ಕೆ.ಎನ್.ಸಾಳುಂಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೆ.ಎನ್.ಸಾಳುಂಕೆ
ಜನನಮೇ 17, 1926
ಉದ್ಯೋಗಸಾಹಿತಿ

ಶ್ರೀ ಕೇದಾರನಾಥ ಸಾಳುಂಕೆ(ಕೆ.ಎನ್.ಸಾಳುಂಕೆ)ಯವರು ಕವಿ, ಲೇಖಕ ಹಾಗೂ ನಾಟಕಕಾರರಾಗಿದ್ದರು.

ಜನನ[ಬದಲಾಯಿಸಿ]

ಕೆ.ಎನ್.ಸಾಳುಂಕೆಯವರು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಗುಣದಾಳ ಗ್ರಾಮದಲ್ಲಿ ಜನಿಸಿದರು.

ಸಾಹಿತ್ಯ[ಬದಲಾಯಿಸಿ]

ಪ್ರಸಿದ್ಧ ನಾಟಕಗಳು

  • ಕಿವುಡ ಮಾಡಿದ ಕಿತಾಪತಿ
  • ನೀನೂ ಸಾಹುಕಾರನಾಗು
  • ಕಾಲು ಕೆದರಿದ ಹೆಣ್ಣು

[೧]