ಮೈಸೂರು ಸಂಸ್ಥಾನದ ದಿವಾನರುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೈಸೂರು ಅರಸೊತ್ತಿಗೆಯನ್ನು ನಿರ್ವಹಿಸಿ ಆಡಳಿತ ನಡೆಸಿದ ದಿವಾನರುಗಳು (೧೮೮೧-೧೯೪೭)[ಬದಲಾಯಿಸಿ]

  • ಪೂರ್ಣಯ್ಯ (೧೭೯೯ - ೧೮೧೧)
  • ಬರ್ಗೀರ್ ಬಕ್ಷಿ ಬಾಲಾಜಿ ರಾವ್ (೧೮೧೧ - ೧೮೧೨)
  • ಸವರ್ ಬಕ್ಷಿ ರಾಮ ರಾವ್ (೧೮೧೨ - ೧೮೧೭)
  • ಬಾಬು ರಾವ್ (೧೮೧೭ - ೧೮೧೮)
  • ಸಿದ್ಧರಾಜ್ ಅರಸ್ (೧೮೧೮ - ೧೮೨೦)
  • ಬಾಬು ರಾವ್ (ಮತ್ತೊಮ್ಮೆ) (೧೮೨೦ - ೧೮೨೧)
  • ಲಿಂಗರಾಜ್ ಅರಸ್ (೧೮೨೧ - ೧೮೨೨)
  • ಬಾಬು ರಾವ್ (ಮತ್ತೊಮ್ಮೆ) (೧೮೨೨ - ೧೮೨೫)
  • ಯಾರೂ ಇರಲಿಲ್ಲ (೧೮೨೫ - ೧೮೨೭)
  • ವೆಂಕಟ ಅರಸ್ (೧೮೨೭ - ೧೮೩೧)
  • ವೆಂಕಟರಮಣಯ್ಯ (೧೮೩೧ - ೧೮೩೨)
  • ಬಾಬು ರಾವ್ (ಮತ್ತೊಮ್ಮೆ) (೧೮೩೨ - ೧೮೩೪)
  • ಯಾರೂ ಇರಲಿಲ್ಲ (೧೮೩೪ - ೧೮೩೮)
  • ಸೂರಪ್ಪಯ್ಯ (೧೮೩೮ - ೧೮೪೦)
  • ಕೊಲ್ಲಮ್ ವೆಂಕಟ ರಾವ್ (೧೮೪೦ - ೧೮೪೪)
  • ಕೊಲ ಕ್ರಿಷ್ನಮ ನಾಡು (೧೮೪೪ - ೧೮೫೮)
  • ಖೊಲ ವಿಜಯರಂಗಮ್ ನಾಯ್ಡು (೧೮೫೮ - ೧೮೬೪)
  • ಅರುನಾಚಲ ಮುದಲಿಯಾರ್ (೧೮೬೪ - ೧೮೬೬

* ಬ್ರಿಟಿಷ್ ರಾಜ್ಯಾಡಳಿತ (೧೮೬೬ - ೧೮೮೧) : ಈ ಅವಧಿಯಲ್ಲಿ ಬ್ರಿಟಿಷ್ ಸರಕಾರದ ರೆಸಿಡೆಂಟ್ ಗಳು ಅರಮನೆ ಹಾಗೂ ರಾಜ್ಯದ ರಾಜ್ಯಾಡಳಿತವನ್ನು ನೋಡಿಕೊಳ್ಳುತ್ತಿದ್ದರು. ಸನ್,೧೮೮೧ ರಲ್ಲಿ ಬ್ರಿಟಿಷ್ ಸರಕಾರ ತನ್ನ ನೀತಿಯನ್ನು ಬದಲಾಯಿಸಿ, ಮೈಸೂರಿನ ಅರಸರು ಪುನಃ ರಾಜ್ಯವಾಳಲು ಅನುಮತಿ ಕೊಡುವ ರಾಜಾಜ್ಞೆಯನ್ನು ಜಾರಿಗೊಳಿಸಿತು. ಆ ಸಮಯದಲ್ಲಿ ನೇಮಿಸಲ್ಪಟ್ಟ ದಿವಾನರುಗಳಲ್ಲಿ ಸಿ.ರಂಗಾಚಾರ್ಲು ರವರೇ ಮೊದಲಿಗರು.

  • ಸಿ. ರಂಗಾಚಾರ್ಲು (೧೮೮೧-೮೨),
  • ಸರ್. ಕೆ. ಶೇಷಾದ್ರಿ ಅಯ್ಯರ್
  • ಟಿ. ಆರ್. ವಿ. ಥಂಬುಚೆಟ್ಟಿ (೧೯೦೧),
  • ಪಿ. ಎನ್. ಕ್ರಿಷ್ಣಮೂರ್ತಿ (೧೯೦೧-೦೬),
  • ವಿ. ಪಿ. ಮಾಧವರಾವ್.(೧೯೦೬-೦೯),
  • ಟಿ. ಆನಂದರಾವ್. (೧೯೦೯-೧೯೧೨),
  • ಸರ್. ಎಮ್. ವಿಶ್ವೇಶ್ವರಯ್ಯ (೧೯೧೨-೧೯),
  • ಎಮ್. ಕಾಂತರಾಜೇ ಅರಸ್. (೧೯೧೯-೨೨),
  • ಸರ್. ಆಲ್ಬಿಯನ್ ಬ್ಯಾನರ್ಜಿ (೧೯೨೨-೨೬),
  • ಸರ್.ಮಿರ್ಜಾ ಇಸ್ಮಾಯಿಲ್ (೧೯೨೬-೪೧),
  • ಸರ್. ಎಮ್. ಎನ್. ಕ್ರಿಷ್ಣ ರಾವ್
  • ಎನ್. ಮಾಧವ ರಾವ್ (೧೯೪೧-೪೬),
  • ಆರ್ಕಾಟ್ ರಾಮಸ್ವಾಮಿ ಮುದಲಿಯಾರ್ (೧೯೪೬-೪೭).