ಗೋವಿಂದಮೂರ್ತಿ ದೇಸಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೋವಿಂದಮೂರ್ತಿ ದೇಸಾಯಿ ಇವರು ೧೯೨೬ ಸಪ್ಟಂಬರ ೧೯ರಲ್ಲಿ ಧಾರವಾಡ ಜಿಲ್ಲೆಯ ಶಿರಹಟ್ಟಿಯಲ್ಲಿ ಜನಿಸಿದರು. ಇವರ ತಾಯಿ ಯಮುನಾಬಾಯಿ; ತಂದೆ ದಾಸಪ್ಪ ನಾಯ್ಕ.

ಗೋವಿಂದಮೂರ್ತಿ ದೇಸಾಯಿಯವರು ಇತಿಹಾಸ ಆಧಾರಿತ ಅನೇಕ ಕತೆ ಮತ್ತು ಕಾದಂಬರಿಗಳನ್ನು ರಚಿಸಿದ್ದಾರೆ.

ಇವರ ಕೆಲವು ಕೃತಿಗಳು:

  • ಗಾಂಧಿ ಮತ್ತು ಮಹಿಳೆಯರು
  • ಚಾಲುಕ್ಯ ಚಕ್ರೇಶ್ವರ
  • ಬಾಪೂಜಿಯ ಬದುಕು
  • ಶಿಲಾಮುಖ ಸಂಸ್ಥಾಪಕರು