ಕೆ.ಗೋಪಾಲಕೃಷ್ಣರಾವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೆ.ಗೋಪಾಲಕೃಷ್ಣರಾವ ಇವರು ೧೯೦೬ರಲ್ಲಿ ಜನಿಸಿದರು.


ಪತ್ರಿಕೋದ್ಯಮ[ಬದಲಾಯಿಸಿ]

ಕೆ.ಗೋಪಾಲಕೃಷ್ಣರವರು ಹಲವು ವರ್ಷ ಕಾಲ ‘ಜೀವನ’ ಪತ್ರಿಕೆಯ ಸಂಪಾದಕರಾಗಿದ್ದರು.


ಕೃತಿಗಳು[ಬದಲಾಯಿಸಿ]

ಕೆ.ಗೋಪಾಲಕೃಷ್ಣರಾಯರ ಕೆಲವು ಕೃತಿಗಳು ಇಂತಿವೆ:

ಕವನಸಂಕಲನ[ಬದಲಾಯಿಸಿ]

  • ಕುಮಾರಕೃಪ

ಕಥಾಸಂಕಲನ[ಬದಲಾಯಿಸಿ]

  • ಆಯ್ದ ಹತ್ತು ಕತೆಗಳು
  • ಉಡುಗೊರೆ
  • ನಟಿ
  • ಬಂಗಾರದ ಡಾಬು

ನಾಟಕ[ಬದಲಾಯಿಸಿ]

  • ಅಪರಾಧಿ
  • ಆಶೆ ನಿರಾಶೆ (ಇದು ‘Sisters’ ಎಂದು ಇಂಗ್ಲಿಷ್‍ನಲ್ಲಿ ಅನುವಾದವಾಗಿದೆ).
  • ಕನ್ಯಾರ್ಥಿ
  • ಚಿರಸಮಸ್ಯೆ
  • ರುಗ್ಣಶಯ್ಯೆ
  • ಸಾಕುಕೂಸು

ವಿಮರ್ಶೆ[ಬದಲಾಯಿಸಿ]

  • ಆಧುನಿಕ ಗದ್ಯ ಸಾಹಿತ್ಯ

ಸಾಹಿತ್ಯಸೇವೆ[ಬದಲಾಯಿಸಿ]

ಕೆ.ಗೋಪಾಲಕೃಷ್ಣರವರು ೧೯೫೬ರಿಂದ ೧೯೬೧ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿದ್ದರು.


ಕೆ.ಗೋಪಾಲರಾವರು ೧೯೬೭ರಲ್ಲಿ ನಿಧನರಾದರು.