ಇರಾವಂತ ಮಹಾಭಾರತ ಕಾವ್ಯದಲ್ಲಿ ಬರುವ ಅರ್ಜುನ ಮತ್ತು ಉಲೂಚಿ ಅಥವಾ ಉಲೂಪಿಯ ಮಗ. ಅರ್ಜುನನು ತೀರ್ಥಯಾತ್ರೆಗೆ ಮಣಿಪುರಕ್ಕೆ ಬಂದಾಗ ಇವನ ತಾಯಿ ನಾಗಕನ್ಯೆ ಉಲೂಚಿಯನ್ನು ಮದುವೆಯಾಗಿದ್ದನು.