ಸರ್ ಎಂ.ವಿಶ್ವೇಶ್ವರಯ್ಯನ ಕಾಲದಲ್ಲಿ ನಿರ್ಮಿತವಾದ ಜಲಾಶಯವಿದೆ. ಈ ಜಲಾಶಯವು ಸ್ವಯಂಚಾಲಿತ ಬಾಗಿಲನ್ನು ಅಳವಾಡಿಸಿಕೊಂಡಿದೆ. ತಾಲ್ಲೂಕಿನ ಪ್ರಸಿದ್ಧ ಪ್ರವಾಸಿತಾಣವು ಹೌದು. ಈ ಜಲಾಶಯದಿಂದ ಹುಟ್ಟುವ ಕಣ್ವ ನದಿಯು ತಾಲ್ಲುಕಿನ ಜೀವನದಿಯಾಗಿದೆ.