ರಾಶ್ಬಿಹಾರಿ ಬಸು
ವಿಕಿಪೀಡಿಯ ಇಂದ
ರಾಶ್ಬಿಹಾರಿ ಬಸು (ಮೇ ೨೫, ೧೮೮೬–ಜನವರಿ ೨೧ ೧೯೪೫) ಭಾರತದಲ್ಲಿ ಬ್ರಿಟಿಷ್ ರಾಜ್ನ ವಿರುದ್ಧ ಒಬ್ಬ ಕ್ರಾಂತಿಕಾರಿ ನಾಯಕ ಮತ್ತು ಗದರ್ ಪಿತೂರಿ ಹಾಗೂ ನಂತರ, ಆಜಾದ್ ಹಿಂದ್ ಫೌಜ್ನ ಮುಖ್ಯ ಸಂಘಟಕರ ಪೈಕಿ ಒಬ್ಬರಾಗಿದ್ದರು. ಬಸು ಬಂಗಾಳ ಪ್ರಾಂತದ ಬರ್ದ್ವಾನ್ನ ಸುಬಲ್ದಹಾ ಹಳ್ಳಿಯಲ್ಲಿ ಜನಿಸಿದರು. ಅವರು ತಮ್ಮ ಶಿಕ್ಷಣವನ್ನು, ತಮ್ಮ ತಂದೆ ವಿನೋದ್ಬಿಹಾರಿ ಬಸು ಇದ್ದ ಚಂದನ್ನಗರ್ನಲ್ಲಿ ಪೂರೈಸಿದರು.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |