ಅಮೃತ ಧಾರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:150px-Kannada.jpg
'ಅಮೃತ ಧಾರೆ, ಸ್ಮರಣ ಸಂಚಿಕೆ'

ಮುಂಬೈನ ಮಾಹಿಮ್ ಜಿಲ್ಲೆಯಲ್ಲಿರುವ, 'ಕರ್ನಾಟಕ ಸಂಘದ ಡಾ.ಎಂ.ವಿಶ್ವೇಶ್ವರಯ್ಯಸ್ಮಾರಕ ಮಂದಿರ'ದಲ್ಲಿ ಜರುಗಿದ, ಮುಂಬೈಕನ್ನಡ ಸಂಘದ ಅಮೃತ ಮಹೋತ್ಸವದ ಸಮಾರೋಪ ಸಮಾರಂಭದ ಶುಭ ಅವಸರದದ ದಿನ, ರವಿವಾರ, ೧೮, ಮಾರ್ಚ್, ೨೦೧೨ ರಂದು, ಅಮೃತಧಾರೆ,ಸ್ಮರಣ ಸಂಚಿಕೆಯನ್ನು ವಿಶೇಷ ಅತಿಥಿ, ಡಾ.ಪಿ.ದಯಾನಂದ ಪೈರವರ ಹಸ್ತದಿಂದ ವಿಮೋಚನೆಗೊಳಿಸಲಾಯಿತು. ಅಮೃತಧಾರೆ ಸೊವೆನಿಯರ್, ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರ ಶುಭ ಹಾರೈಕೆಗಳೊಂದಿಗೆ ಶುರುವಾಗಿ, ಶ್ರೀ ಶ್ರೀನಿವಾಸ ಜೋಕಟ್ಟೆ ಯವರ ಲೇಖನ, 'ಮುಂಬೈನಲ್ಲಿ ಕನ್ನಡ ಪತ್ರಿಕೋದ್ಯಮ' ದಿಂದ ಮುಕ್ತಾಯವಾಗುತ್ತದೆ.

ಶುಭಕೋರಿ ಹರಸಿದ ಮಹನೀಯರು ಮತ್ತು ಮಹಿಳೆಯರು[ಬದಲಾಯಿಸಿ]

  • ಡಾ. ದಯಾನಂದ ಪೈ,
  • ಧರ್ಮದರ್ಶಿ ಹರಿಕೃಷ್ಣ ಪುನರೂರ್,
  • ಡಾ.ಕೆ.ಎಸ್.ರಾಜು,
  • ಭಾಸ್ಕರ್ ಎಸ್. ಶೆಟ್ಟಿ,
  • ಲಯನ್, ಶಂಕರ ಕೆ.ಟಿ. ಶೆಟ್ಟಿ,
  • ಆರ್.ಬಿ.ಹೆಬ್ಬಳ್ಳಿ,
  • ಎನ್.ಬಿ.ಎಚ್.ಕುಲಕರ್ಣಿ,
  • ಡಾ.ವ್ಯಾಸರಾವ್ ನಿಂಜೂರ್,
  • ವಿದುಷಿ ಉಮಾನಾಗಭೂಷಣ,
  • ಗುರು, ಎಮ್.ಎನ್.ಸುವರ್ಣ,
  • ಮುಂಬೈನ ಮೊಗವೀರ ವ್ಯವಸ್ಥಾಪಕ ಮಂಡಳಿಯ ಪ್ರತಿನಿಧಿ,

ಲೇಖನಗಳು[ಬದಲಾಯಿಸಿ]