ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಡಿಸೆಂಬರ್ ೨೬
- ೧೮೯೮ - ಪಿಯರ್ ಮತ್ತು ಮೇರಿ ಕ್ಯೂರಿ ಮುಂದೆ ರೇಡಿಯಂ ಎಂದು ಹೆಸರಿಡಲ್ಪಟ್ಟ ಹೊಸ ಮೂಲಧಾತುವನ್ನು ಕಂಡುಹಿಡಿದಿದ್ದನ್ನು ಘೋಷಿಸಿದರು.
- ೧೯೯೧ - ಸೋವಿಯೆಟ್ ಒಕ್ಕೂಟವನ್ನು ಅಧಿಕೃತವಾಗಿ ಕೊನೆಗೊಳ್ಳಿಸುವ ಆದೇಶವನ್ನು ಅದರ ಸಂಸತ್ತು ಹೊರಡಿಸಿತು.
- ೨೦೦೩ - ಇರಾನ್ ದೇಶದ ಬ್ಯಾಮ್ ನಗರದಲ್ಲಿ ಭಾರಿ ಪ್ರಮಾಣದ ಭೂಕಂಪದಲ್ಲಿ ಹತ್ತು ಸಾವಿರಕ್ಕೂ ಹೆಚ್ಚಿನ ಪ್ರಾಣಹಾನಿ.
- ೨೦೦೪ - ಹಿಂದೂ ಮಹಾಸಾಗರದಲ್ಲಿ ಶಕ್ತಶಾಲಿ ಭೂಕಂಪದಿಂದ (ರಿಕ್ಟರ್ ಮಾಪಕದಲ್ಲಿ ೯.೦ರಷ್ಟು) ಉಂಟಾದ ತ್ಸುನಾಮಿ ಅಲೆಗಳು (ಚಿತ್ರಿತ) ಸುಮಾರು ೩೦೦,೦೦೦ಕ್ಕೂ ಹೆಚ್ಚಿನ ಜನರ ಸಾವಿಗೆ ಕಾರಣವಾಯಿತು.
ಜನನಗಳು:ಗುರು ಗೋಬಿಂದ್ ಸಿಂಗ್, ಚಾರ್ಲ್ಸ್ ಬ್ಯಾಬೇಜ್, ಮಾಓ ತ್ಸೆ ತುಂಗ್; ಮರಣಗಳು: ಶಂಕರ್ ದಯಾಳ್ ಶರ್ಮ.