ಕು.ಶಿ. ಜಾನಪದ ಪ್ರಶಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕು. ಶಿ. ಜಾನಪದ ಪ್ರಶಸ್ತಿ :- ಜಾನಪದ ಕ್ಷೇತ್ರ ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ ಕು.ಶಿ.ಹರಿದಾಸ ಭಟ್ಟರ ಸವಿನೆನಪಿಗಾಗಿ ನೀಡುತ್ತಿರುವ ಪ್ರಶಸ್ತಿಯೇ ಕು.ಶಿ.ಜಾನಪದ ಪ್ರಶಸ್ತಿ.

ಪ್ರಶಸ್ತಿ ಪಡೆದವರ ವಿವರಗಳು:-

  1. ೧೯೯೨ ಅಂಬಲಿಕೆ ಹಿರಿಯಣ್ಣ - 'ಸೈದ್ಧಾಂತಿಕ ಜಾನಪದ'
  2. ೧೯೯೩ ಚಿ. ಗೋವಿಂದರಾಜು - 'ಚೆನ್ನಾದೇವಿ ಅಗ್ರಹಾರ'
  3. ೧೯೯೪ ಬನ್ನಂಜೆ ಬಾಬು ಅಮೀನ್ - 'ತುಳು ಜಾನಪದ ಆಚರಣೆಗಳು'
  4. ೧೯೯೫ ಎಸ್. ಸಿ. ಪಾಟೀಲ - 'ಕರ್ನಾಟಕ ಜನಪದ ಚಿತ್ರಕಲೆ'
  5. ೧೯೯೬ ಎಂ.ಜಿ. ಈಶ್ವರಪ್ಪ - ಚಿತ್ರದುರ್ಗ ಜಿಲ್ಲೆಯ ವ್ಯವಸಾಯ ಜಾನಪದ'
  6. ೧೯೯೭ ಡಾ.ಪುರುಷೋತ್ತಮ ಬಿಳಿಮಲೆ - 'ಕೂಡುಕಟ್ಟು'
  7. ೧೯೯೮ ಅಮೃತ ಸೋಮೇಶ್ವರ - 'ತುಳು ಪಾಡ್ದನ ಸಂಪುಟ'
  8. ೧೯೯೯ ಪ್ರೊ. ಎ. ವಿ. ನಾವಡ - 'ಒಂದು ಸೊಲ್ಲು ನೂರು ಸೊರ'
  9. ೨೦೦೦ ಡಾ. ವೀರಣ್ಣ ದಂಡೆ - ಜನಪದ ಹಾಲುಮತ ಮಹಾಕಾವ್ಯ'
  10. ೨೦೦೧ ಡಾ. ತೀ ನಂ. ಶಂಕರನಾರಾಯಣ - ' ಜಾನಪದ ಸಮೀಕ್ಷೆ - ವಿಶ್ಲೇಷಣೆ'
  11. ೨೦೦೨ ಡಾ. ಸಿ. ಎನ್ ರಾಮಚಂದ್ರನ್ - ' ಮಲೆಮಾದೇಶ್ವರ' (ಆಂಗ್ಲ ಅನುವಾದ ಕೃತಿ)
  12. ೨೦೦೩ ಡಾ. ಕೆ. ಚಿನ್ನಪ್ಪ ಗೌಡ - 'ಸಂಸ್ಕ್ರುತಿ ಸಿರಿ' - ಪ್ರೊ. ಎಂ. ರಾಮಚಂದ್ರ - 'ಕು. ಶಿ. ವಿಶೇಷ ಪ್ರಶಸ್ತಿ'
  13. ೨೦೦೪ ಭಾಸ್ಕರ ಕೊಗ್ಗ ಕಾಮತ್ (ಎನ್.ಎಫ್.ಎಸ್.ಸಿ) n
  14. ೨೦೦೫ ಡಾ. ಎ. ಕೃಷ್ಣಮೂರ್ತಿ ಹನೂರು - ' ಸಾವಿರದ ಸಿರಿ ಬೆಳಕು'
  15. ೨೦೦೭ ಮುದೇನೂರು ಸಂಗಣ್ಣ (ಎನ್.ಎಫ್.ಎಸ್.ಸಿ) n
  16. ೨೦೦೮
    1. ಚೇರ್ಕಾಡಿ ಮಾಧವ ನಾಯ್ಕ್ (ಎನ್.ಎಫ್.ಎಸ್.ಸಿ) n
    2. ಪುರುಷೋತ್ತಮ ಭಟ್
    3. ಸದಿಯ ಪಾಣಾರ
  17. ೨೦೧೦-೧೧ ಡಾ. ಬಸವರಾಜ ಮಲಶೆಟ್ಟಿ (ಎನ್.ಎಫ್.ಎಸ್.ಸಿ) n
  18. ೨೦೧೧-೧೨ ಪ್ರಭಾಕರ ಜೋಶಿ
  19. ೨೦೧೩ ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು