ಜಾಲ್ಸೂರು-ಸುಬ್ರಹ್ಮಣ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾಲ್ಸೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯು ಕೇರಳ ರಾಜ್ಯದ ಕಾಸರಗೋಡು ಮತ್ತು ಕರ್ನಾಟಕ ರಾಜ್ಯದ ಸುಳ್ಯ ತಾಲೂಕನ್ನು ಬೆಸೆಯುತ್ತದೆ. ಇದು ಕರ್ನಾಟಕದ ಪ್ರಸಿದ್ಧ ಯಾತ್ರಾ ಸ್ಥಳ ಕುಕ್ಕೆ ಸುಬ್ರಹ್ಮಣ್ಯವನ್ನು ಪಂಜಿಕಲ್ಲು-ಜಾಲ್ಸೂರು-ಸೋಣಂಗೇರಿ-ದೊಡ್ಡತೋಟ-ಎಲಿಮಲೆ-ಗುತ್ತಿಗಾರಿನ ಮೂಲಕ ಸಂಪರ್ಕಿಸುತ್ತದೆ.