ಪ್ರಣಬ್ ಮುಖೆರ್ಜೀ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪ್ರಣಬ್ ಮುಖರ್ಜಿ
প্রণব মুখোপাধ্যায়


ಹಾಲಿ
ಅಧಿಕಾರ ಸ್ವೀಕಾರ 
ಜುಲೈ ೨೫, ೨೦೧೨
ಪೂರ್ವಾಧಿಕಾರಿ ಪ್ರತಿಭಾ ಪಾಟೀಲ್

ಅಧಿಕಾರ ಅವಧಿ
ಜನೆವರಿ ೧೯೮೨ – ಡಿಸೆಂಬರ್ ೧೯೮೪
ಪ್ರಧಾನ ಮಂತ್ರಿ ಇಂದಿರಾ ಗಾಂಧಿ
ರಾಜೀವ್ ಗಾಂಧಿ
ಪೂರ್ವಾಧಿಕಾರಿ ರಾಮಸ್ವಾಮಿ ವೆಂಕಟರಮನ್
ಉತ್ತರಾಧಿಕಾರಿ ವಿಶ್ವನಾಥ್ ಪ್ರತಾಪ್ ಸಿಂಗ್

ಅಧಿಕಾರ ಅವಧಿ
ಅಕ್ಟೋಬರ್ ೨೪, ೨೦೦೬ – ಮೇ ೨೩, ೨೦೦೯
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್
ಪೂರ್ವಾಧಿಕಾರಿ ಮನಮೋಹನ್ ಸಿಂಗ್
ಉತ್ತರಾಧಿಕಾರಿ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ
ಅಧಿಕಾರ ಅವಧಿ
ಫೆಬ್ರವರಿ ೧೦, ೧೯೯೫ – ಮೇ ೧೬, ೧೯೯೬
ಪ್ರಧಾನ ಮಂತ್ರಿ ಪಾಮುಲಪರ್ತಿ ವೆಂಕಟ ನರಸಿಂಹ ರಾವ್
ಪೂರ್ವಾಧಿಕಾರಿ ದಿನೇಶ್ ಸಿಂಗ್
ಉತ್ತರಾಧಿಕಾರಿ ಸಿಕಂದೆರ್ ಬಖ್ತ್

ಅಧಿಕಾರ ಅವಧಿ
ಮೇ ೨೨, ೨೦೦೪ – ಅಕ್ಟೋಬರ್ ೨೬, ೨೦೦೬
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್
ಪೂರ್ವಾಧಿಕಾರಿ ಜರ್ಜೆ ಫೆರ್ಣನ್ದೆಸ
ಉತ್ತರಾಧಿಕಾರಿ ಅರಚ್ಕಪರಮ್ಬಿಲ್ ಕುರಿಯನ್ ಅಂತೋನಿ

ಅಧಿಕಾರ ಅವಧಿ
ಜೂನ್ ೨೪, ೧೯೯೧ – ಮೇ ೧೫, ೧೯೯೬
ಪ್ರಧಾನ ಮಂತ್ರಿ ಪಾಮುಲಪರ್ತಿ ವೆಂಕಟ ನರಸಿಂಹ ರಾವ್
ಪೂರ್ವಾಧಿಕಾರಿ ಮೋಹನ್ ಧಾರಿಯಾ
ಉತ್ತರಾಧಿಕಾರಿ ಮಧು ದಂಡವತೆ

ಜನನ ಡಿಸೆಂಬರ್ ೧೧, ೧೯೩೫ (1935-12-11) (ವಯಸ್ಸು ೭೭)
ಬಿರ್ಬ್ಹುಂ, ಪಶ್ಚಿಮ ಬಂಗಾಲ ಬ್ರಿಟಿಶ್ ರಾಜ್
ರಾಷ್ಟ್ರೀಯತೆ ಭಾರತೀಯ
ರಾಜಕೀಯ ಪಕ್ಷ UPA-INC
ಪತಿ/ಪತ್ನಿ ಸುವರ ಮುಖೆರ್ಜೀ
ನಿವಾಸ ಕಲ್ಕತ್ತಾ , ಭಾರತ
Alma mater ಕಲ್ಕತ್ತಾ ವಿಶ್ವವಿದ್ಯಾಲಯ
ಧರ್ಮ ಹಿಂದು
ಅಂತರ್ಜಾಲ ತಾಣ Official Website

ಪ್ರಣಬ್ ಮುಖರ್ಜಿ (ಬಂಗಾಳಿ:প্রণব কুমার মুখোপাধ্যায় ಹುಟ್ಟಿದು ಡಿಸೆಂಬರ್ ೧೧, ೧೯೩೫, ಭಾರತದ [[ಪಶ್ಚಿಮ ಬಂಗಾಲ|ಪಶ್ಚಿಮ ಬಂಗಾಲದಲ್ಲಿ). ಇವರು ಭಾರತದ ವಿತ್ತ ಮಂತ್ರಿಯಾಗಿದ್ದರು.[೧][೨] ಇವರು (೧೫ನೇ) ಲೋಕ ಸಭೆಯ [೩] (ಭಾರತ ಸಂಸತ್ತಿನ ಕೆಳಮನೆ) ನಾಯಕ ಹಾಗು ಕಾಂಗ್ರೆಸ್ ಕಾರ್ಯ ಸಮಿತಿಯ ಸದಸ್ಯ ಕೂಡ (ಸಿ.ಡಬ್ಲ್ಯೂ.ಸಿ) ಆಗಿದ್ದರು.[೪] ಇವರು ಪ್ರಸಕ್ತ ಭಾರತ ದೇಶದ ರಾಷ್ಟ್ರಪತಿಯಾಗಿದ್ದಾರೆ.

ಇವರು ಕಲ್ಕತ್ತಾ ವಿಶ್ವವಿದ್ಯಾಲಯದಿಂದ ನ್ಯಾಯಶಾಸನದಲ್ಲಿ ಮಾಸ್ಟರ್ಸ್ ಪದವಿಯನ್ನು ಪಡೆದಿದ್ದರೆ. ಇವರ ದೀರ್ಗಕಾಲಿನ ಸಾರ್ವಜನಿಕ ಜೀವನದಲ್ಲಿ ವಕೀಲ ಹಾಗು ಕಾಲೇಜಿನ ಉಪಾಧ್ಯಾಯರಾಗಿ ಕಾರ್ಯ ನಿರ್ವಹಿಸಿದ್ದಾರೆ.[ಉಲ್ಲೇಖದ ಅಗತ್ಯವಿದೆ] ಇವರು ಗೌರವಾರ್ಥ ಡಿ.ಲಿಟ್ಟ್ ಕೂಡ.

ಪರಿವಿಡಿ

ಆರಂಭಿಕ ಜೀವನ[ಬದಲಾಯಿಸಿ]

ಪ್ರಣಬ್ ಮುಖರ್ಜಿ ಪಶ್ಚಿಮ ಬಂಗಾಲ ಬಿರ್ಬ್ಹುಂಜಿಲ್ಲೆಯ ಕಿರ್ನಹರ್ಬಳಿ ಇರುವ ಮಿರತಿ ಹಳ್ಳಿಯಲ್ಲಿ ಗ್ರಾಮದ ಕಿಂಕರ್ ಮುಖರ್ಜಿ ಹಾಗು ರಾಜಲಕ್ಷ್ಮಿ ಮುಖರ್ಜಿಗೆ ಹುಟ್ಟಿದರು.

ವೃತ್ತಿಜೀವನ[ಬದಲಾಯಿಸಿ]

ಪ್ರಣಬ್ ಮುಖರ್ಜೀ ತಮ್ಮ ವೃತ್ತಿಜೀವನವನ್ನು ಕಾಲೇಜ್ ಉಪಾಧ್ಯಾಯರಾಗಿ ಪ್ರಾರಂಭಿಸಿದರು ನಂತರ ಪತ್ರಕರ್ತರಾದರು.

ರಾಜಕೀಯ ಜೀವನ[ಬದಲಾಯಿಸಿ]

ಇವರ ಸಂಸತ್ತಿನ ವೃತ್ತಿಜೀವನ ಐದು ದಶಕದ್ದು, ಇವರು ಕಾಂಗ್ರೆಸ್ ಪಕ್ಷದಿಂದ ೧೯೬೯ ರಲ್ಲಿ ರಾಜ್ಯ ಸಭಾ ಸಧಸ್ಯರಾಗಿ ಆಯ್ಕೆಗೊಂಡರು; ನಂತರ ೧೯೭೫, ೧೯೮೧, ೧೯೯೩ ಹಾಗು ೧೯೯೯ ಪುನರಾಯ್ಕೆಗೊಂಡರು. ೧೯೮೨ ರಿಂದ ೧೯೮೪ ರವರಗೆ .ಭಾರತದ ವಿತ್ತಮಂತ್ರಿಯಗಿದರು [೫]

ಇವರು ಹಲವಾರು ಮಂತ್ರಿ ಪದವಿಯನ್ನು ನಿಭಾಯಿಸಿದರೆ; ರಕ್ಷಣ, ವಿತ್ತ, ಬಾಹ್ಯ ಇಲಾಖೆ, ಆದಾಯ, ನೌಕಾ, ಸಾರಿಗೆ, ಸಂಪರ್ಕ ವ್ಯವಸ್ಥೆ, ಆರ್ಥಿಕ ಇಲಾಖೆ, ವಾಣಿಜ್ಯ ಹಾಗು ಉದ್ದಿಮೆ.

ಅಂತರರಾಷ್ಟ್ರೀಯ ಪಾತ್ರ[ಬದಲಾಯಿಸಿ]

ಅಕ್ಟೋಬರ್ ೧೦, ೨೦೦೮ ರಂದು ಮುಖೆರ್ಜೀ ಹಾಗು ಕಾಂಡೊಲಿನಾ ರೈಸ್ ಸೆಕ್ರೆಟರಿ ಆಫ್ ಸ್ಟೇಟ್(ಉನೈಟೆಡ್ ಸ್ಟೇಟ್ಸ್ ನ ವಿದೇಶಾಂಗ ಮಂತ್ರಿ / ವಿದೇಶಾಂಗ ಖಾತೆಯ ಕಾರ್ಯದರ್ಶಿ) ವಿಭಾಗ ೧೨೩ ಒಪ್ಪಂದಕೆ ಸಹಿಹಾಕಿದರು.

ರಾಜಕೀಯ ಪಕ್ಷದ ಪಾತ್ರ[ಬದಲಾಯಿಸಿ]

ಪ್ರಣಬ್ ಮುಖರ್ಜಿಯವರು ಸಾಮಾಜಿಕ ಹಾಗು ಪಕ್ಷದಲ್ಲಿ ಬಹಳ ಗೌರವಾನ್ವಿತ ವ್ಯಕ್ತಿ.

ಭ್ರಷ್ಟಾಚಾರದ ದೃಷ್ಟಿಕೋನಗಳು[ಬದಲಾಯಿಸಿ]

ಪ್ರಣಬ್ ಮುಖರ್ಜಿ ಅವರು ವಾಸ್ತವವಾದಿ. ರಿಡಿಫ್.ಕಂ ನೊಂದಿನ ಸಂದರ್ಶನದಲ್ಲಿ, ಅವರನ್ನು ಕಾಂಗ್ರೆಸ್ಸ್ನಲ್ಲಿರುವ ಭ್ರಷ್ಟಾಚಾರದ ಬಗ್ಗೆ ಕೇಳಿದಾಗ. ಅವರ ಉತ್ತರ:

ಭ್ರಷ್ಟಾಚಾರ ಒಂದು ಸಮಸ್ಯೆ. ನಾವು ನಮ್ಮ ಘೋಷಣೆಯಲ್ಲಿ ಇದರಬಗ್ಗೆ ಹೆಲಿದೇವಿ. ಆದರೆ ದುಖದ ಸಂದರ್ಬಎಂದರೆ ಇದು ಕಾಂಗ್ರೆಸ್ ಗೆ ಮಾತ್ರ ಸಿಮಿತವಾದುದಲ್ಲ. ಎಸ್ಟೊಂದು ಹಗರಣಗಳಿವೆ. ಹಳುವರು ರಾಜಕರಣಿಗಳು ಇದರಲ್ಲಿ ಬಾಗಿಯಗಿದರೆ. ಅದರಿಂದ ಇದು ಕೇವಲ ಕಾಂಗ್ರೆಸ್ ಸರ್ಕಾರಕ್ಕೆ ಸಿಮಿತವಡದು ಎನುವುದು ಸರಳೀಕೃತವಾಗುತ್ತದೆ.[೬]

ವಿದೇಶಾಂಗ ಮಂತ್ರಿ: ಅಕ್ಟೋಬರ್ ೨೦೦೬[ಬದಲಾಯಿಸಿ]

ಪ್ರಣಬ್ ಮುಖರ್ಜಿ with US President George W. Bush in 2008.

ಇವರಿಗೆ ೨೦೦೭ರಲ್ಲಿ ಪದ್ಮ ವಿಭೂಷಣ ಪುರಸ್ಕಾರವನ್ನು ನೀಡಲಾಗಿದೆ.

ವಿತ್ತ ಮಂತ್ರಿ[ಬದಲಾಯಿಸಿ]

ಮನಮೋಹನ್ ಸಿಂಗ್ರವರ ಎರಡನೇ ಸರ್ಕಾರದಲ್ಲಿ ,ಮುಖರ್ಜಿ ಅವರು ಭಾರತದ ವಿತ್ತ ಮಂತ್ರಿಯಾಗಿ ನೇಮಕಗೊಂಡರು, ಈ ಮಂತ್ರಲ್ಯವನ್ನು ಇವರು ೧೯೮೦ ದಶಕದಲ್ಲಿ ಆಗಲೇ ಗಳಿಸಿದ್ದರು.

ವೈಯಕ್ತಿಕ ಜೀವನ[ಬದಲಾಯಿಸಿ]

ಪ್ರಣಬ್ ಮುಖರ್ಜಿಯವರು, ಸುವರ ಮುಖರ್ಜಿಯನ್ನು ಜುಲೈ ೧೩, ೧೯೫೭ ರಂದ್ದು ಮದುವೆಯಾದರು,ಇವರಿಗೆ ಇಬ್ಬರು ಗಂಡು ಮಕಳು, ಅಭಿಜಿತ್ ಹಾಗು ಸುರೋಜಿತ್ ಹಾಗು ಒಬಳು ಪುತ್ರಿ. [೧]

ಆಕರಗಳು[ಬದಲಾಯಿಸಿ]

  1. Cabinet Ministers. Council of Ministers-Who's Who-Government: National Portal of India. ಮರುಕಳಿಸಿದ ದಿನಾಂಕ 2010-03-29.
  2. Brief profile of Pranab Mukherjee. Webpage of Ministry of Finance, Government of India. ಮರುಕಳಿಸಿದ ದಿನಾಂಕ 2010-03-29.
  3. 15th Lok Sabha (18 May 2009-). Webpage of the Lok Sabha. ಮರುಕಳಿಸಿದ ದಿನಾಂಕ 2010-03-29.
  4. Congress Working Committee. Webpage of the All India Congress Committee. ಮರುಕಳಿಸಿದ ದಿನಾಂಕ 2010-03-29.
  5. The tallest short man. Sumit Mitra. The Hindustan Times, February 26, 2010. ಮರುಕಳಿಸಿದ ದಿನಾಂಕ 2010-02-27.
  6. Rajesh Ramachandran. "The BJP's new-found secularism is a reckless exercise to hoodwink the people", rediff.com, 10 January 1998. Retrieved on 2007-04-09. 

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಟೆಂಪ್ಲೇಟು:S-parಟೆಂಪ್ಲೇಟು:S-par

ಪೂರ್ವಾಧಿಕಾರಿ:
Unknown
Member
೧೯೬೯–೨೦೦೪
ಉತ್ತರಾಧಿಕಾರಿ:
Unknown
ಪೂರ್ವಾಧಿಕಾರಿ:
Unknown
Member for Jangipur
೨೦೦೪– ಇಲ್ಲಿಯವರೆಗೆ

1"|ಅಧಿಕಾರದಲ್ಲಿರುವ

ರಾಜಕೀಯ ಪದವಿಗಳು
ಪೂರ್ವಾಧಿಕಾರಿ:
ರಾಮಸ್ವಾಮಿ ವೆಂಕಟರಮನ್
ಭಾರತದ ವಿತ್ತ ಮಂತ್ರಿ
೧೯೮೨–೧೯೮೪
ಉತ್ತರಾಧಿಕಾರಿ:
ವಿಶ್ವನಾಥ್ ಪ್ರತಾಪ್ ಸಿಂಗ್
ಪೂರ್ವಾಧಿಕಾರಿ:
ಮೋಹನ್ ಧಾರಿಯಾ
Deputy Chairperson of the Planning Commission of India
೧೯೯೧–೧೯೯೬
ಉತ್ತರಾಧಿಕಾರಿ:
ಮಧು ದಂಡವತೆ
ಪೂರ್ವಾಧಿಕಾರಿ:
ದಿನೇಶ್ ಸಿಂಗ್
Minister of External Affairs of India
೧೯೯೫–೧೯೯೬
ಉತ್ತರಾಧಿಕಾರಿ:
ಸಿಕಂದೆರ್ ಬಖ್ತ್
ಪೂರ್ವಾಧಿಕಾರಿ:
ಜಾರ್ಜ್ ಫರ್ನಾಂಡಿಸ್
Minister of Defence of India
೨೦೦೪–೨೦೦೬
ಉತ್ತರಾಧಿಕಾರಿ:
Arackaparambil ಕುರಿಯನ್ಅಂಟೋನಿ
ಪೂರ್ವಾಧಿಕಾರಿ:
ಮನಮೋಹನ್ ಸಿಂಗ್
Minister for External Affairs of India
೨೦೦೬–೨೦೦೯
ಉತ್ತರಾಧಿಕಾರಿ:
ಸೋಮನಹಳ್ಳಿ ಮಲ್ಲಯ್ಯ ಕೃಷ್ಣ
Finance Minister of India
೨೦೦೯– ಇಲ್ಲಿಯವರೆಗೆ

1"|ಅಧಿಕಾರದಲ್ಲಿರುವ