ಬಿದರಹಳ್ಳಿ ನರಸಿಂಹ ಮೊರ್ತಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ಬಿದರಹಳ್ಳಿ ನರಸಿಂಹಮೂರ್ತಿ : ಕವಿ,ಕತೆಗಾರ,ಕಾದಂಬರಿಕಾರ,ನಾಟಕಕಾರ,ವಿಮರ್ಶಕ,ಸಂಪಾದಕ,ಅನುವಾದಕ ಇತ್ಯಾದಿ. ಜನನ: ೦೫. ೦೨. ೧೯೫೦. ಹುಟ್ಟಿದ ಸ್ಥಳ: ಹೊಳೆಹೊನ್ನೂರು (ಶಿವಮೊಗ್ಗ ಜಿಲ್ಲೆ) ಸ್ವಂತ ಊರು : ಹೊನ್ನಾಳಿ (ದಾವಣಗೆರೆ ಜಿಲ್ಲೆ) ವಿದ್ಯಾಭ್ಯಾಸ: ಎಂ.ಎ.(ಇಂಗ್ಲಿಷ್)(ಮಾನಸಗಂಗೋತ್ರಿ,ಮೈಸೂರು); ಪಿ.ಜಿ.ಡಿ.ಇ.ಎಸ್.(ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಅಂಡ್ ಫಾರಿನ್ ಲ್ಯಾಂಗ್ವೇಜಸ್,ಹೈದ್ರಾಬಾದ್) ವೃತ್ತಿ: ನಿವೃತ್ತ ಪ್ರಿನ್ಸಿಪಲ್. ವಿಳಾಸ: 'ಅನಿಮಿಷ' ೭ನೆ ತಿರುವು, ದುರ್ಗಿಗುಡಿ ಬಡಾವಣೆ, ಹೊನ್ನಾಳಿ ೫೭೭ ೨೧೭, ದಾವಣಗೆರೆ ಜಿಲ್ಲೆ ದೂರವಾಣಿ : ೦೮೧೮೮-೨೫೧೪೪೩

ಪ್ರಕಟಿತ ಕೃತಿಗಳು:

           ಕವಿತಾ ಸಂಕಲನಗಳು: ೧. ಕಾಡಿನೊಳಗಿದೆ ಜೀವ (೧೯೭೯)
                         ೨. ಸೂರ್ಯದಂಡೆ (೧೯೯೬)
                         ೩. ಅಕ್ಕಿಕಾಳು ನಕ್ಕಿತಮ್ಮಾ (೨೦೦೧)
                         ೪. ಭಾವಕ್ಷೀರ (೨೦೦೬)
            ಕಥಾಸಂಕಲನಗಳು: ೧. ಶಿಶು ಕಂಡ ಕನಸು (೧೯೯೩) (ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪಡೆದ ಕೃತಿ)
                         ೨. ಹಂಸೆ ಹಾರಿತ್ತು  (೨೦೦೦) (ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪಡೆದ ಕೃತಿ)
                 ಕಾದಂಬರಿ: ಹೊಳೆಮಕ್ಕಳು (೨೦೧೧)
                   ನಾಟಕ: ಮಹಾಗಾರುಡಿ (೨೦೦೯)
             
                   ವಿಮರ್ಶೆ: ೧. ಕಡಲಂತೆ ಕಾರಂತ (೧೯೯೭)
                          ೨. ಅರಿವಲಗು (೨೦೦೨)
                          ೩. ಶಿವಶಕ್ತಿ ಸಂಪುಟ (೨೦೧೧)
                          ೪. ವಿಸ್ತರಿಸುವ ವರ್ತುಲ (೨೦೧೧)
                 ಸಂಪಾದನೆ:  ೧. ಹೊನ್ನೇರು (೧೯೯೫)(ಹೊನ್ನಾಳಿ ತಾಲೂಕಿನ ಪ್ರಾತಿನಿಧಿಕ ಕವನ ಸಂಕಲನ)
                          ೨. ಬಾಲಲೀಲಾ ಮಹಾಂತ (೧೯೯೬)(ತತ್ವಪದಗಳು)
                          ೩. ಜಾಂಬವತಿ ಕಲ್ಯಾಣ (೧೯೯೭)(ಯಕ್ಷಗಾನ)
                          ೪. ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವಿಸ್ ವಾಚಿಕೆ (೧೯೯೭)(ನೊಬೆಲ್ ವಿಜೇತ ಸಾಹಿತಿ ಮಾಲಿಕೆ)
                          ೫. ಅನುಭವಾಮೃತ (೨೦೦೪)(ಮಹಲಿಂಗರಂಗನ ಭಾಮಿನಿ ಷಟ್ಪದಿ ಕಾವ್ಯ)
                          ೬. ನ್ಯಾಮತಿ ಪಂಡಿತ ಪ್ರಭಣ್ಣನವರ ಕನ್ನಡ-ಕನ್ನಡ ನಿಘಂಟು (೨೦೧೧)(ಜಂಟಿ ಸಂಪಾದನೆ)
                     ಅನುವಾದ: ಗಾಲಿಬ್: ವ್ಯಕ್ತಿತ್ವ ಮತ್ತು ಯುಗಾಂತ (೨೦೧೧)
                 
                     ಜೀವನಚರಿತ್ರೆ: ಶಿಶುನಾಳ ಶರೀಫ (೧೯೯೪)(ನವಸಾಕ್ಷರ ಮಾಲಿಕೆ)
                                  ಪಡೆದಿರುವ ಪ್ರಶಸ್ತಿಗಳು: ಮಹಲಿಂಗರಂಗ ಪ್ರಶಸ್ತಿ ; ಶಿವಾನಂದ ಪಾಟೀಲ ಪ್ರಶಸ್ತಿ