಕರ್ ವ್ರುತ್ತಿ ಮಡೂವಾ ಕುರುಬ ಮನೆತನದವನಗಿದ್ದ, ರಾಯಣ್ಣ ನನ್ನು ಜನಾ ರಾಯಾ ಯ೦ದು ಕರೆಯುತ್ತಿದರು. ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಚನ್ನಮ್ಮ ಹಾಗು ರಾಯಣ್ಣ ಇಬ್ಬರೂ ಸೆರೆಯಾಳಾದರು. ಬ್ರಿಟಿಷರು ಚನ್ನಮ್ಮನನ್ನು ಬೈಲಹೊಂಗಲದಲ್ಲಿ ಸೆರೆಯಲ್ಲಿಟ್ಟರು. ಸಂಗೊಳ್ಳಿ ರಾಯಣ್ಣನನ್ನು ಬ೦ದಿಸಿ ನ೦ದಗಡ ದಲ್ಲಿ ಗಲ್ಲಿಗೆರಿಸಿದರು . ಜನವರಿ ೨೬ ೧೮೩೧ರಂದು ಗಲ್ಲಿಗೇರಿಸಿದರು.
ಸಂಗೊಳ್ಳಿ ರಾಯಣ್ಣ ಜನಿಸಿದ ದಿನಾಂಕವಾದ ಆಗಸ್ಟ್ ೧೫ ೧೭೯೮ , ಭಾರತಕ್ಕೆ ಸ್ವಾತಂತ್ರ್ಯ ದೊರೆತ ದಿನಾಂಕವಾದರೆ, ಆತ ಗಲ್ಲಿಗೇರಿದ ದಿನಾಂಕ ಜನವರಿ ೨೬, ಭಾರತವು ಗಣರಾಜ್ಯವೆಂದು ಘೋಷಿಸಿದ ದಿನಾಂಕವಾಗಿದೆ.
ರಾಯಣ್ನನ ಉಕ್ತಿ, 'ನನ್ನ ಕೊನೆ ಆಸೆ ಏನೆಂದರೆ, ಮತ್ತೆ ನಾನು ಈ ದೇಶದಲ್ಲಿ ಜನ್ಮ ತಾಳಿ, ಈ ಪುಣ್ಯ ಭೂಮಿಯಿಂದ ಬ್ರಿಟಿಷರ ವಿರುದ್ಧ ಹೋರಾಟವನ್ನು .ಮುನ್ದುವರೆಸುವದಾಗಿದೆ ಹಾಗೂ ಬ್ರಿಟೀಷರನ್ನು ಹೊಡೆದೋಡಿಸಲು ಮನೆಗೊಬ್ಬ ರಾಯಣ್ಣ ಹುಟ್ಟಲಿ ಎಂದು ಹೇಳಿದ್ದಾನೆ' [೧].
ಉಲ್ಲೇಖಗಳು [ಬದಲಾಯಿಸಿ]
=
¸ÀAUÉÆ½î gÁAiÀÄtÚ ¸ÀAUÀƽî gÁAiÀÄtÚ 18£Éà ±ÀvÀªÀiÁ£ÀzÀ EwºÁ¸ÀzÀ »£Àᬐ EgÀĪÀ QvÀÆgÀÄ ¸ÀA¸ÁÜ£ÀPÉÌ ¸ÉÃjzÀ ¸ÀAUÀÆ½î ¤±ÁéxÀð fë PÁæAw«ÃgÀ ¸ÀAUÀƽî gÁAiÀÄtÚ ¥ÀÄtå ¨sÀÆ«ÄAiÀÄ ªÀiÁ£À, ¥Áæt gÀPÀëuÉUÁV UÀįÁªÀÄ VjAiÀÄ §AqÉzÀÄÝ zÀAqÀÄ ¸ÉÃj¹ ©æn¸ÀjUÉ ¹AºÀ ¸Àé¥ÀߪÁzÀ UÉj¯Áè vÀAvÀæzÀ gÀĪÁj PÁæAw«ÃgÀ ¸ÀAUÀƽî gÁAiÀÄtÚ. sangolli rayanna is tha great freedom fighter he is in born karnataka , that is our great ness ==ಉಲ್ಲೇಖಗಳು ಸಂಗೊಳ್ಳಿ ರಾಯಣ್ಣ ನವರು ಕರುನಾಡಿನ ಹೆಮ್ಮೆಯ ಪುತ್ರ. ಈಗಿನ ಯುವಕರಿಗೆ ಮಾದರಿ ವ್ಯಕ್ತಿ, ಇಂಥ್ ಮಹಾನ್ ವ್ಯಕ್ತಿ ಹುಟ್ಟಿರುವ ನೆಲದಲ್ಲಿ ಜನ್ಮ ತಾಳಿರುವ ನಾವೆಲ್ಲರು ತುಂಬ ಅದೃಶ್ಟ ವಂತರು.==
=¸ಸಂಗೋಳ್ಫ಼್ಳಿ ರಾಯ್ಣ್ಫ಼್ಣ್ನ್ನ ದೇಶ್ ಪ್ರೆಮ್ ಮೆಚ್ಫ಼್ಚ್ಬೇಕಾದುದ್ಫ಼್ಡು