ಕೆ.ಎನ್.ಸಾಳುಂಕೆ
ಕೆ.ಎನ್.ಸಾಳುಂಕೆ | |
---|---|
ಜನನ | ಮೇ 17, 1926 |
ಉದ್ಯೋಗ | ಸಾಹಿತಿ |
ಶ್ರೀ ಕೇದಾರನಾಥ ಸಾಳುಂಕೆ(ಕೆ.ಎನ್.ಸಾಳುಂಕೆ)ಯವರು ಕವಿ, ಲೇಖಕ ಹಾಗೂ ನಾಟಕಕಾರರಾಗಿದ್ದರು.
ಜನನ[ಬದಲಾಯಿಸಿ]
ಕೆ.ಎನ್.ಸಾಳುಂಕೆಯವರು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಗುಣದಾಳ ಗ್ರಾಮದಲ್ಲಿ ಜನಿಸಿದರು.
ಸಾಹಿತ್ಯ[ಬದಲಾಯಿಸಿ]
ಪ್ರಸಿದ್ಧ ನಾಟಕಗಳು
- ಕಿವುಡ ಮಾಡಿದ ಕಿತಾಪತಿ
- ನೀನೂ ಸಾಹುಕಾರನಾಗು
- ಕಾಲು ಕೆದರಿದ ಹೆಣ್ಣು