ಆರ್.ತಾತಾಚಾರ್ಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಆರ್.ತಾತಾಚಾರ್ಯರು ೧೮೭೬ ರಲ್ಲಿ ಮೈಸೂರಿನಲ್ಲಿ ಜನಿಸಿದರು. ಇವರು ಮದ್ರಾಸಿನ ( ಚೆನ್ನೈ ) ರಾಜಮಹೇಂದ್ರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದು, ಆನಂತರ ಟೀಚರ್ಸ್ ಟ್ರೇನಿಂಗ್ ಕಾಲೇಜಿನಲ್ಲಿ ವೈಸ್ ಪ್ರಿನ್ಸಿಪಾಲ್ ಆಗಿ ಸೇವೆ ಸಲ್ಲಿಸಿದರು.

ಇವರ ಕೃತಿಗಳು:

  • ಗುರುದತ್ತರಾಯನ ಚರಿತ್ರೆ (ನಯಸೇನನ ‘ಧರ್ಮಾಮೃತ’ ಆಧಾರಿತ ಕೃತಿ).
  • ಗಿರಿಮಲ್ಲಿಕಾರ್ಜುನ ಶತಕ
  • ಮರುರ್ನಂದನ ಶತಕ

೧೯೨೭ರಲ್ಲಿ ಮಂಗಳೂರಿನಲ್ಲಿ ನಡೆದ ೧೩ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರು ಅಧ್ಯಕ್ಷರಾಗಿದ್ದರು.

ಆರ್.ತಾತಾಚಾರ್ಯರು ೧೯೩೨ರಲ್ಲಿ ನಿಧನರಾದರು.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ