ದು.ನಿಂ.ಬೆಳಗಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದು ನಿಂ ಬೆಳಗಲಿಯವರು ಒಬ್ಬ ಕನ್ನಡ ಲೇಖಕರು. ಇವರು ಕಥೆಗಾರ, ಕಾದಂಬರಿಕಾರ ಹಾಗೂ ಅನುವಾದಕ. ಮಕ್ಕಳ ಸಾಹಿತ್ಯ, ನಗೆಬರಹ, ಪ್ರಬಂಧಕ್ಷೇತ್ರಗಳಲ್ಲೂ ಸಾಹಿತ್ಯ ರಚಿಸಿದ್ದಾರೆ.

ಪರಿಚಯ/ಶಿಕ್ಷಣ/ವೃತ್ತಿಜೀವನ[ಬದಲಾಯಿಸಿ]

ಕೃತಿಗಳು[ಬದಲಾಯಿಸಿ]

ಕಥಾಸಂಕಲನ[ಬದಲಾಯಿಸಿ]

  • ಬೆನ್ನ ಹಿಂದಿನ ಕಣ್ಣು
  • ಸಿಟ್ಟ್ಯಾಕೊ ರಾಯ ನನ ಮ್ಯಾಲ
  • ಮಾಸ್ತರನ ಹೆಂಡತಿ
  • ಗೌಡರ ಮಗಳು ಗೌರಿ
  • ಮುಳ್ಳದಾರಿಯಲ್ಲಿ ಬಿರಿದ ಹೂಗಳು
  • ಮುತ್ತಿನ ತೆನೆಗಳು
  • ಇನ್ನಷ್ಟು ಕಥೆಗಳು
  • ಬೇಸಿಗೆಯ ಮೊದಲ ಮಳೆ

ಕಾದಂಬರಿ[ಬದಲಾಯಿಸಿ]

  • ಮುಳ್ಳು ಮತ್ತು ಮಲ್ಲಿಗೆ
  • ಹತ್ತು ಹೆಡೆಯ ಹಾವು
  • ತಿರುಗಣಿ ಮಡು (ಪ್ರ್ರೀತಿಯ ಆ ಮುಖ)[೧]
  • ಹಡೆದವರು
  • ಬಿಸಿಲು ಬೆಳದಿಂಗಳು (ಗಂಡಿನ ನೆರಳು)
  • ಸೀಮೆಗಳು
  • ದಾಕ್ಶಾಯಣಿ (ವಾತ್ಸಲ್ಯಮಯಿ)
  • ಜೋಗಿಮರಡಿ
  • ಅಂಧೇರ ನಗರಿ
  • ರಣಹದ್ದುಗಳು
  • ಚಂಬಲ್ ಕಣಿವೆಯಲ್ಲಿ
  • ಅಂತಸ್ತಿನ ಮನೆ
  • ಮೌನಕ್ರಾಂತಿ [೨]
  • ದೇವದಾಸಿ
  • ಕಾತ್ರಾಳ ರತ್ನಿಯ ಚಾದಂಗಡಿ

ಚರಿತ್ರೆ[ಬದಲಾಯಿಸಿ]

  • ಪ್ರೇಮಚಂದ ಬದುಕು,ಬರಹ
  • ಪಂಡಿತಪ್ಪ ಚಿಕ್ಕೋಡಿ
  • ಈಶ್ವರ ಸಣಕಲ್ಲ
  • ಬೆಳಕು ಬಿತ್ತಿದವರು
  • ಯುಗಚೇತನ-ಪ್ರೇಮಚಂದ್ರ

ಅನುವಾದ[ಬದಲಾಯಿಸಿ]

  • ಅಕ್ರಮ ಸಂತಾನ (ಮರಾಠಿ ದಲಿತ ಆತ್ಮಕತೆ)
  • ಗಬಾಳ (ಮರಾಠಿ ದಲಿತ ಆತ್ಮಕತೆ)
  • ಸಮರ್ಥ ರಾಮದಾಸರ ಜೀವನ ಚರಿತ್ರೆ

ಮಕ್ಕಳ ಸಾಹಿತ್ಯ[ಬದಲಾಯಿಸಿ]

  • ಶ್ರೀ ಮುರುಘೇಂದ್ರ ಮಹಾಶಿವಯೋಗಿಗಳು
  • ಸರ್ವಜ್ಞ
  • ಚಿಕ್ಕೋಡಿ ತಮ್ಮಣ್ಣಪ್ಪನವರು
  • ಬದುಕುವ ಬಯಕೆ
  • ಈಸೋಪನ ಕಥೆಗಳು
  • ಮುಂದುವರಿದ ಈಸೋಪನ ಕಥೆಗಳು
  • ಮತ್ತಷ್ಟು ಈಸೋಪನ ಕಥೆಗಳು
  • ಗಂಗಾಧರ ಮಡಿವಾಳೇಶ್ವರ ತುರಮರಿ
  • ಮಡಿವಾಳ ಮಾಚಿದೇವ
  • ಮುಲ್ಲಾ ನಸ್ರುದ್ದೀನನ ಹನಿಗತೆಗಳು
  • ಬೀರಬಲ್ಲನ ಬುದ್ಧಿವಂತಿಕೆಯ ಕಥೆಗಳು
  • ಜಾದೂಪಕ್ಷಿ

ಅನೇಕ ನಗೆಬರಹಗಳನ್ನು, ಪ್ರಬಂಧಗಳನ್ನು ರಚಿಸಿದ್ದಾರೆ.

ನಗೆಬರಹ[ಬದಲಾಯಿಸಿ]

  • ಹೆಂಡತಿ ಮತ್ತು ಟ್ರಾನ್ಸಿಸ್ತರ್
  • ಸಾಹಿತಿಗಳ ಸಂಗ ಮೋಜಿನ ಪ್ರಸಂಗ
  • ಗಂಡ ಹೆಂಡತಿ ಮತ್ತು ಲಗೇಜ್

ಪ್ರಬಂಧ[ಬದಲಾಯಿಸಿ]

  • ಸಾಹಿತ್ಯ, ಸಾಧನ ಮತ್ತು ಜೀವನ
  • ಕನ್ನಡದಲ್ಲಿ ಕಾದಂಬರಿ ಸಾಹಿತ್ಯ: ಜಮಖಂಡಿ ತಾಲೂಕ ದರ್ಶನ

ಇತರ[ಬದಲಾಯಿಸಿ]

  • ಸಾಹಿತಿಗಳ ಸಂಗ ಮೋಜಿನ ಪ್ರಸಂಗ

ಪ್ರಶಸ್ತಿ, ಗೌರವಗಳು[ಬದಲಾಯಿಸಿ]

  • ಬದುಕುವ ಬಯಕೆಗೆ (೧) ರಾಷ್ಟ್ರೀಯ ಪ್ರಶಸ್ತಿ ಹಾಗು (೨) ರಾಷ್ಟ್ರೋತ್ಥಾನ ಬಹುಮಾನ
  • ಭಾರತೀಯ ಪ್ರಕಾಶಕರ ಒಕ್ಕೂಟ ಪ್ರಶಸ್ತಿ (ಜಾದೂಪಕ್ಷಿ ಕೃತಿಗೆ)
  • ಗೌಡರ ಮಗಳು ಕಥಾಸಂಕಲನಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಥಮ ಬಹುಮಾನ
  • ಮುಳ್ಳ ದಾರಿಯಲ್ಲಿ ಬಿರಿದ ಹೂಗಳು ಕಥಾಸಂಕಲನಕ್ಕೆ ಗಂಗಾಧರ ಸಾಹಿತ್ಯ ಪುರಸ್ಕಾರ
  • ಮುತ್ತಿನ ತೆನೆಗಳು ಕಥಾಸಂಕಲನಕ್ಕೆ ವಿಶ್ವಬಾರತೀಯ ಪರಿಷತ್ತಿನ ಪ್ರಥಮ ಬಹುಮಾನ
  • ದೇವದಾಸಿ ಕಾದಂಬರಿಗೆ (೧) ಬಿ.ಎಚ್.ಶ್ರೀಧರ ಸಾಹಿತ್ಯ ಪ್ರಶಸ್ತಿ (೨) ಸರ್ ಎಮ್.ವಿಶ್ವೇಶ್ವರಯ್ಯ ಪ್ರತಿಷ್ಠಾನದ ಪ್ರಥಮ ಬಹುಮಾನ
  • ಅಕ್ರಮ ಸಂತಾನ ಅನುವಾದಕ್ಕೆ ಸಿರಿವಾರ ಚುಕ್ಕಿ ಪ್ರತಿಷ್ಠಾನ ಪ್ರಶಸ್ತಿ , ೧೯೯೩
  • ೧೯೯೩ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ.
  • ೧೯೮೮ ರಲ್ಲಿ ಉತ್ತಮ ಶಿಕ್ಷಕನೆಂದು ರಾಷ್ಟ್ರಪ್ರಶಸ್ತಿ.
  • ದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ಡಾ. ಅಂಬೇಡ್ಕರ್ ಫೆಲೋಶಿಪ್ (೧೯೯೬)
  • ರಾಜ್ಯ ಸರ್ಕಾರದ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯ
  • ದೆಹಲಿಯಲ್ಲಿ ನಡೆದ ಪ್ರೇಮ್ ಚಂದ್ ಶತಮಾನೋತ್ಸವದಲ್ಲಿ ಪ್ರತಿನಿಧಿಯಾಗಿ ಭಾಗಿ
  • ಕೇಂದ್ರ ಸಾಹಿತ್ಯ ಅಕಾಡೆಮಿ ಲೇಖಕರ ಕಮ್ಮಟದಲ್ಲಿ ಆಹ್ವಾನಿತ ಪ್ರತಿನಿಧಿ
  • ಹೈದರಾಬಾದಿನಲ್ಲಿ ನಡೆದ ಅಖಿಲ ಭಾರತ ದಲಿತ ಲೇಖಕರ ಸಮ್ಮೇಳನದಲ್ಲಿ ಆಹ್ವಾನಿತ ಪ್ರತಿನಿಧಿ

ಇವರಿಗೆ ಅರವತ್ತು ವರ್ಷ ವಯಸ್ಸು ತುಂಬಿದ ಸಂದರ್ಭದಲ್ಲಿ ಅಥಣಿ ತಾಲೂಕಿನ ಮಲಾಬಾದದ ವಿಮೋಚನಾ ವಸತಿಶಾಲೆಯಲ್ಲಿ ’ಬೆಳಗಲಿ’ ಎಂಬ ಅಭಿನಂದನಾ ಗ್ರಂಥ ಸಲ್ಲಿಸಿ ಗೌರವಿಸಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. National Library page, Ministry of Culture, Govt of India
  2. DD to beam serials on noted works Archived 2015-12-07 at Archive.is, The Hindu, Sep 05, 2004

ಹೊರಕೊಂಡಿಗಳು[ಬದಲಾಯಿಸಿ]

ಇವನ್ನೂ ನೋಡಿ[ಬದಲಾಯಿಸಿ]

ಎಂ.ವಿ.ಸೀತಾರಾಮಯ್ಯ

ಬಸವರಾಜ ಕಲ್ಗುಡಿ