ಗೋಪಾಲಕೃಷ್ಣ ನಾಯಕ
ಗೋಪಾಲಕೃಷ್ಣ ನಾಯಕ ಇವರು ೧೯೨೮ ಸಪ್ಟಂಬರ ೩ರಂದು ಉತ್ತರ ಕನ್ನಡ ಜಿಲ್ಲೆಯ ತೊರ್ಕೆಯಲ್ಲಿ ಜನಿಸಿದರು. ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಸಾಹಿತ್ಯ[ಬದಲಾಯಿಸಿ]
ಕಾವ್ಯ[ಬದಲಾಯಿಸಿ]
- ಚುಟುಕು ಗುಟುಕು
- ನಡೆನುಡಿ
ನಾಟಕ[ಬದಲಾಯಿಸಿ]
- ಆ ರಾತ್ರಿ
- ದೇವಮೂರ್ತಿ
- ನಟನಾಯಕ
- ಒಂದಕ್ಕೆರಡು
- ನೂರು ರೂಪಾಯಿ ನೋಟು
- ಅಬ್ಬಾ ಏನು ಹುಡುಗಿ
- ಇಂದಿನ ಸಂಸಾರ
- ಜೀವನ ಸಂಜೀವಿನಿ
- ಹರಿಶ್ಚಂದ್ರಮತಿ
ಜೀವನ ಚರಿತ್ರೆ[ಬದಲಾಯಿಸಿ]
- ಕ್ರಾಂತಿಯ ಕಿಡಿಗಳು
- ವಿನೋಬಾ
- ಶ್ರೀ ಕೇಶವಾನಂದ ಭಾರತಿ
ಪ್ರವಾಸಕಥನ[ಬದಲಾಯಿಸಿ]
- ಈ ಪರಿಯ ಸೊಬಗು
- ಉತ್ತರ ಕನ್ನಡ ದರ್ಶನ
ಇತರ[ಬದಲಾಯಿಸಿ]
- ಉತ್ತರ ಕನ್ನಡ ಜನಪದ ಕಲೆ
- ಆಂಗಿಕಾಭಿನಯ
- ಉತ್ತರ ಕನ್ನಡ ಪ್ರೇಕ್ಷಣೀಯ ಸ್ಥಳಗಳು
ಪುರಸ್ಕಾರ[ಬದಲಾಯಿಸಿ]
- ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ (೨೦೦೦)
- ಯಕ್ಷಗಾನ ಸಾಹಿತ್ಯ ಪ್ರಶಸ್ತಿ