ವಿ.ಆರ್.ಉಮರ್ಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿ.ಆರ್.ಉಮರ್ಜಿ ಇವರು ೧೯೦೯ ಫೆಬ್ರುವರಿ ೨೨ರಂದು ಬಾಗಲಕೋಟೆಯಲ್ಲಿ ಜನಿಸಿದರು. ಎಮ್.ಏ. ಹಾಗು ಪಿ.ಎಚ್.ಡಿ. ಪದವಿ ಸಂಪಾದಿಸಿ ಶಿಕ್ಷಣ ಕ್ಷೇತ್ರದಲ್ಲಿ ಉಪನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.

ಸಾಹಿತ್ಯ[ಬದಲಾಯಿಸಿ]

  • ಉತ್ತರ ಕನ್ನಡ ಜಿಲ್ಲೆಯ ಭಾಷಾ ಪರಿಶೀಲನೆ
  • ಕನ್ನಡ 'ಜಿ' ಶಬ್ದದ ಮೂಲ
  • ದ್ರಾವಿಡ ಭಾಷೆಗಳ ಸಂಖ್ಯಾವಾಚಕಗಳ ಸಮಸ್ಯೆ
  • ದ್ವಿತೀಯ ಕಾರ್ಯಕ್ಷೇತ್ರ ಶಿಕ್ಷಣ
  • ತೃತೀಯ ಕಾರ್ಯಕ್ಷೇತ್ರ ಇತಿಹಾಸ
  • ಕರ್ನಾಟಕ ಪ್ರಾಕೃತ ಕವಿಚರಿತೆ
  • ಗುರುಕುಲ ಶಿಕ್ಷಣ
  • ಸಂಕೀರ್ಣ ವಿಷಯಗಳ ಕ್ಷೇತ್ರ
  • ಕನ್ನಡದಲ್ಲಿ ಪಾರಿಭಾಷಿಕ ಶಬ್ದಗಳು
  • ಧಾರವಾಡ ಹುಬ್ಬಳ್ಳಿ ಪ್ರದೇಶದ ಸ್ಥಳನಾಮಗಳು
  • ಗ್ರಾಮದೇವತೆ
  • ಗಣಪತಿಯ ಸಂಕೇತಾರ್ಥ ದರ್ಶನ
  • ಮಧ್ವ ಸಿದ್ಧಾಂತ-ದ್ವೈತ ಸಿದ್ಧಾಂತ