ಆತ್ಮಾಹುತಿ (ಪುಸ್ತಕ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆತ್ಮಾಹುತಿ ಕನ್ನಡದಲ್ಲಿ ಶ್ರೀ ಶಿವರಾಮುರವರು ಬರೆದ ವಿನಾಯಕ ದಾಮೋದರ ಸಾವರ್ಕರ್ರ ಆತ್ಮಕಥೆ. ಸಾವರ್ಕರರ ಮಾತಿನಲ್ಲೇ ಮೂಡಿಬಂದ ಈ ಲೇಖನ ೭೦ರ ದಶಕದ ಆರಂಭದಲ್ಲಿ ಪ್ರಕಟವಾದದ್ದು.

ಪ್ರಾಮುಖ್ಯತೆ[ಬದಲಾಯಿಸಿ]

ವಿನಾಯಕ ದಾಮೋದರ ಸಾವರ್ಕರರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಈ ಕೃತಿ ಅವರ ಆತ್ಮ ಕಥೆ.