ಗೌತಮ (ಸಾಹಿತಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಗೌತಮ ಇಂದ ಪುನರ್ನಿರ್ದೇಶಿತ)
ಈ ಲೇಖನವು ಕನ್ನಡದ ಸಾಹಿತಿ ಗೌತಮ ಅವರ ಬಗ್ಗೆ. ಬೌದ್ಧ ಧರ್ಮದ ಜನಕ, ಪ್ರತಿಪಾದಕ ಗೌತಮ ಬುದ್ಧರ ಬಗ್ಗೆ ವಿವರಗಳಿಗೆ ಈ ಲೇಖನ ನೋಡಿ.

ಗೌತಮ ಕಾವ್ಯನಾಮದಲ್ಲಿ ಬರೆಯುತ್ತಿರುವ ಶ್ರೀ ಎಸ್.ರಾಮಮೂರ್ತಿಯವರು ಕೇಂದ್ರ ಸರಕಾರದ ಪ್ರಮುಖ ಉದ್ದಿಮೆಯಲ್ಲಿ ಇಂಜನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಾಹಿತ್ಯ ಕೃತಿಗಳು[ಬದಲಾಯಿಸಿ]

ಕಾದಂಬರಿ[ಬದಲಾಯಿಸಿ]

  • ಸಂದರ್ಭಗಳು
  • ಬಿಡುಗಡೆಯ ಬಂಧನ
  • ಆಶಾಕಿರಣ

ಕಥಾಸಂಕಲನ[ಬದಲಾಯಿಸಿ]

  • ಸ್ಪಂದನ
  • ಜಗವೆಲ್ಲ ಎದ್ದಿರಲು
  • ಪ್ರಶ್ನೆ

ಹಾಸ್ಯ ಸಂಕಲನ[ಬದಲಾಯಿಸಿ]

  • ಕೇಳಿದಿರಾ?
  • ಮುಖಲಕ್ಷಣ
  • ಕಾಮನ ಬಿಲ್ಲುಗಳು