ಅಲ್ಲಮಪ್ರಭು ಬೆಟ್ಟದೂರ
ಅಲ್ಲಮಪ್ರಭು ಬೆಟ್ಟದೂರು ಇವರು ಕನ್ನಡದ ಬಂಡಾಯ ಸಾಹಿತ್ಯದಿಂದ ಪ್ರಭಾವಿತರಾದ ಲೇಖಕರು.ಕೊಪ್ಪಳದ ಗವಿಸಿದ್ದೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದಾರೆ. ತಂದೆ ಚನ್ನಬಸಪ್ಪ ಬೆಟ್ಟದೂರು. ಬಂಡಾಯ ಸಾಹಿತ್ಯದ ಹೆಸರಿನಲ್ಲಿ ಕೊಪ್ಪಳದಲ್ಲಿ ಸಮಾಜದ ಗಣ್ಯರ ವಿರುದ್ಧ ಪ್ರತಿಭಟನೆ ಮಾಡಿಸಿದ್ದಾರೆ.
ಕವನ ಸಂಗ್ರಹಗಳು[ಬದಲಾಯಿಸಿ]
- ಇದು ನನ್ನ ಭಾರತ
- ಕುದುರೆ ಮೋತಿ ಮತ್ತು ನೀಲಗಿರಿ
- ಕೆಡಬಲ್ಲರು ಅವರು, ಕಟ್ಟಬಲ್ಲೆವು ನಾವು
- ಕಟ್ಟಬಲ್ಲೇವು ನಾವು,ಕೆಡಹ ಬಲ್ಲೀರು ಅವರು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |